2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

10th Grade

36 Qs

quiz-placeholder

Similar activities

ಸರ್ಕಾರಿ ಪ್ರೌಢಶಾಲೆ ಮೈದೂರು, ಹರಪನಹಳ್ಳಿ, ಕನ್ನಡ ರಸಪ್ರಶ್ನೆ, ಪರಮೇಶ್

ಸರ್ಕಾರಿ ಪ್ರೌಢಶಾಲೆ ಮೈದೂರು, ಹರಪನಹಳ್ಳಿ, ಕನ್ನಡ ರಸಪ್ರಶ್ನೆ, ಪರಮೇಶ್

10th Grade

33 Qs

9th ಕನ್ನಡ  ಮೌಲ್ವಿ

9th ಕನ್ನಡ ಮೌಲ್ವಿ

10th Grade

40 Qs

ELIMINATER 2

ELIMINATER 2

12th Grade

40 Qs

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು

Assessment

Quiz

Other

10th Grade

Practice Problem

Medium

Created by

NANAGOUDA BIRADAR

Used 4+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

36 questions

Show all answers

1.

MULTIPLE CHOICE QUESTION

30 sec • 1 pt

1909 ರಲ್ಲಿ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ

ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು

ಯುರೋಪಿಯನ್ನರಿಗೆ ಪ್ರತ್ಯೇಕ ಕ್ಷೇತ್ರ ನೀಡಲು

ಸಿಖ್ಖರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು

ಕ್ರೈಸ್ತರಿಗೆ ಕೆಲ ಸ್ಥಾನಗಳು ಮೀಸಲು ಇಡಲು

2.

MULTIPLE CHOICE QUESTION

30 sec • 1 pt

ಮೊದಲನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ

ಮೈಸೂರು ಒಪ್ಪಂದ

ಮದ್ರಾಸ್ ಒಪ್ಪಂದ

ಶ್ರೀರಂಗಪಟ್ಟಣ ಒಪ್ಪಂದ

ಮಂಗಳೂರು ಒಪ್ಪಂದ

3.

MULTIPLE CHOICE QUESTION

30 sec • 1 pt

ನ್ಯೂ ಇಂಡಿಯಾ ಪತ್ರಿಕೆಯನ್ನು ಆರಂಭಿಸಿದವರು

ರಾಜಾರಾಮ್ ಮೋಹನ್ ರಾಯ್

ಮಹಾತ್ಮ ಗಾಂಧೀಜಿ

ಅನಿಬೆಸೆಂಟ್

ದಯಾನಂದ ಸರಸ್ವತಿ

4.

MULTIPLE CHOICE QUESTION

30 sec • 1 pt

ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವರ್ಷ

1945

1947

1950

1948

5.

MULTIPLE CHOICE QUESTION

30 sec • 1 pt

ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

ಅದು 15 ಕಾಯಂ ಸದಸ್ಯರನ್ನು ಹೊಂದಿದೆ

ಅದು ವಿಶ್ವ ಸಂಸ್ಥೆಯ ಸಚಿವ ಸಂಪುಟದಂತಿದೆ

ಅದು ಪ್ಯಾರಿಸ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ

ಇತ್ತೀಚಿಗೆ ಭಾರತ ಕಾಯಂ ಸದಸ್ಯತ್ವ ಪಡೆದಿದೆ

6.

MULTIPLE CHOICE QUESTION

30 sec • 1 pt

ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತವಾಗಿರಲು ಕಾರಣ

ಕಡಿಮೆ ಅವಧಿ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ

ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ

ಸ್ಪಟಿಕ ಶಿಲೆಗಳ ಶೀತಲಿಕರಣದಿಂದ ನಿರ್ಮಾಣವಾಗಿದೆ

ಅಧಿಕ ಮರಳು ಮಣ್ಣು ಹೊಂದಿದೆ

7.

MULTIPLE CHOICE QUESTION

30 sec • 1 pt

ದಾಮೋದರ ನದಿ ಕಣಿವೆ ಯೋಜನೆಯಿಂದ ಉಂಟಾದ ಪರಿಣಾಮ

ದಾಮೋದರ ನದಿಯು ಬಂಗಾಳದ ದುಃಖಕಾರಿ ನದಿಯಾಗಿ ಉಳಿದಿಲ್ಲ

ಕೈಗಾರಿಕಾ ಪ್ರದೇಶಗಳು ಜಲಾವೃತವಾಗಿವೆ

ಭೂ ಕುಸಿತ ಹೆಚ್ಚಳವಾಗಿದೆ

ಭೂಕಂಪ ಸಂಭವಿಸುತ್ತವೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?