NEW
Font size
Worksheetsdoddavara dari
Total questions: 9
Worksheet time: 5mins
ಭಾರತದ ಪ್ರಥಮ ರಾಷ್ಟ ಪತಿ____________
ರಾಜೇಂದ್ರ ಪ್ರಸಾದ್
ಜಾಕೀರ್ ಹುಸೇನ್
ಲಾಲ್ ಬಹುದೂರ್ ಶಾಸ್ತ್ರಿ
ಗಾಂಧೀಜಿ
___________ಮಹಾರಾಜನಂತೆ ಅವರು ಋಷಿಸದೃಷ ಜೀವನ ನಡೆಸಿದರು.
ಅಶೋಕ
ಜನಕ
ರಾಮ
ರಾವಣ
ತಾವು______ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.
ದೇಶ
ವಿದ್ಯಾರ್ಥಿ
ಜನ
ಕುಟುಂಬ
ಒಂದು ಉಪಾಯ ಹೂಡಿದ್ದರು.- ಈ ವಾಕ್ಯ______ಕಾಲಕ್ಕೆ ಉದಾಹರಣೆ.
ಭೂತಕಾಲ
ವರ್ತಮಾನ ಕಾಲ
ಭವಿಷ್ಯತ್ ಕಾಲ
ಯಾವುದೂ ಅಲ್ಲ
ಅವರು ಪುಸ್ತಕದ ಹಾಳೆಗಳನ್ನು ಮೇಜಿನ ಮೇಲಿಟ್ಟರು.- ಗೆರೆ ಎಳೆದ ಪದವನ್ನು ಬಿಡಿಸಿ ಬರೆದಾಗ-
ಮೇಲಕ್ಕೆ+ಇಡುವರು
ಮೇಲಿಂದ+ಇಟ್ಟರು
ಮೇಲಿಟ್ಟ+ಅರು
ಮೇಲೆ+ಇಟ್ಟರು
ಇವೆಲ್ಲ ಪುಸ್ತಕದ ಪುಟಗಳು. ಗೆರೆ ಎಳೆದ ಪದ ____ಗೆ ಉದಾಹರಣೆ.
ಏಕವಚನ
ಬಹುವಚನ
ವಿರುದ್ಧ ಪದ
ಸಮಾನಾರ್ಥಕ ಪದ
ಇವೆಲ್ಲ ಪುಸ್ತಕದ ಪುಟಗಳು. ಗೆರೆ ಎಳೆದ ಪದ ____ಗೆ ಉದಾಹರಣೆ.
ಏಕವಚನ
ಬಹುವಚನ
ವಿರುದ್ಧ ಪದ
ಸಮಾನಾರ್ಥಕ ಪದ
ಒಂದು+ಒಂದಾಗಿ ಪದವನ್ನು ಬಿಡಿಸಿ ಬರೆದಾಗ_______
ಒಂದಾಗಿ
ಒಂದು ಒಂದು ಆಗಿ
ಒಂದೊಂದಾಗಿ
ಒಗ್ಗಟ್ಟಾಗಿ
ಅವರು ಜ್ಞಾನದ ಭಂಡಾರವಾಗಿದ್ದರು. ಗೆರೆ ಎಳೆದ ಪದದ ವಿರುದ್ಧ ಪದ_____
ಸುಜ್ಞಾನ
ಯಾವುದೂ ಅಲ್ಲ
ವಿಜ್ಞಾನ
ಅಜ್ಞಾನ
