wayground logo

Free Printable Worksheets

NEW

Font size

S
M
L
XL
Worksheets

ಸ್ವಾತಂತ್ರ್ಯ ಹೋರಾಟ

Total questions: 26

Worksheet time: 13mins

Name
Class
Date
1.

ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಸ್ಥಾಪಕರು ______

a)

ಮಹಾತ್ಮ ಗಾಂಧೀಜಿ

b)

ಎ. ಓ. ಹ್ಯೂಮ್

c)

ಬಾಲಗಂಗಾಧರ ತಿಲಕ್

d)

ಗೋಪಾಲಕೃಷ್ಣ ಗೋಖಲೆ

2.

'ಮರಾಠ' ಪತ್ರಿಕೆಯನ್ನು ಪ್ರಕಟಿಸಿದವರು _____

a)

ಜವಾಹರಲಾಲ್ ನೆಹರು

b)

ರಾಸ್ ಬಿಹಾರಿ ಬೋಸ್

c)

ಬಾಲಗಂಗಾಧರ ತಿಲಕ್

d)

ವಿ. ಡಿ. ಸಾವರ್ಕರ್

3.

ಮುಸ್ಲಿಂ ಲೀಗ್ ______ರಲ್ಲಿ ಹತ್ತಿಕೊಂಡಿತು.

a)

1934

b)

1922

c)

1929

d)

1906

4.

ಬಂಗಾಲದ ವಿಭಜನೆಯನ್ನು ರೂಪಿಸಿದ ವೈಸ್ ರಾಯ್ _______

a)

ಲಾರ್ಡ್ ಕಾರನ್ ವಾಲೀಸ್

b)

ಡಾಲ್ ಹೌಸಿ

c)

ಲಾರ್ಡ್ ಕರಜನ್

d)

ರಾಬರ್ಟ್ ಕ್ಲೈವ್

5.

'ಸಂಪತ್ತಿನ ಸೋರಿಕೆ ಸಿದ್ಧಾಂತ' ಪ್ರತಿಪಾದಿಸಿದವರು ________

a)

ಎಮ್. ಜಿ. ರಾನಡೆ

b)

ಗೋಪಾಲಕೃಷ್ಣ ಗೋಖಲೆ

c)

ಲಾಲಾ ಲಜಪತ ರಾಯ್

d)

ದಾದಾಬಾಯಿ ನವರೋಜಿ

6.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ್ನು ______ರಲ್ಲಿ ಸ್ಥಾಪಿಸಲಾಯಿತು.

a)

ಮಾರ್ಚ್ 1885

b)

ಡಿಸೆಂಬರ್ 1885

c)

ನವೆಂಬರ್ 1947

d)

ಆಗಸ್ಟ್ 1947

7.

'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು' ಎಂದು ಘೋಷಣೆ ಕೂಗಿದವರು _____

a)

ಭಗತ್ ಸಿಂಗ್

b)

ವಿ. ಡಿ. ಸಾವರ್ಕರ್

c)

ಬಾಲ ಗಂಗಾಧರ ತಿಲಕ್

d)

ಚಂದ್ರ ಶೇಖರ್ ಆಜಾದ್

8.

ತಿಲಕ್ ರು 'ಮರಾಠ'ಭಾಷೆಯಲ್ಲಿ ಪ್ರಕಟಿಸದ ಪತ್ರಿಕೆ _______

a)

ಕೇಸರಿ

b)

ಪ್ರಜಾವಾಣಿ

c)

ಮರಾಠ

d)

ಮಂಗಳೂರು ಸಮಾಚಾರ

9.

ಬಂಗಾಲದ ವಿಭಜನೆಯಾದ ವರ್ಷ _____

a)

1906

b)

1885

c)

1905

d)

1911

10.

ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು ________

a)

ಎ. ಓ. ಹ್ಯೂಮ್

b)

ಎಂ. ಜಿ. ರಾನಡೆ

c)

ಡಬ್ಲ್ಯು. ಸಿ. ಬ್ಯಾನರ್ಜಿ

d)

ಬಿಪಿನ್ ಚಂದ್ರಪಾಲ್

11.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಾರಂಭದ ಇಪ್ಪತ್ತು ವರ್ಷಗಳ ನ್ನು _______ಯುಗ ಎಂದು ಕರೆಯುತ್ತಾರೆ

a)

ತೀವ್ರವಾದಿ

b)

ಕ್ರಾಂತಿಕಾರಿ

c)

ಶಾಂತಿವಾದಿ

d)

ಮಂದಗಾಮಿ

12.

ತಿಲಕ್ ರು ______ಮತ್ತು ______ಗಳ ಮೂಲಕ ಜನರನ್ನು ರಾಷ್ಟ್ರೀಯತೆಗೆ ಪ್ರಚೋದಿಸಿದರು..

a)

ಯುಗಾದಿ ಹಬ್ಬ, ಸುಬ್ರಹ್ಮಣ್ಯ ಉತ್ಸವ

b)

ಗಣೇಶ ಹಬ್ಬ, ಶಿವಾಜಿ ಉತ್ಸವ

c)

ಸಂಕ್ರಾಂತಿ ಹಬ್ಬ, ಶಿವಾಜಿ ಉತ್ಸವ

d)

ದೀಪಾವಳಿ ಹಬ್ಬ, ಗಣೇಶ ಉತ್ಸವ

13.

'ಗೀತಾರಹಸ್ಯ' ಗ್ರಂಥವನ್ನು ರಚಿಸಿದವರು______.

a)

ಭಗತ್ ಸಿಂಗ್

b)

ಚಂದ್ರ ಶೇಖರ್ ಆಜಾದ್

c)

ಮಹಾತ್ಮ ಗಾಂಧಿ

d)

ತಿಲಕ್

14.

ಬಂಗಾಳ ವಿಭಜನೆ ನಂತರ _____ಭಾಷೆಯು ಮುಸ್ಲಿಂ ಮತ್ತು ಹಿಂದೂ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಪರಿಣಮಿಸಿತು.

a)

ಇಂಗ್ಲೀಷ್

b)

ಬಂಗಾಳಿ

c)

ಕನ್ನಡ

d)

ಹಿಂದಿ

15.

ಈ ಕೆಳಗಿನವರಲ್ಲಿ ತೀವ್ರವಾದಿಗಳ ಗುಂಪಿಗೆ ಸೇರಿದವರು ______

a)

ತಿಲಕ್, ಲಾಲ ಲಜಪತ ರಾಯ್

b)

ಗೋಪಾಲ ಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ

c)

ಬಿಪಿನ್ ಚಂದ್ರಪಾಲ್

d)

ತಿಲಕ್, ಭಗತ್ ಸಿಂಗ್

16.

ಬ್ರಿಟಿಷ್ ಸರ್ಕಾರ ವರ್ಣಕ್ಯೂಲರ್ ಪ್ರೆಸ್ ಕಾಯ್ದೆಯನ್ನು ಭಾರತದಲ್ಲಿ ಈ ಸ್ವಾತಂತ್ಯ ಮೊಟಕುಗೊಳಿಸಲು ಜಾರಿಗೆ ತಂದರು.

a)

ವಾಕ್ ಸ್ವಾತಂತ್ರ್ಯ

b)

ಪತ್ರಿಕಾ ಸ್ವಾತಂತ್ರ್ಯ

c)

ಸಮಾನತೆ ಸ್ವಾತಂತ್ರ್ಯ

d)

ಶೈಕ್ಷಣಿಕ ಸ್ವಾತಂತ್ರ್ಯ

17.

ಮಂದಗಾಮಿಗಳ ಕಾಲವನ್ನು ______ಕಾಲವೆಂದು ಕರೆಯುತ್ತಾರೆ.

a)

ಉದಾರ ರಾಷ್ಟ್ರವಾದದ

b)

ಸಮಾಜವಾದ ರಾಷ್ಟ್ರ

c)

ಜಾತ್ಯತೀತ ರಾಷ್ಟ್ರ

d)

ಏಕತೆಯ ರಾಷ್ಟ್ರ

18.

ಭಾರತ ಪ್ರಥಮ ಸ್ವತಂತ್ರ ಸಂಗ್ರಾಮ ನಡೆದ ವರ್ಷ_____

a)

1947

b)

1857

c)

1957

d)

1905

19.

ದಾದಾ ಬಾಯಿ ನವರೋಜಿಯವರು ತಮ್ಮ 'ಸಂಪತ್ತಿನ ಸೋರಿಕೆ ಸಿದ್ಧಾಂತ' ದಲ್ಲಿ ______ರು ಭಾರತೀಯರಿಗೆ ಮಾಡುತ್ತಿದ್ದ ಅನ್ಯಾಯದ ಬಗ್ಗೆ ತಿಳಿಸಿದರು.

a)

ಫ್ರೆಂಚ್

b)

ಬ್ರಿಟೀಷ

c)

ಡಚ್ಚರು

d)

ಯಾವುದೂ ಅಲ್ಲ

20.

ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು ________ಗಳು ಹೊಂದಿದ್ದರು.

a)

ಮಂದಗಾಮಿ

b)

ತಿವ್ರಗಾಮಿ

c)

ರಹಸ್ಯಪಡೆ

d)

ಕ್ರಾಂತಿಕಾರಿ

21.

ಬಂಗಾಳ ವಿಭಜನೆಯನ್ನು ಬ್ರಿಟಿಷ್ ಸರ್ಕಾರ ಹಿಂಪಡೆದ ವರ್ಷ ______

a)

1911

b)

1906

c)

1905

d)

1904

22.

' ಭಾರತ ರಾಷ್ಟ್ರೀಯ ಕಾಂಗ್ರೆಸ್ 'ನ ಪ್ರಮುಖ ಉದ್ದೇಶ ________

a)

ರಾಷ್ಟ್ರೀಯ ಐಕ್ಯತೆ ಮೂಡಿಸುವುದು

b)

ಹಿ೦ದೂ ಮತ್ತು ಮುಸ್ಲಿಂ ರಲ್ಲಿ ಒಡಕು ಉಂಟು ಮಾಡುವುದು

c)

ಶಾಂತಿ ಕಾಪಾಡುವುದು

d)

ಬ್ರಿಟಿಷ್ ವಿರುದ್ಧ ಯುದ್ಧ ಮಾಡುವುದು

23.

ಅಮೆರಿಕ ದಲ್ಲಿ ಪ್ರಾರಂಭ ವಾದ ಕ್ರಾಂತಿಕಾರಿ ಸಂಘಟನೆ ಇದು _____

a)

ಲೋಟಸ್

b)

ಗಧರ್

c)

ಅಭಿನವ ಭಾರತ

d)

ಅನುಶೀಲನ ಸಮಿತಿ

24.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬಲವರ್ಧನೆ ಗಮನಿಸಿದ ಬ್ರಿಟಿಷರು ತಮ್ಮ_________ನೀತಿಯನ್ನು ಜಾರಿಗೆ ತಂದರು.

a)

ಕಂದಾಯ ನೀತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

c)

ಯಾವುದೂ ಅಲ್ಲ

d)

ಒಡೆದು ಆಳುವ ನೀತಿ

25.

'ಲೋಟಸ್ 'ಎಂಬ ರಹಸ್ಯ ಸಂಘಟನೆಯನ್ನು _____ಗಳು ಹೊಂದಿದ್ದರು..

a)

ಕ್ರಾಂತಿಕಾರಿ

b)

ಮಂದಗಾಮಿ

c)

ತೀವ್ರವಾದಿ

d)

ಬ್ರಿಟಿಷರು

26.

ಭಾರತ ಪ್ರಥಮ ಸ್ವತಂತ್ರ ಸಂಗ್ರಾಮ ನಡೆದ ವರ್ಷ_____

a)

1947

b)

1857

c)

1957

d)

1905