wayground logo

Free Printable Worksheets

NEW

Font size

S
M
L
XL
Worksheets

9ನೇ ತರಗತಿ ಕನ್ನಡ ಪ್ರಜಾನಿಷ್ಠೆ

Total questions: 15

Worksheet time: 8mins

Name
Class
Date
1.

ಸಾ. ಶಿ. ಮರುಳಯ್ಯನವರ ಪೂರ್ಣ ಹೆಸರೇನು?

a)

ಸಾಸಲು ಶಿವರುದ್ರಯ್ಯ ಮರುಳಯ್ಯ

b)

ಸಾಣೇಹಳ್ಳಿ ಶಿವಯ್ಯ ಮರುಳಯ್ಯ

c)

ಸಂತೇ ಬಯಲು ಶಿವಮಾರಯ್ಯ ಮರುಳಯ್ಯ

d)

ಸಾರಂಗಿ ಶಿವಣ್ಣ ಮರುಳಯ್ಯ

2.

ಗಂಗರ ತಲಕಾಡು ಯಾರ ಸ್ವಾದಿನದಲ್ಲಿತ್ತು?

a)

ರಾಜ ರಾಜ ಚೋಳ

b)

ವಿಷ್ಣುವರ್ಧನ

c)

ರಾಜೇಂದ್ರ ಚೋಳ

d)

ಕುಲೋತ್ತುಂಗ ಚೋಳ

3.

ಬನಶಂಕರಿ ದೇವಾಲಯದಲ್ಲಿ ಯಾವ ಊರಿನ ಜನರು ಪಂಚಾಯಿತಿ ಸೇರಿದ್ದರು?

a)

ಬನದಮ್ಮಹಳ್ಳಿ

b)

ತಿರುವಲ್ಲೂರು

c)

ಕೆಳದಿ

d)

ತಲಕಾಡು

4.

ಅವಳಿ ದೇವಾಲಯಗಳಲ್ಲಿ ಯಾರ ಹೆಸರಿನಲ್ಲಿ ಶಿಲಾಶಾಸನ ಬರೆಯಲು ನಿರ್ದರಿಸಲಾಯಿತು?

a)

ಶಾಂತಲಾ

b)

ಕೇತುಮಲ್ಲ

c)

ಕುಲೋತ್ತುಂಗ

d)

ವಿಷ್ಣುವರ್ಧನ

5.

ಸಾ. ಶಿ. ಮರುಳಯ್ಯನವರ ಯಾವ ಕೃತಿಗೆ ಪಿ. ಎಚ್. ಡಿ. ಪದವಿ ದೊರೆಯಿತು?

a)

ಶಿವತಾಂಡವ

b)

ಕೆಂಗನಕಲ್ಲು

c)

ವಿಜಯ ವಾತಾಪಿ

d)

ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ

6.

"ಕಿಸುರು"---ಪದದ ಅರ್ಥ

a)

ಕಪ್ಪು ಬಣ್ಣ

b)

ಕೆಂಪು ಬಣ್ಣ

c)

ಹಳದಿ ಬಣ್ಣ

d)

ನೀಲಿ ಬಣ್ಣ

7.

ಪ್ರಜೆಗಳು ತಲಕಾಡು ಗೊಂಡ ಎಂದು ಯಾರನ್ನು ಕರೆದರು?

a)

ವಿಷ್ಣುವರ್ಧನ

b)

ಕುಲೋತ್ತುಂಗ

c)

ರಾಜೇಂದ್ರ ಚೋಳ

d)

ಶಾಂತಲಾ

8.

ದ್ವಾರಸಮುದ್ರದ ಸೇನೆ ತಲಕಾಡಿಗೆ ಯಾವ ವರ್ಷದಲ್ಲಿ ಚೈತ್ರ ಯಾತ್ರೆಗೆ ಹೊರಟಿತು?

a)

1026

b)

1038

c)

1048

d)

1053

9.

ಬೀರಣ್ಣ ತನ್ನ ಹೊಲವನ್ನು ಎಷ್ಟು ಹೊನ್ನಿಗೆ ಮಾರಿದ್ದನು?

a)

078

b)

102

c)

108

d)

118

10.

ವಿಷ್ಣುವರ್ಧನನ ದಂಡಾದೀಶನ ಹೆಸರೇನು?

a)

ವರುಣ ದೇವ

b)

ತುಂಗದೇವ

c)

ಮಹದೇವ

d)

ಕಾಮದೇವ

11.

ಶಾಂತಲೆ ಮತ್ತು ಉದಯದಿತ್ಯರು ಯಾವ ಮರದ ಮರೆಯಲ್ಲಿ ನಿಂತು ನ್ಯಾಯ ವಿಚಾರಣೆಯನ್ನು ಆಲಿಸಿದರು?

a)

ಕುಪ್ಪೆಮರ

b)

ಹಿಪ್ಪೆಮರ

c)

ಹೊಂಗೆಮರ

d)

ಅರಳಿಮರ

12.

"ತಂಬೂಲ"--ಪದದ ಅರ್ಥ

a)

ಎಲೆ ಅಡಿಕೆ

b)

ಹೂವು ಹಣ್ಣು

c)

ಬಾಳೆಹಣ್ಣು

d)

ಕಾಡು

13.

ವೇಲಾಪುರಿಯಲ್ಲಿ ಯಾವ ದೇವರ ದೇವಾಲಯದಲ್ಲಿ ಲಾಲಿತ್ಯವಿದೆ?

a)

ಉದಯದಿತ್ಯ

b)

ಚೆನ್ನಕೇಶವ

c)

ಬನಶಂಕರಿ

d)

ವಿಷ್ಣುದೇವಲಯ

14.

ಬನದಮ್ಮಹಳ್ಳಿಯ ಮುಖ್ಯ ನಾಯಕ ಯಾರು?

a)

ವಿಷ್ಣುವರ್ಧನ

b)

ಕುಲೋತ್ತುಂಗ

c)

ಶಾಂತಲೆ

d)

ರಾಜೇಂದ್ರ ಚೋಳ

15.

ಈ ಕೆಳಗಿನವುಗಳಲ್ಲಿ ಸಾ. ಶಿ. ಮರುಳಯ್ಯನವರು ಪಡೆದಿರುವ ಪ್ರಶಸ್ತಿ ಯಾವುದು?

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ನೃಪತುಂಗ ಪ್ರಶಸ್ತಿ

d)

ಸರಸ್ವತಿ ಸಮ್ಮಾನ್ ಪ್ರಶಸ್ತಿ