NEW
Font size
WorksheetsKannada
Total questions: 25
Worksheet time: 13mins
ಮನುಷ್ಯನಲ್ಲಿ ಮಾತು ಉಂಟು --ಇಲ್ಲ ಮನ.
ಮಾತಿನಂತೆ
ಮನಸಿನಂತೆ
ನಡತೆಯಂತೆ
ಕೆಲಸದಂತೆ
ಗಿಡಮರ ಪದ್ಯದ ಕವಿ ---
ನಿತ್ಯಾನಂದ ಪಾತ್ರೋಟ
ಸತ್ಯಾನಂದ ಪಾತ್ರೋಟ
ಸತ್ಯಾನಂದ
ಮಧುರ ಚೆನ್ನ
ಬೊಡ್ಡೆ ಪದದ ಅರ್ಥ ---
ಮರದ ಕಾಂಡ
ಗಿಡದ ಬೇರು
ಹೂವು
ಕಾಯಿ
ಗಿಡಮರ ---ಬೆಳೆದು ನಿಂತಿವೆ.
ಜಾತಿಗೀತಿ
ಮಾನವಕುಲ
ಬೇಧಭಾವ
ಪ್ರಕೃತಿಧರ್ಮ
ಗಿಡ ಮರ ಪದ್ಯದ ಆಕರಗ್ರಂಥ ----
ಎದೆಯ ಮಾತು
ಕರಿಯ ಕಟ್ಟಿದ ಕವನ
ಜಾಜಿ ಮಲ್ಲಿಗೆ
ನದಿಗೊಂದು kanasu
ರೆಂಬೆ ಕೊಂಬೆ ಚಿಗುರುವಲ್ಲಿ ---ಚೇತನ.
ಸಮುದ್ರಉಕ್ಕುವ
ಕಡಲುಕ್ಕುವ
ಹಾಲುಕ್ಕುವ
ನೀರುಕ್ಕುವ
ಬೆಳದಿಂಗಳ ರಾತ್ರಿಯಲ್ಲಿ ಚಂದ್ರನಿರುವ ---ನೋಡುವುದೇ ಆನಂದ.
ಅಗಸನನ್ನು
ಆಗಸವನ್ನು
ಸೂರ್ಯನನ್ನು
ನಕ್ಷತ್ರವನ್ನು
ಸತ್ಯಾನಂದ ಪಾತ್ರೋಟ ಅವರು ---ಜಿಲ್ಲೆಯಲ್ಲಿ ಜನಿಸಿದರು.
ಬಾಗಲಕೋಟೆ
ಬಿಜಾಪುರ
ಹುಬ್ಬಳ್ಳಿ
ಹಾವೇರಿ
ಈ ಗಾದೆ ಮಾತನ್ನು ಪೂರ್ಣಗೊಳಿಸಿ ರಿ.ದೂರದ ಬೆಟ್ಟ ---
ಸಣ್ಣಗೆ
ಕೆಂಪಗೆ
ನುಣ್ಣಗೆ
ದೊಡ್ಡ
ಬ್ಯಾಂಕು ಈ ಪದ ---
ಆಂಗ್ಲ
ಪರ್ಷಿಯನ್
ದೇಶಿಯ
ಅರೇಬಿಕ್
ನಾಮಪದದಲ್ಲಿ ---ವಿಧಗಳಿವೆ.
2
3
4
5
ಕನ್ನಡ ವರ್ಣ ಮಾಲೆಯಲ್ಲಿ ---ಅಕ್ಷರಗಳಿವೆ.
49
52
48
51
ದೀರ್ಘ ಸ್ವರಕ್ಕೆ ಉದಾಹರಣೆ ---
ಈ
ಉ
ಎ
ಒ
ಸಜಾತಿಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ----
ಹಗ್ಗ
ಶಕ್ತಿ
ರಕ್ತ
ಮಾತ್ರೆ
ಕರಿದು ಪದದ ಅರ್ಥ ---
ಕೆಂಪು ಬಣ್ಣ
ಹಳದಿ ಬಣ್ಣ
ಕಪ್ಪು ಬಣ್ಣ
ಬಿಳಿ ಬಣ್ಣ
ಕರಿಯ ಕಟ್ಟಿದ ಕವನ ಇದು ---
ಕವನ ಸಂಕಲನ
ಧ್ವನಿ ಸುರುಳಿ
ಕಾದಂಬರಿ
ನಾಟಕ
ನಾಮಪದಕ್ಕೆ ಉದಾಹರಣೆ ಇದು ---
ರಾಮ
ಅವಳು
ಇವಳು
ಇದು
ಅನುಸ್ವಾರ ವಿಸರ್ಗವನ್ನು --- ಎನ್ನುವರು.
ಯೋಗವಾಹ
ವರ್ಣ ಮಾಲೆ
ಸಂಯುಕ್ತಕ್ಷರ
ವ್ಯಂಜನ
ಸತ್ಯಾನಂದ ಪಾತ್ರೋಟ ಅವರು --- ವಿಷಯದಲ್ಲಿ ಎಂ. ಎ ಪದವಿ ಪಡೆದರು.
ಇಂಗ್ಲಿಷ್
ಕನ್ನಡ
ಸಂಸ್ಕೃತ
ಇತಿಹಾಸ
ಮನ ಪದದ ಅರ್ಥ ----
ಕರುಣೆ
ದಾನ
ಮನಸ್ಸು
ಹೃದಯ
ಬಾಂಧವ್ಯದ ಸಂಕೇತವನ್ನು ಮೀರಿ ಬೆಳೆದವು ---
ರಕ್ತ ಸಂಬಂಧ
ಗಿಡಮರ
ಮರಗಿಡಬಳ್ಳಿ
ಯಾವುದು ಅಲ್ಲ
ಸತ್ಯಾನಂದ ಪಾತ್ರೋಟರವರ ನಾಟಕ ----
ನನ್ನ ಕನಸಿನ ಹುಡುಗಿ
ಒಂದಿಷ್ಟು ಕ್ಷಣಗಳು
ಎದೆಯ ಮಾತು
ಮತ್ತೊಬ್ಬ ಏಕಲವ್ಯ
ಒಂದು ಮರ ಹಣ್ಣನ್ನು ಕಾಯನ್ನು ---ನ್ನು ನೀಡಬಲ್ಲದು.
ಬಿಸಿಲು
ನೆರಳು
ಗೂಡು
ಸೌಧ
ಸಂಯುಕ್ತಕ್ಷರದಲ್ಲಿ --- ವಿಧಗಳಿವೆ.
2
1
3
4
ಸತ್ಯಾನಂದ ಪಾತ್ರೋಟ ಅವರು ಅ ದ್ಯಾಪಕರಾಗಿ ಕಾರ್ಯನಿರ್ವಹಿಸುತಿರುವ ಕಾಲೇಜಿನ ಹೆಸರು ---
ಎಸ್. ಬಿ ಪಾಟೀಲ ಸಂಯುಕ್ತ ಕಾಲೇಜು
ಮಹರಾಣಿ ಕಾಲೇಜು ಮೈಸೂರ್
ಮಹಾರಾಜಾ ಕಾಲೇಜು ಮೈಸೂರ್
ಎ.ವಿ. ಕೆ ಕಾಲೇಜು ಹಾಸನ
