ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ  2022-23

ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ 2022-23

10th Grade

40 Qs

quiz-placeholder

Similar activities

Social study

Social study

10th Grade

40 Qs

ಇ - 6,(17) ರಾ - 3 (21)

ಇ - 6,(17) ರಾ - 3 (21)

10th Grade

35 Qs

ಸವಿಕೋಟೆ

ಸವಿಕೋಟೆ

10th Grade

45 Qs

ಸಾರ್ವಜನಿಕ ಶಿಕ್ಷಣ ಇಲಾಖೆ  ಉ ನಿ  ಹಾವೇರಿ SSLC ಎರಡನೆ ಸರಣಿ ಪರೀಕ್ಷೆ

ಸಾರ್ವಜನಿಕ ಶಿಕ್ಷಣ ಇಲಾಖೆ ಉ ನಿ ಹಾವೇರಿ SSLC ಎರಡನೆ ಸರಣಿ ಪರೀಕ್ಷೆ

10th Grade

40 Qs

ಭೂ-1

ಭೂ-1

10th Grade - University

42 Qs

ಸಮಾಜ ವಿಜ್ಞಾನ ಕ್ರೇಜಿ ಸರಣಿ 9

ಸಮಾಜ ವಿಜ್ಞಾನ ಕ್ರೇಜಿ ಸರಣಿ 9

10th Grade

40 Qs

ELC - 3

ELC - 3

10th Grade

35 Qs

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

10th Grade

36 Qs

ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ  2022-23

ಸವಿನಡಿಗೆ ಯಶಸ್ವಿ ನಡಿಗೆ ರಸಪ್ರಶ್ನೆ 2022-23

Assessment

Quiz

Social Studies

10th Grade

Medium

Created by

shivanand jathar

Used 2+ times

FREE Resource

40 questions

Show all answers

1.

MULTIPLE CHOICE QUESTION

30 sec • 1 pt

ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು ಯಾರು?

A. ಇಂಗ್ಲಿಷರು

B.ಡಚ್ಚರು

C. ಪೋರ್ಚುಗೀಸರು

D. ಫ್ರೆಂಚರು

2.

MULTIPLE CHOICE QUESTION

30 sec • 1 pt

ಆಂಗ್ಲೋ ಸಿಖ್ ಯುದ್ದದ ನಂತರ ಬ್ರಿಟಿಷ್ ರ --------ನು ಪಂಜಾಬಿನ ನಿಜವಾದ ಆಡಳಿತಗಾರನಾದನು.

ವೈಸರಾಯ

ಗವರ್ನರ್

ರೆಸಿಡೆಂಟ್

ಗವರ್ನರ್ ಜನರಲ್

3.

FILL IN THE BLANK QUESTION

1 min • 1 pt

ಲಾರ್ಡ್ ಕಾರ್ನವಾಲಿಸ್ ನು------- ಮತ್ತು ----- ಪ್ರಾಂತಗಳಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು.

4.

MULTIPLE CHOICE QUESTION

30 sec • 1 pt

ಬನಾರಸ್ ನಲ್ಲಿ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದ ಬ್ರಿಟಿಷ್ ಅಧಿಕಾರಿ.

ಲಾರ್ಡ್ ಕಾರ್ನವಾಲಿಸ್

ವಾರ್ನ್ ಹೇಸ್ಟಿಂಗ್

ಜೋನಾಥನ್ ಡಂಕನ್

ಚಾರ್ಲ್ಸ್ ಗ್ರಾಂಟ್

5.

MULTIPLE CHOICE QUESTION

30 sec • 1 pt

1909 ಶಾಸನದಂತೆ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ.

ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡಲು

ಯುರೋಪಿಯನ್ನರಿಗೆ ಪ್ರತ್ಯೇಕ ಕ್ಷೇತ್ರ ರಚಿಸಲು

ಸಿಖ್ ರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು

ಕ್ರೈಸ್ತ ರಿಗೆ ಕೆಲ ಸ್ಥಾನಗಳ ಮೀಸಲು ನೀಡಲು

6.

MULTIPLE CHOICE QUESTION

30 sec • 1 pt

ನ್ಯೂ ಇಂಡಿಯಾ ವೃತ್ತ ಪತ್ರಿಕೆಯನ್ನು ಆರಂಭಿಸಿದವರು.

ರಾಜಾರಾಮ್ ಮೋಹನ್ ರಾಯ್

ಮಹಾತ್ಮ ಗಾಂಧೀಜಿ

ಅನಿಬೆಸೆಂಟ್

ದಯಾನಂದ ಸರಸ್ವತಿ

7.

MULTIPLE CHOICE QUESTION

30 sec • 1 pt

ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

ಅದು 15 ಕಾಯಂ ಸದಸ್ಯರನ್ನು ಹೊಂದಿದೆ.

ಅದು ವಿಶ್ವಸಂಸ್ಥೆಯ ಸಚಿವ ಸಂಪುಟ ವಿದ್ದಂತೆ.

ಅದು ಪ್ಯಾರಿಸ್ ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಇತ್ತೀಚೆಗೆ ಭಾರತ ಕಾಯಂ ಸದಸ್ಯತ್ವ ಪಡೆದಿದೆ.

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?