wayground logo

Free Printable Worksheets

NEW

Font size

S
M
L
XL
Worksheets

ಪ್ರಜಾನಿಷ್ಠೆ

Total questions: 10

Worksheet time: 5mins

Name
Class
Date
1.

ಹೊಯ್ಸಳರ ಪ್ರಮುಖ ದೊರೆ ಇವನು

a)

ವೀರಬಲ್ಲಾಳ

b)

ವಿಷ್ಣುವರ್ಧನ

c)

ಆದಿಯಮ

d)

ಕುಲೋತ್ತುಂಗ

2.

ಪ್ರಜಾನಿಷ್ಠೆ ಪಾಠ ದಲ್ಲಿ ಹೇಳಿರುವಂತೆ ಯುದ್ಧ ನಡೆದಿದ್ದು ಇವರಿಬ್ಬರಿಗೆ

a)

ಚೋಳರು ಹೊಯ್ಸಳರು

b)

ಚೋಳರು ಹೊಯ್ಸಳರು

c)

ಹೊಯ್ಸಳರು ಗಂಗರು

d)

ಗಂಗರು ಚೋಳರು

3.

ಚೋಳರ ಪ್ರತಿನಿಧಿ ಈತ

a)

ಆದಿಯಮ

b)

ಕುಲೋತ್ತುಂಗ

c)

ವಿಷ್ಣುವರ್ಧನ

d)

ವೀರಬಲ್ಲಾಳ

4.

ತಲಕಾಡನ್ನು ಗೆದ್ದವನು ಇವನು

a)

ಆದಿಯಮ

b)

ವಿಷ್ಣುವರ್ಧನ

c)

ಗಂಗರಾಜ

d)

ಚೋಳರಾಜ

5.

ತಲಕಾಡುಗೊಂಡ ಎಂದು ಹೆಸರಾದವನು

a)

ವಿಷ್ಣುವರ್ಧನ

b)

ಉದಯಾದಿತ್ಯ

c)

ವೀರಬಲ್ಲಾಳ

d)

ಆದಿಯಮ

6.

ಸಾಮ್ರಾಟನು ಇಲ್ಲದಿದ್ದಾಗ ನಾಡಿನ ಸಂರಕ್ಷಕ ರಾಗಿನಿಂತವರು ಇವರು

a)

ರಾಣಿ ಶಾಂತಲಾದೇವಿ

b)

ಯುವರಾಜ ಉದಯಾದಿತ್ಯ

c)

ಮಹಾನ್ ದಂಡನಾಯಕ

d)

ಸಾಮಂತ ರಾಜ

7.

ಈ ಹಳ್ಳಿಯ ಜನ ಪಂಚಾಯಿತಿ ಸೇರಿದ್ದರು

a)

ಬನದಮ್ಮನಹಳ್ಳಿ

b)

ಚಿಕ್ಕನಾಯಕನಹಳ್ಳಿ

c)

ಬೇಡರಹಳ್ಳಿ

d)

ದೊಡ್ಡನಾಯಕನಹಳ್ಳಿ

8.

ಬನಶಂಕರಿ ದೇವಾಲಯ ಇದ್ದುದ್ದು ಈ ಹಳ್ಳಿಯಲ್ಲಿ

a)

ದ್ವಾರಸಮುದ್ರ ದಲ್ಲಿ

b)

ಬೇಲನಾಡಿನಲ್ಲಿ

c)

ಬನದಮ್ಮನ ಹಳ್ಳಿಯಲ್ಲಿ

d)

ಬದಾಮಿಯಲ್ಲಿ

9.

ಹಳ್ಳಿಗರಿಗೆ ಸಿಕ್ಕ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಬಾರದು ಎಂದು ಹೇಳಿದವರು

a)

ಗಾವುಂಡ ಕೇತುಮಲ್ಲನಾಯಕ

b)

ರಾಣಿ ಶಾಂತಲೆ

c)

ರೈತರು

d)

ಪಂಚಾಯತಿ ಸದಸ್ಯರು

10.

ಬನದಮ್ಮನ ಹಳ್ಳಿಯ ಪಂಚಾಯತಿಯ ಮುಖ್ಯಸ್ಥ ಈತ

a)

ಸೇತುಮಲ್ಲನಾಯಕ

b)

ಕೇತುಮಲ್ಲನಾಯಕ

c)

ರುದ್ರನಾಯಕ

d)

ಮದಕರಿನಾಯಕ