
2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು
Authored by NANAGOUDA BIRADAR
Other
10th Grade
Used 4+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
36 questions
Show all answers
1.
MULTIPLE CHOICE QUESTION
30 sec • 1 pt
1909 ರಲ್ಲಿ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ
ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು
ಯುರೋಪಿಯನ್ನರಿಗೆ ಪ್ರತ್ಯೇಕ ಕ್ಷೇತ್ರ ನೀಡಲು
ಸಿಖ್ಖರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು
ಕ್ರೈಸ್ತರಿಗೆ ಕೆಲ ಸ್ಥಾನಗಳು ಮೀಸಲು ಇಡಲು
2.
MULTIPLE CHOICE QUESTION
30 sec • 1 pt
ಮೊದಲನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ
ಮೈಸೂರು ಒಪ್ಪಂದ
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮಂಗಳೂರು ಒಪ್ಪಂದ
3.
MULTIPLE CHOICE QUESTION
30 sec • 1 pt
ನ್ಯೂ ಇಂಡಿಯಾ ಪತ್ರಿಕೆಯನ್ನು ಆರಂಭಿಸಿದವರು
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಗಾಂಧೀಜಿ
ಅನಿಬೆಸೆಂಟ್
ದಯಾನಂದ ಸರಸ್ವತಿ
4.
MULTIPLE CHOICE QUESTION
30 sec • 1 pt
ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವರ್ಷ
1945
1947
1950
1948
5.
MULTIPLE CHOICE QUESTION
30 sec • 1 pt
ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ಅದು 15 ಕಾಯಂ ಸದಸ್ಯರನ್ನು ಹೊಂದಿದೆ
ಅದು ವಿಶ್ವ ಸಂಸ್ಥೆಯ ಸಚಿವ ಸಂಪುಟದಂತಿದೆ
ಅದು ಪ್ಯಾರಿಸ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ
ಇತ್ತೀಚಿಗೆ ಭಾರತ ಕಾಯಂ ಸದಸ್ಯತ್ವ ಪಡೆದಿದೆ
6.
MULTIPLE CHOICE QUESTION
30 sec • 1 pt
ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತವಾಗಿರಲು ಕಾರಣ
ಕಡಿಮೆ ಅವಧಿ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ
ಸ್ಪಟಿಕ ಶಿಲೆಗಳ ಶೀತಲಿಕರಣದಿಂದ ನಿರ್ಮಾಣವಾಗಿದೆ
ಅಧಿಕ ಮರಳು ಮಣ್ಣು ಹೊಂದಿದೆ
7.
MULTIPLE CHOICE QUESTION
30 sec • 1 pt
ದಾಮೋದರ ನದಿ ಕಣಿವೆ ಯೋಜನೆಯಿಂದ ಉಂಟಾದ ಪರಿಣಾಮ
ದಾಮೋದರ ನದಿಯು ಬಂಗಾಳದ ದುಃಖಕಾರಿ ನದಿಯಾಗಿ ಉಳಿದಿಲ್ಲ
ಕೈಗಾರಿಕಾ ಪ್ರದೇಶಗಳು ಜಲಾವೃತವಾಗಿವೆ
ಭೂ ಕುಸಿತ ಹೆಚ್ಚಳವಾಗಿದೆ
ಭೂಕಂಪ ಸಂಭವಿಸುತ್ತವೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?