
ಹಿಂದುಳಿದ ವರ್ಗಗಳ ಕಲ್ಯಾಣ.
Authored by Sunitha Hr
Others
Professional Development
Used 32+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಭಾರತದ ಪ್ರಥಮ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದವರು ಯಾರು?
ಕಾಕ ಕಾಲೇಲಕರ್
ಮದನ ಮೋಹನ್
ನಿರ್ಮಲಾನಂದ
ಮೇಲಿನ ಯಾರು ಅಲ್ಲ
2.
MULTIPLE CHOICE QUESTION
30 sec • 1 pt
2. ಎಸ್ಸಿ ಎಸ್ಟಿ ಒಬಿಸಿ ಗಳಿಗೆ ಮೀಸಲಾತಿ ಒದಗಿಸಲು ಮುಖ್ಯ ಕಾರಣವೇನು?
ಇವರು ಸೇವಾ ವಲಯ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾಮುಖ್ಯತೆ ಹೊಂದಿಲ್ಲದಿರುವುದರಿಂದ.
ಹಿಂದುಳಿದವರು ಎಂದು.
ಹಿಂದುಳಿದ ವರ್ಗದವರ ಉನ್ನತಿಗಾಗಿ.
ಸಾಮಾಜಿಕ ಹಿಂದುಳಿದಿರುವುದಕ್ಕೆ ಹೋಗಲಾಡಿಸಲು.
3.
MULTIPLE CHOICE QUESTION
30 sec • 1 pt
ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರಿ ಸೇವೆ ಮೀಸಲಾತಿಗಾಗಿ ಭಾರತದ ಯಾವ ಪ್ರಧಾನಮಂತ್ರಿಗಳು ಅನುಷ್ಠಾನಕ್ಕೆ ತಂದರು?
ಚಂದ್ರಶೇಖರ್
ಚರಣ್ ಸಿಂಗ್
ನರಸಿಂಹರಾವ್
ಪಿವಿ ಸಿಂಗ್.
4.
MULTIPLE CHOICE QUESTION
30 sec • 1 pt
1953ರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿ ದವರ ಪ್ರಗತಿ ವೀಕ್ಷಣೆಗೆ ಸರ್ಕಾರ ನೇಮಿಸಿದ ಆಯೋಗ ಯಾವುದು?
ಅಂಬೇಡ್ಕರ್ ಆಯೋಗ
ಕಾಕಾ ಕಾಲೇಲ್ಕರ ಆಯೋಗ
ಸಾರ್ವಜನಿಕ ಸೇವಾ ಆಯೋಗ.
ಎಲ್. ಕೆ. ಹಾವನೂರು ಆಯೋಗ.
5.
MULTIPLE CHOICE QUESTION
30 sec • 1 pt
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿ ಆಗಬೇಕಾದರೆ ಆ ವ್ಯಕ್ತಿಯು?
ಭಾರತೀಯ ಪೌರನಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ಮೀರಿರಬಾರದು.
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರ ಆಗಿರಬೇಕು ಮತ್ತು ಕರ್ನಾಟಕದಲ್ಲಿ ವಾಸವಾಗಿರಬೇಕು
ದೊಡ್ಡ ರೈತರಾಗಿರಬೇಕು.
6.
MULTIPLE CHOICE QUESTION
30 sec • 1 pt
ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ವರ್ಗದಲ್ಲಿ ಶಿಕ್ಷಣ ಉದ್ಯೋಗ ಮೀಸಲಾತಿ ಈ ಕೆಳಕಂಡ ಯಾವ ವರ್ಗದಲ್ಲಿ ಸೂಚಿಸಲಾಗಿರುತ್ತದೆ?
2A
3b
2b
ಮೇಲಿನ ಎಲ್ಲವೂ.
7.
MULTIPLE CHOICE QUESTION
30 sec • 1 pt
E. W. S. ಮೀಸಲಾತಿಯ ಅರ್ಹತೆ ಏನು?
5 ಎಕ್ರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರಬೇಕು.
8 ಎಕರೆ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬೇಕು.
5 ಎಕರೆ ಕೃಷಿ ಭೂಮಿ ಹೊಂದಿರಬೇಕು.
7 ಎಕರೆ ಕೃಷಿ ಭೂಮಿ ಹೊಂದಿರಬೇಕು.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?