ಸಮಾಜಶಾಸ್ತ್ರ ಅಧ್ಯಾಯ 8 ಮತ್ತು 9

ಸಮಾಜಶಾಸ್ತ್ರ ಅಧ್ಯಾಯ 8 ಮತ್ತು 9

Assessment

Quiz

Others

10th Grade

Easy

Created by

Satish Mohan

Used 1+ times

FREE Resource

Student preview

quiz-placeholder

11 questions

Show all answers

1.

MULTIPLE CHOICE QUESTION

30 sec • 1 pt

"ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದವರು....

ಪಂಪ

ರನ್ನ

ಜನ್ನ

ಪೊನ್ನ

2.

MULTIPLE CHOICE QUESTION

30 sec • 1 pt

'ಅಸ್ಪೃಶ್ಯತೆ' ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ ಎಂದವರು.......

ಮಹಾತ್ಮ ಗಾಂಧೀಜಿ

ಸ್ವಾಮಿ ವಿವೇಕಾನಂದ

ಜ್ಯೋತಿಬಾ ಫುಲೆ

ಬಿ. ಆರ್. ಅಂಬೇಡ್ಕರ್

3.

MULTIPLE CHOICE QUESTION

30 sec • 1 pt

ಅಸ್ಪೃಶ್ಯತಾ ಆಚರಣೆಯು ಶಿಕ್ಷಾರ್ಹ ಅಪರಾಧ ಎಂದು ಹೇಳುವ ಸಂವಿಧಾನದ ವಿಧಿ......

24ನೆಯ ವಿಧಿ

27ನೆಯ ವಿಧಿ

17ನೆಯ ವಿಧಿ

18ನೆಯ ವಿಧಿ

4.

MULTIPLE CHOICE QUESTION

30 sec • 1 pt

"ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ" ಯನ್ನು ಭಾರತ ಸರ್ಕಾರವು ಜಾರಿಗೊಳಿಸಿದ ವರ್ಷ....

1976 ರಲ್ಲಿ

1966 ರಲ್ಲಿ

1986 ರಲ್ಲಿ

1955 ರಲ್ಲಿ

5.

MULTIPLE CHOICE QUESTION

30 sec • 1 pt

1989ರ ಶಾಸನವು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ವಹಿಸಿದ್ದು.......

ರಾಜ್ಯ ಸರ್ಕಾರಗಳಿಗೆ

ಕೇಂದ್ರ ಸರ್ಕಾರಕ್ಕೆ

ಸ್ಥಳೀಯ ಸರ್ಕಾರಗಳಿಗೆ

ನ್ಯಾಯಾಲಯಗಳಿಗೆ

6.

MULTIPLE CHOICE QUESTION

30 sec • 1 pt

ಭಾರತದಲ್ಲಿ ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ಇವರೆಲ್ಲರೂ ಪ್ರಯತ್ನಿಸಿದರು

ಜ್ಯೋತಿಭಾ ಫುಲೆ

ಸ್ವಾಮಿ ವಿವೇಕಾನಂದ

ಡಾ. ಬಿ. ಆರ್. ಅಂಬೇಡ್ಕರ್

ಮೇಲಿನ ಎಲ್ಲರೂ

7.

MULTIPLE CHOICE QUESTION

30 sec • 1 pt

ಕೇಂದ್ರ ಸರ್ಕಾರವು "ಸಮಾನ ವೇತನ ಕಾಯ್ದೆ" ಯನ್ನು ಜಾರಿಗೆ ತಂದಿದ್ದು....

1976 ರಲ್ಲಿ

1955 ರಲ್ಲಿ

1966 ರಲ್ಲಿ

1978 ರಲ್ಲಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?