NEW
Font size
Worksheets9ನೇ ತರಗತಿ ದ್ವಿತೀಯ ಭಾಷೆ ಕನ್ನಡ ಪದ್ಯಭಾಗ _ಅಟ್ಟ ಹತ್ತ ಬೇಡ
Total questions: 25
Worksheet time: 13mins
ಜಾಳು ಪದದ ಅರ್ಥ
ಹರಡು
ಹೊಳಪು
ಕೆಂಪು
ಹೊರಟು
ನುಣುಪು ಪದದ ವಿರುದ್ಧಾರ್ಥಕ ಪದ
ಬಿಳುಪು
ಹೊಳಪು
ಕೆಂಪು
ಒರಟು
ಮಗು ಪದದ ಬಹುವಚನ ರೂಪ
ಮಗಳು
ಮಕ್ಕಳು
ಮಗ
ಮಗು ಗಳು
ಮಗನು ಹತ್ತಲು ಬಯಸಿದ ಸ್ಥಳ
ಕೋಟೆ
ಅಟ್ಟ
ಮೆಟ್ಟಿಲು
ಬೆಟ್ಟ
ದೂರದ ಬೆಟ್ಟ ಹೀಗೆ ಕಾಣುತ್ತದೆ
ರಮಣೀಯವಾಗಿ
ಆಕರ್ಷಕವಾಗಿ
ನುಣುಪಾಗಿ
ಪ್ರತ್ಯಕ್ಷವಾಗಿ
ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಸಾಹಿತ್ಯ
ನವ್ಯ
ನವೋದಯ
ವಚನ
ಬಂಡಾಯ
ಡಾ ಎಲ್ ಹನುಮಂತಯ್ಯನವರ ಈ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದಿದ್ದಾರೆ
ದಲಿತ ಲೋಕದ ಒಳಗೆ
ಕರ್ಣರಾಗ
ಕಪ್ಪು ಕಣ್ಣಿನ ಹುಡುಗಿ
ಬಂಡಾಯ ಕಥೆಗಳಲ್ಲಿ ದಲಿತಪ್ರಜ್ಞೆ
ಅಟ್ಟ ಹತ್ತಿಸು ಎಂಬ ಪದದಲ್ಲಿನ ವಿಶೇಷಾರ್ಥ
ತೆಗಳುವುದು
ತಿರಸ್ಕರಿಸುವುದು
ಅತಿಯಾಗಿ ಹೊಗಳು
ಅತಿಯಾಗಿ ದ್ವೇಷಿಸು
ಡಾ ಎಲ್ ಹನುಮಂತಯ್ಯನವರ ಜನ್ಮಸ್ಥಳ
ರಾಮೇಶ್ವರ ಗ್ರಾಮ
ರಾಮನಗರ
ರಾಜಾಜಿನಗರ
ರಾಮೋಹಳ್ಳಿ
3 ಸಾಲುಗಳುಳ್ಳ ಪದ್ಯ ಜಾತಿಗೆ ಹೀಗೆನ್ನುವರು
ಚಂಪೂ ಸಾಹಿತ್ಯ
ಚೌಪದಿ
ಷಟ್ಪದಿ
ತ್ರಿಪದಿ
ಡಾಕ್ಟರ್ ಎಲ್ ಹನುಮಂತಯ್ಯ ನವರು ಜನಿಸಿದ ವರ್ಷ
1858
1958
1985
1959
ಡಾಕ್ಟರ್ ಎಲ್ ಹನುಮಂತಯ್ಯ ನವರ ಕವನ ಸಂಕಲನ ಇದಾಗಿದೆ
ಜೀವಗಾನ
ಸಖೀಗೀತ
ಗಂಗಾವತಾರಣ
ಗರಿ
ಡಾಕ್ಟರ್ ಎಲ್ ಹನುಮಂತಯ್ಯ ನವರು ಬರೆದ ನಾಟಕ
ಗರಿ
ಕರ್ಣರಾಗ
ಅಂಬೇಡ್ಕರ್
ಅವ್ವ
ಡಾಕ್ಟರ್ ಎಲ್ ಹನುಮಂತಯ್ಯ ನವರ ವೈಚಾರಿಕ ವೈಚಾರಿಕ ಕೃತಿ ಇದಾಗಿದೆ
ದಲಿತ ಲೋಕದ ಒಳಗೆ
ಜೀವಗಾನ
ಕರ್ಣರಾಗ
ಐ ಅಟ್ಟ ಹತ್ತ ಬೇಡ ಪದ್ಯದ ಆಕರ ಗ್ರಂಥ
ಜೀವಗಾನ
ಕರ್ಣರಾಗ
ಸಖೀಗೀತ
ಅವ್ವನ ಕವಿತೆ
ಡಾ ಎಲ್ ಹನುಮಂತಯ್ಯ ನವರಿಗೆ ದೊರೆತ ಪ್ರಶಸ್ತಿ
ರಾಷ್ಟ್ರಪತಿ
ಅತ್ತಿಮಬ್ಬೆ
ಅರ್ಜುನ
ಜ್ಞಾನಪೀಠ
ದೂರದ ಬೆಟ್ಟ ಪದದ ವಿಶೇಷಾರ್ಥ
ಎತ್ತರದ ಸ್ಥಳ
ಮೀರಿ
ಕೈಗೆ ಸಿಗದ
ದಾಟಿ
ಮರಿ ಪದದ ಅರ್ಥ
ಜನ
ಸೀಳು
ಟೊಳ್ಳು
ಮಗು
ಜೋಡಿ ಪದಕ್ಕೆ ಉದಾಹರಣೆ
ಅಲ್ಲಲ್ಲಿ
ಸಾಕು ಸಾಕು
ಹಿಡಿ ಹಿಡಿ
ಕಲ್ಲು ಮುಳ್ಳು
ಅಟ್ಟ ಹತ್ತ ಬೇಡ ಎಂದು ಮಗನಿಗೆ ಅಜ್ಜ ಹೇಳಲು ಕಾರಣ ಅದು
ಭಯ ವಾಗುವುದರಿಂದ
ಜನ ನಗುವುದರಿಂದ
ಪ್ರಕೃತಿ ನಿರ್ಮಿತವಲ್ಲ ದರಿಂದ
ಜಾಳಾಗಿರುವುದರಿಂದ
ಕಪ್ಪು ಕಣ್ಣಿನ ಹುಡುಗಿ ಎಂಬುದೊಂದು
ಕಥೆ
ಕಾದಂಬರಿ
ವೈಚಾರಿಕ ಕೃತಿ
ಕವನ ಸಂಕಲನ
ಅಂಬೇಡ್ಕರ್ ಮತ್ತು ಸಮಕಾಲೀನ ಎಂಬುದೊಂದು
ಕಥೆ
ಕಾದಂಬರಿ
ವೈಚಾರಿಕ ಕೃತಿ
ಕವನ ಸಂಕಲನ
ಪದ್ಯದಲ್ಲಿ ಕಲ್ಲು ಮುಳ್ಳುಗಳನ್ನು ಹಾದು ಮೇಲೆ ಹೋಗ ಬಯಸುವವರು
ಅಪ್ಪ
ಅಜ್ಜ
ಮಗ
ನೆರೆಹೊರೆಯವರು
ಅಟ್ಟ ಹತ್ತ ಬೇಡ ಮರಿ ಎಂದು ಹೇಳಿದವರು
ಮಂದಿ
ಅಜ್ಜ
ಅಜ್ಜಿ
ಅಪ್ಪ
ದೂರ ಪದದ ವಿರುದ್ಧಾರ್ಥಕ ಪದ
ಹತ್ತಿರ
ಭಾರ
ನೇರ
ಬೇರು
