Search Header Logo

ಕನ್ನಡಗುರುಜಿ ʼʼಇಪ್ಪತ್ತರ ಎಣಿ ಆಟʼʼಕ್ವಿಜ್

Authored by ರಾಘವೇಂದ್ರ ಕುಲಕರ್ಣಿ

World Languages

10th Grade

Used 9+ times

ಕನ್ನಡಗುರುಜಿ ʼʼಇಪ್ಪತ್ತರ ಎಣಿ ಆಟʼʼಕ್ವಿಜ್
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

30 sec • 2 pts

1] ಪು.ತಿ.ನ. ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವರ್ಷ----

1981

1982

1983

1984

2.

MULTIPLE CHOICE QUESTION

30 sec • 2 pts

2]   53 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ

ಕಲ್ಬುರ್ಗಿ

ಚಿಕ್ಕಮಗಳೂರು

ಧಾರವಾಡ

ಹಾವೇರಿ

3.

MULTIPLE CHOICE QUESTION

30 sec • 2 pts

3] ಕಾಲದ ಹಕ್ಕಿ ಯಾವ ಲೋಕದ ಅಂಗಳಕೇರಿ ಹೋಗಿದೆ?

ಭೂಲೋಕ

ಮಂಗಳಲೋಕ

ಪಾತಾಳ ಲೋಕ

ಸ್ವರ್ಗಲೋಕ

4.

MULTIPLE CHOICE QUESTION

30 sec • 2 pts

4] ‘’ತಿಂಗಳೂರಿನ ನೀರನು ಹೀರಿ’’ ಇಲ್ಲಿಯ  ತಿಂಗಳೂರು----

ಮಂಗಳ ಲೋಕ

ಭೂಲೋಕ

ಚಂದ್ರಲೋಕ

ಪಾತಾಳ ಲೋಕ

5.

MULTIPLE CHOICE QUESTION

30 sec • 2 pts

5. ‘ಹಲಗಲಿ ಬೇಡರು’ ಪದ್ಯದ ಸಂಪಾದಕ ಲೇಖಕರು

A] ಡಾ ಬಿ ಎಸ್ ಗದ್ದಗಿಮಠ.

B] ಶಿವರಾಮಕಾರಂತ್

ಪುತಿನ

ಬೇಂದ್ರೆ

6.

MULTIPLE CHOICE QUESTION

30 sec • 2 pts

6. ‘ಜಲದ’ ಪದದ ಅರ್ಥ

ಸುಲಿಗೆ

ತೀವ್ರ

ಪಿತೂರಿ

ಆದೇಶ

7.

MULTIPLE CHOICE QUESTION

30 sec • 2 pts

7] ನಮೋ ನಮೋ: ದ್ವಿರುಕ್ತಿ:: ಧೀರ ಶೂರ:???

ಜೋಡುನುಡಿ

ದ್ವಿರುಕ್ತಿ

ಪದ

ಯಾವುದು ಅಲ್ಲ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?