
ವಿದ್ಯಾಭಾರತಿ
Authored by Ravindra Lukk
Education
12th Grade
Used 7+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
100 questions
Show all answers
1.
MULTIPLE CHOICE QUESTION
30 sec • 1 pt
ಯಾವ ಸಂವಿಧಾನಿಕ ತಿದ್ದುಪಡಿಯು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಪರಿಚಯಿಸಿತು (1995 ರಲ್ಲಿ )
73ನೇ ತಿದ್ದುಪಡಿ
44ನೇ ತಿದ್ದುಪಡಿ
76 ನೇ ತಿದ್ದುಪಡಿ
77 ನೇ ತಿದ್ದುಪಡಿ
2.
MULTIPLE CHOICE QUESTION
30 sec • 1 pt
ಚಿನ್ನಪ್ಪ ರೆಡ್ಡಿ ಆಯೋಗ ಯಾವಾಗ ತನ್ನ ವರದಿಯನ್ನು ಸಲ್ಲಿಸಿತು
1990 ಎಪ್ರೀಲ್ 07
1994 ಎಪ್ರಿಲ್ 04
1991 ಎಪ್ರಿಲ್ 05
1992 ಎಪ್ರಿಲ್ 04
Answer explanation
ಹಾವನೂರು ಆಯೋಗ ರಚನೆ -- 08 ಆಗಷ್ಟ 1972
ಹಾವನೂರು ಆಯೋಗ ವರದಿ ಕೊಟ್ಟಿದ್ದು-- ನವೆಂಬರ್ 1975
ಹಾವನೂರು ಆಯೋಗ ರಚನೆ ಆದಾಗ ಮುಖ್ಯಮಂತ್ರಿ ಇದ್ದವರು--ದೇವರಾಜ ಅರಸು
ವೆಂಕಟಸ್ವಾಮಿ ಆಯೋಗ ರಚನೆ -- 18 ಎಪ್ರೀಲ್ 1983
ವೆಂಕಟಸ್ವಾಮಿ ಆಯೋಗ ವರದಿ ಕೊಟ್ಟಿದ್ದು -- 31 ಮಾರ್ಚ್ 1986
ವೆಂಕಟಸ್ವಾಮಿ ರಚನೆ ಆದಾಗ ಮುಖ್ಯಮಂತ್ರಿ ಇದ್ದವರು-- ರಾಮಕೃಷ್ಣ ಹೆಗಡೆ
ಚಿನ್ನಪ್ಪ ರೆಡ್ಡಿ ಆಯೋಗ ರಚನೆ -- 14 ಅಕ್ಟೋಬರ್ 1986
ಚಿನ್ನಪ್ಪ ರೆಡ್ಡಿ ವರದಿ ಕೊಟ್ಟಿದ್ದು -- 07 ಎಪ್ರಿಲ್ 1990
ಚಿನ್ನಪ್ಪ ರೆಡ್ಡಿ ಆಯೋಗ ರಚನೆ ಆದಾಗ ಮುಖ್ಯಮಂತ್ರಿ ಇದ್ದವರು-- ರಾಮಕೃಷ್ಣ ಹೆಗಡೆ
3.
MULTIPLE CHOICE QUESTION
30 sec • 1 pt
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನಂಜುಂಡಪ್ಪ ಆಯೋಗ ಶಿಫಾರಸ್ಸು ಮಾಡಿದ ಅಂಶ
ಗ್ರಾಮೀಣ ಪ್ರದೇಶಗಳಲ್ಲಿ ನಗರೀಕರಣ ಉತ್ತೇಜಿಸುವುದು
ಆಡಳಿತ ಮತ್ತು ಆಡಳಿತ ವಿಕೇಂದ್ರೀಕರಣ
ಮಹಾನಗರಗಳ ಸಂಖ್ಯೆ ಹೆಚ್ಚಿಸುವುದು
ಜಿಲ್ಲೆಗಳ ಸಂಖ್ಯೆ ಹೆಚ್ಚಿಸುವುದು
4.
MULTIPLE CHOICE QUESTION
30 sec • 1 pt
ಪ್ರಾದೇಶಿಕ ಅಸಮತೋಲನ ಅಳೆಯುವಲ್ಲಿ ನಂಜುಂಡಪ್ಪ ಆಯೋಗ ಎಷ್ಟು ಸೂಚಕಗಳನ್ನು ಬಳಸಿಕೊಂಡಿತು
15
21
35
25
Answer explanation
ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಎಂಟು ವರ್ಷಗಳಲ್ಲಿ ಈ ವಲಯವಾರು ಅಭಿವೃದ್ಧಿಗೆ ಎಷ್ಟು ಪ್ರಮಾಣದ ಅನುದಾನ ವಿನಿಯೋಗಿಸಬೇಕು ಎಂಬ ಶಿಫಾರಸನ್ನೂ ಸಹ ಸಮಿತಿ ಮಾಡಿತ್ತು
5.
MULTIPLE CHOICE QUESTION
30 sec • 1 pt
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನಕ್ಕೆ ಸಂಬಂಧಿಸಿದಂತೆ ನಂಜುಂಡಪ್ಪ ಸಮಿತಿ ಯಾವ ವಲಯಕ್ಕೆ ಒತ್ತು ನೀಡಿತು
ಮಾಹಿತಿ ತಂತ್ರಜ್ಞಾನ
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
ರಿಯಲ್ ಎಸ್ಟೇಟ್
ಪ್ರವಾಸೋದ್ಯಮ
Answer explanation
ಕೃಷಿ (ಎಪಿಎಂಸಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ಧಿ (ಗ್ರಾಮೀಣ ರಸ್ತೆ, ಜಿ.ಪಂ. ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ದಿ, ಮಹಿಳಾಭಿವೃದ್ದಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು) ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯವನ್ನು ಗುರುತಿಸಿ ಎಂಟು ವರ್ಷಗಳಲ್ಲಿ ಈ ವಲಯವಾರು ಅಭಿವೃದ್ಧಿಗೆ ಎಷ್ಟು ಪ್ರಮಾಣದ ಅನುದಾನ ವಿನಿಯೋಗಿಸಬೇಕು ಎಂಬ ಶಿಫಾರಸನ್ನೂ ಸಹ ಸಮಿತಿ ಮಾಡಿತ್ತು.
6.
MULTIPLE CHOICE QUESTION
30 sec • 1 pt
ಪ್ರಾದೇಶಿಕ ಆಸಮತೋಲನ ನಿರ್ಣಯಿಸುವಲ್ಲಿ ನಂಜುಂಡಪ್ಪ ಸಮಿತಿ ಕೆಳಗಿನ ಯಾವುದನ್ನು ಬಳಸಲಿಲ್ಲ
ಸಾಕ್ಷರತೆ ಪ್ರಮಾಣ
ರಸ್ತೆ ಸಾಂದ್ರತೆ
ಆರೋಗ್ಯ ಮತ್ತು ಮೂಲಸೌಕರ್ಯ
ಕರ್ನಾಟಕದಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದವರ ಸಂಖ್ಯೆ
7.
MULTIPLE CHOICE QUESTION
30 sec • 1 pt
ಡಿ.ಎಂ ನಂಜುಂಡಪ್ಪ ವರದಿ ಪ್ರಕಾರ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
39 ಅತಿ ಹೆಚ್ಚು ಹಿಂದುಳಿದ ತಾಲೂಕುಗಳಾಗಿವೆ
40 ಅತಿ ಹಿಂದುಳಿದ ತಾಲೂಕುಗಳಾಗಿವೆ
35 ಹಿಂದುಳಿದ ತಾಲ್ಲೂಕುಗಳು ಆಗಿವೆ
ಮೇಲಿನ ಎಲ್ಲವೂ ಸರಿಯಾಗಿದೆ
Answer explanation
ಪ್ರಾದೇಶಿಕ ಅಸಮತೋಲನ ನಿವಾರಿಸಲು ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯನ್ನು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ರಚಿಸಿದ್ದರು. ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ (39 ಅತ್ಯಂತ ಹಿಂದುಳಿದ, 40 ಅತಿ ಹಿಂದುಳಿದ, 35 ಹಿಂದುಳಿದ ಹಾಗೂ 61 ಅಭಿವೃದ್ದಿ ಹೊಂದಿದ ತಾಲ್ಲೂಕು) ಎಂದು ಸಮಿತಿ ಗುರುತಿಸಿತ್ತು. 2003 ರಿಂದ 2011ರವರೆಗೆ ಎಂಟು ವರ್ಷಗಳ ಕಾಲ ಸರ್ಕಾರ ಈ 114 ಹಿಂದುಳಿದ ತಾಲ್ಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ ₹16 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು. ಸಾಮಾನ್ಯ ಬಜೆಟ್ ಮೂಲಕ ₹15 ಸಾವಿರ ಕೋಟಿ ರೂಪಾಯಿ ಅನುದಾನ ಬರುತ್ತದೆ. ಅದನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?