NEW
Font size
Worksheets2 quiz lesson-2
Total questions: 20
Worksheet time: 13mins
ಕೃಷ್ಣಾ ನದಿಯ ಉಗಮ ಸ್ಥಳ ________
ಗೋಮುಖ
ಗೋವಾ
ಬೆಂಗಳೂರು
ಕೃಷ್ಣಾ ನದಿ________ವನ್ನು ಸೇರುತ್ತದೆ.
ಬಂಗಾಲ ಉಪಸಾಗರ
ಅರಬ್ಬಿ ಸಮುದ್ರ
ಹಿಂದೂ ಮಹಾಸಾಗರ
ಸಂಸ್ಕೃತದಲ್ಲಿ ಕೃಷ್ಣ ಎಂದರೆ _________ ಎಂಬ ಅರ್ಥವಿದೆ
ಕೆಂಪು
ಕಪ್ಪು
ಹಸಿರು
ಸ್ಥಳ ಪದದ ಬಹುವಚನ ಪದ ________
ಸ್ಥಳವು
ಸ್ಥಳಗಳು
ಸ್ಥಳಕ್ಕೆ
ಕೃಷ್ಣಾ ನದಿ __________ ಮಣ್ಣಿನ ಭೂಮಿಯಲ್ಲಿ ಹರಿಯುತ್ತದೆ.
ಕಪ್ಪು
ಬಿಳಿ
ಕೆಂಪು
ಕೃಷ್ಣಾನದಿಗೆ _______ಉಪನದಿಗಳಿವೆ.
ಎಂಟು
ಹತ್ತು
ಆರು
ಆಲಮಟ್ಟಿ ಅಣೆಕಟ್ಟು ___________ ಜಿಲ್ಲೆಯಲ್ಲಿದೆ
ಬೆಂಗಳೂರು
ಬಳ್ಳಾರಿ
ಬಾಗಲಕೋಟೆ
ಭಾರತದ ನಾಗರಿಕತೆ ____________ನೆಲೆಗೊಂಡಿತ್ತು
ನದಿ ತೀರಗಳಲ್ಲಿ
ಸಾಗರದಲ್ಲಿ
ಮರುಭೂಮಿಯಲ್ಲಿ
ಆಲಮಟ್ಟಿ ಅಣೆಕಟ್ಟೆಯಲ್ಲಿ ___________ ಉತ್ಪಾದನೆಗೆ ಅವಕಾಶ ಕಲ್ಪಿಸಲಾಗಿದೆ.
ಸಕ್ಕರೆ
ಮರಳು
ವಿದ್ಯುತ್
ನೆಲ + ಅಲ್ಲಿ = _______________
ನೆಲದಲ್ಲಿ
ನೆಲವನ್ನು
ನೆಲದಿಂದ
ಕೂಡಲ ಸಂಗಮ ಕ್ಷೇತ್ರದಲ್ಲಿ __________ರ ಐಕ್ಯ ಸ್ಥಾನವಿದೆ.
ಬಸವೇಶ್ವರರ
ಹರಿಹರ
ದೇವರು
ಕೂಡಲ ಸಂಗಮದಲ್ಲಿ __________ ನದಿ ಕೃಷ್ಣಾ ನದಿಯನ್ನು ಸೇರುತ್ತದೆ
ತುಂಗಭದ್ರಾ
ಮಲಪ್ರಭಾ
ಘಟಪ್ರಭಾ
ಕೃಷ್ಣಾ ನದಿಯ ದಂಡೆಯಲ್ಲಿ _______ ಧರ್ಮದ ಅವಶೇಷಗಳಿವೆ.
ಬೌದ್ಧ
ಜೈನ
ಮುಸ್ಲಿಂ
'ಉಗಮ' ಪದದ ಅರ್ಥ ________
ಜೀವನ
ಹುಟ್ಟು
ಸಾವು
ಉತ್ತರ ಕರ್ನಾಟಕದಲ್ಲಿ ಹರಿಯುವ ದೊಡ್ಡ ನದಿ ___________.
ಗಂಗಾ
ಕೃಷ್ಣಾ
ಯಮುನಾ
ಕೃಷ್ಣಾ ನದಿಗೆ ಪುರಾಣಗಳಲ್ಲಿ ________ ಎಂದು ಕರೆಯುವರು.
ನಾಗವೇಣಿ
ಕೃಷ್ಣವೇಣಿ
ಪ್ರಭಾಮಣಿ
'ತೀರ' ಪದದ ಅರ್ಥ __________
ದಂಡೆ
ನದಿ
ತಳ
_________ಗಳು ಭಾರತೀಯರ ದೃಷ್ಟಿಯಲ್ಲಿ ಮಹತ್ವದ ಸ್ಥಾನ ವಹಿಸುತ್ತವೆ.
ಬೆಟ್ಟಗಳು
ನದಿಗಳು
ಊರು
ನದಿಗಳು ನಾಡಿನ ___________
ಜೀವನಾಡಿ
ಬೇರುಗಳು
ಕನಸುಗಳು
ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಸೇರುವ ಸಂಗಮ ________.
ಕೂಡಲ ಸಂಗಮ
ತ್ರಿವೇಣಿ ಸಂಗಮ
