ಬಹು ಆಯ್ಕೆ ಪ್ರಶ್ನೆಗಳು  - 1

ಬಹು ಆಯ್ಕೆ ಪ್ರಶ್ನೆಗಳು - 1

10th Grade

8 Qs

quiz-placeholder

Similar activities

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

ಸರಕಾರಿ ಪ್ರೌಢಶಾಲೆ ಹಿಂಗಣಿ ಚಡಚಣ ವಲಯ ತಾ; ಇಂಡಿ, ಜಿ: ವಿಜಯಪುರ

10th Grade

12 Qs

ಗ್ರಾಮೀಣ ಅಭಿವೃದ್ಧಿ

ಗ್ರಾಮೀಣ ಅಭಿವೃದ್ಧಿ

10th Grade

5 Qs

lesson.3(sociology) SOCIAL MOVEMENT

lesson.3(sociology) SOCIAL MOVEMENT

10th Grade

11 Qs

ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ಸಮಾಜ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

10th Grade

10 Qs

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10ನೇ"ಸವಿ":ಸಿದ್ಧತೆ 14 :ರಚನೆ:ನಟರಾಜ್ & ಭಾಗ್ವತ್

10th Grade

10 Qs

ಸಾಮಾಜಿಕ ಚಳುವಳಿಗಳು

ಸಾಮಾಜಿಕ ಚಳುವಳಿಗಳು

10th Grade

10 Qs

10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್

10ನೇ ಸವಿ:ಪರೀಕ್ಷಾ ಸಿದ್ಧತೆ: 16:ರಚನೆ:ನಟರಾಜ್ & ಭಾಗ್ವತ್

10th Grade

8 Qs

ರಸಪ್ರಶ್ನೆ ಕಾರ್ಯಕ್ರಮ

ರಸಪ್ರಶ್ನೆ ಕಾರ್ಯಕ್ರಮ

10th Grade

12 Qs

ಬಹು ಆಯ್ಕೆ ಪ್ರಶ್ನೆಗಳು  - 1

ಬಹು ಆಯ್ಕೆ ಪ್ರಶ್ನೆಗಳು - 1

Assessment

Quiz

Social Studies

10th Grade

Medium

Created by

Shoba K.

Used 3+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

8 questions

Show all answers

1.

MULTIPLE CHOICE QUESTION

30 sec • 1 pt

ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು

ವಾರನ್‌ ಹೇಸ್ಟಿಂಗ್ಸ್

ಕಾರ್ನ್‌ ವಾಲೀಸ್

ವೆಲ್ಲೆಸ್ಲಿ

ಡಾಲ್‌ ಹೌಸಿ

2.

MULTIPLE CHOICE QUESTION

30 sec • 1 pt

ಎರಡನೇ ಆಂಗ್ಲೋ ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ

ಬ್ರಿಟೀಷರು ಮಾಹೆಯನ್ನು ವಶಪಡಿಸಿಕೊಂಡಿದ್ದು

ಬ್ರಿಟೀಷರು ಶ್ರೀರಂಗ ಪಟ್ಟಣ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದು

ಬ್ರಿಟೀಷರು ಕಾರವಾರ ಮತ್ತು ಕೊಯಮತ್ತೂರುಗಳನ್ನು ವಶಪಡಿಸಿಕೊಂಡಿದ್ದು

ಬಿಟೀಷರು ಮಂಗಳೂರು ಒಪ್ಪಂದದ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು

3.

MULTIPLE CHOICE QUESTION

30 sec • 1 pt

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಛೆರಿ ಇರುವುದು

ನ್ಯೂಯಾರ್ಕ್

ಪ್ಯಾರೀಸ್‌

ರೋಮ್‌

ಜಿನೇವಾ

4.

MULTIPLE CHOICE QUESTION

30 sec • 1 pt

ಭಾರತದ ಚಹಾದ ಬಂದರು

ವಿಶಾಖಪಟ್ಟಣ

ಮರ್ಮ ಗೋವಾ

ಕೋಲ್ಕತ್ತಾ

ಮುಂಬಯಿ

5.

MULTIPLE CHOICE QUESTION

30 sec • 1 pt

ಸಂವಿಧಾನದ 17ನೇ ವಿಧಿಯ ಮಹತ್ವ

ಬಾಲಕಾರ್ಮಿಕರ ನಿಷೇಧ

ಅಸ್ಪೃಶ್ಯತೆಯ ನಿವಾರಣೆ

ಅನಕ್ಷರತೆಯ ನಿವಾರಣೆ

ವರದಕ್ಷಿಣೆಯ ನಿವಾರಣೆ

6.

MULTIPLE CHOICE QUESTION

30 sec • 1 pt

ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದವರು

ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್‌

ಸುಂದರಲಾಲ್‌ ಬಹುಗುಣ ಮತ್ತು ಚಂಡಿಪ್ರಸಾದ್‌ ಭಟ್ಟ

ಡಾ. ಶಿವರಾಮ ಕಾರಂತ ಮತ್ತು ಕುಸುಮ ಸೊರಬ

ಕರ್ವೆ ಮತ್ತು ಶ್ಯಾಮಜಿ ಕೃಷ್ಣವರ್ಮ

7.

MULTIPLE CHOICE QUESTION

30 sec • 1 pt

ಭಾರತದ ಹಸಿರು ಕ್ರಾಂತಿಯ ಪಿತಾಮಹ

ವರ್ಗೀಸ್‌ ಕುರಿಯನ್‌

ಡಾ. ಎಂ. ಎಸ್.‌ ಸ್ವಾಮಿನಾಥನ್‌

ಅಮರ್ತ್ಯ ಸೇನ್‌

ಡಾ. ನಾರ್ಮನ್‌ ಬೋರ್ಲಾಗ್

8.

MULTIPLE CHOICE QUESTION

30 sec • 1 pt

ರಮೇಶ ಎಂಬ ವ್ಯಕ್ತಿಗೆ ಐದು ವರ್ಷದ ಮಗಳಿದ್ದಾಳೆ. ಆತನು ಭವಿಷ್ಯದಲ್ಲಿ ಅವಳ ವಿವಾಹಕ್ಕೆ ಹಣವನ್ನು ಉಳಿತಾಯ ಮಾಡಲು ನಿರ್ಧರಿಸುತ್ತಾನೆ. ಹಾಗಾದರೆ ಅವನು ತೆರೆಯಬೇಕಾದ ಸೂಕ್ತವಾದ ಬ್ಯಾಂಕ್‌ ಖಾತೆ

ಉಳಿತಾಯ ಖಾತೆ

ಚಾಲ್ತಿ ಖಾತೆ

ಆವರ್ತ ಠೇವಣಿ ಖಾತೆ

ನಿಶ್ಚಿತ ಠೇವಣಿ ಖಾತೆ