NEW
Font size
Worksheetsಗದ್ಯ ೦೧ ಕನ್ನಡ ಮೌಲ್ವಿ
Total questions: 25
Worksheet time: 13mins
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರವಾಸ ಕಥನ
ಅಮೆರಿಕದಲ್ಲಿ ಗೊರೂರು
ಆಫ್ರಿಕದಲ್ಲಿ ಗೊರೂರು
ಲಂಡನ್ನಲ್ಲಿ ಗೊರೂರು
ಫ್ರಾನ್ಸ್ನಲ್ಲಿ ಗೊರೂರು
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ವರ್ಷ
1972
1982
1962
1992
ಹಿಂದೂ ಧರ್ಮದ ಪವಿತ್ರ ಗ್ರಂಥ
ಕುರಾನ್
ಬೈಬಲ್
ಒಡಿಸ್ಸಿ
ಭಗವದ್ಗೀತೆ
ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥ
ಪುನರ್ಜನ್ಮ
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ನಮ್ಮ ಊರಿನ ರಸಿಕರು
ಗರುಡಗಂಬದ ದಾಸಯ್ಯ
ಮುಸಲ್ಮಾನರು ಮೌಲ್ವಿಯನ್ನು ಹೀಗೆನ್ನುವರು
ಕನ್ನಡ ಮೌಲ್ವಿ
ಸಂಸ್ಕೃತ ಮೌಲ್ವಿ
ಇಂಗ್ಲಿಷ್ ಮೌಲ್ವಿ
ಪ್ರಾಕೃತ ಮೌಲ್ವಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ನೀಡಿರುವ ಪ್ರಶಸ್ತಿ
ಡಾಕ್ಟರೇಟ್
ಗೌರವ ಡಿಲೀಟ್
ಪದ್ಮಶ್ರೀ
ಪದ್ಮಭೂಷಣ
ಸಣ್ಣ ಕಥೆಗಳ ಜನಕ ಎಂದು ಪ್ರಸಿದ್ಧರಾದವರು
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಸಾರಾ ಅಬೂಬಕರ್
ವಿಕೃ ಗೋಕಾಕ್
ಜಿಎಸ್ ಶಿವರುದ್ರಪ್ಪ
ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ
ಆದಿಪುರಾಣ
ಕುಮಾರವ್ಯಾಸ ಭಾರತ
ವಿಕ್ರಮರ್ಜುನ ವಿಜಯ
ಸಾಹಸಭೀಮವಿಜಯ
ಪುಸ್ತಕ ಪದದ ತದ್ಭವ ರೂಪ
ಪ್ರಕಾಶನ
ಮೆತ್ತಗೆ
ಹೊತ್ತಿಗೆ
ಬುಕ್
ಉದಾತ್ತ ಪದದ ಸಮಾನಾರ್ಥಕ ಪದ
ಉನ್ನತ
ಉದಾರ
ಉದಯ
ಉದ್ದಿಮೆ
ಡಿವಿಜಿ ಅವರ ಕೃತಿ
ಪಕ್ಷಿಕಾಶಿ
ಉಮರನ ಒಸಗೆ
ನೆಲದ ಸೊಗಡು
ವಚನ ವೈಭವ
ಕನ್ನಡ ಮೌಲ್ವಿ ಅವರ ಮಾತೃಭಾಷೆ
ಹಿಂದಿ
ಸಂಸ್ಕೃತ
ಇಂಗ್ಲಿಷ್
ಉರ್ದು
ತುಪ್ಪಳದಂತೆ ಪದವನ್ನು ಬಿಡಿಸಿ ಬರೆದಾಗ
ತುಪ್ಪ,+ ಅಂತೆ
ತುಪ್ಪಳದ+ ಅಂತೆ
ತುಪ್ಪದ+ ಅಂತೆ
ತುಪ್ಪಳ+ ದಂತೆ
ಮುಸಲ್ಮಾನರ ಪವಿತ್ರ ಗ್ರಂಥ
ಕುರಾನ್
ಬೈಬಲ್
ರಾಮಾಯಣ
ಒಡಿಸ್ಸಿ
ಗಾಂಧೀಜಿಯವರ ನೇರ ಸಂಪರ್ಕದಲ್ಲಿದ್ದರು
ಸು ರಂ ಎಕ್ಕುಂಡಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಶಿವರಾಮಕಾರಂತ
ಯು ಆರ್ ಅನಂತಮೂರ್ತಿ
ಗೊರೂರರು ವಿದ್ಯಾರ್ಥಿಯಾಗಿದ್ದು ಇಲ್ಲಿ
ಗುಜರಾತಿನ ವಿದ್ಯಾಪೀಠದಲ್ಲಿ
ಕರ್ನಾಟಕದ ವಿದ್ಯಾಪೀಠದಲ್ಲಿ
ಕೇರಳದ ವಿದ್ಯಾಪೀಠದಲ್ಲಿ
ಮಹಾರಾಷ್ಟ್ರದ ವಿದ್ಯಾಪೀಠದಲ್ಲಿ
ಯಕ್ಷಗಾನದಲ್ಲಿ ಶ್ರೀ ಕೃಷ್ಣನ ಪಾತ್ರವನ್ನು ಅಭಿನಯಿಸುತ್ತಿದ್ದರು
ಹುಸೇನ್ ಶಂಕರ್
ಹುಸೇನ್ ಸಾಬಿ
ಹುಸೇನ್ ರಾಜ್
ಹುಸೇನ್ ಇಬ್ರಾಹಿಂ
ಪ್ರೈಮರಿ ಶಾಲಾ ಉಪಾಧ್ಯಾಯರಾಗಿದ್ದ ಅವರು ಇವರು
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಶಿವರಾಮಕಾರಂತ
ಕನ್ನಡ ಮೌಲ್ವಿ
ಉದಯಾದಿತ್ಯ
ಸಪ್ತಸ್ವರಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ದ್ವಂದ್ವ ಸಮಾಸ
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ದ್ವಿಗು ಸಮಾಸ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸಿದ ವರ್ಷ
1904
1908
1805
1945
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಈ ಜಿಲ್ಲೆ ಯವರು
ಮೈಸೂರು
ಹಾಸನ
ಧಾರವಾಡ
ಚಿಕ್ಕಮಗಳೂರು
ಅಮೆರಿಕದಲ್ಲಿ ಗೊರೂರು ಕೃತಿ ಈ ಪ್ರಶಸ್ತಿಗೆ ಭಾಜನವಾಗಿದೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಗೌರವ ಡಿಲೀಟ್ ಪ್ರಶಸ್ತಿ
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಮೌಲ್ವಿ ಪದದ ಅರ್ಥ
ಹಿಂದು ಧರ್ಮ ಗುರು
ಮುಸ್ಲಿಂ ಗುರು
ಕ್ರೈಸ್ತ ಗುರು
ಸಿಖ್ ಗುರು
ಮೌಲ್ವಿಯ ಬಾಯಿಗೆ ಯಾವ ಕಥೆ ಪೂರ್ತಿಯಾಗಿ ಬರುತ್ತಿತ್ತು
ಕುಮಾರವ್ಯಾಸ ಭಾರತದ ಕಥೆ
ಜೈಮಿನಿ ಭಾರತ ಕಥೆ
ವಿಕ್ರಮಾರ್ಜುನ ವಿಜಯ'ದ ಕಥೆ
ಆದಿಪುರಾಣದ ಕಥೆ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಕನ್ನಡ ಮೌಲ್ವಿ ಪ್ರಯಾಣಿಸುತ್ತಿದ್ದು ಇದರಲ್ಲಿ
ರೈಲಿನಲ್ಲಿ
ವಿಮಾನದಲ್ಲಿ
ಬಸ್ಸಿನಲ್ಲಿ
ಬೈಸಿಕಲ್ ನಲ್ಲಿ
