NEW
Font size
Worksheets8 standard
Total questions: 10
Worksheet time: 5mins
ನವಕೋಟಿ ನಾರಾಯಣ ಬಿರುದು ಹೊಂದಿದ್ದ ಮೈಸೂರಿನ ಮಹಾರಾಜ
ನಾಲ್ವಡಿ ಕೃಷ್ಣರಾಜ ಒಡೆಯರು
ಮುಮ್ಮಡಿ ಕೃಷ್ಣರಾಜ ಒಡೆಯರು
ಚಿಕ್ಕ ದೇವರಾಜ ಒಡೆಯರು
ದೊಡ್ಡ ದೇವರಾಜ ಒಡೆಯರು
ಮೈಸೂರು ಸಾಮ್ರಾಜ್ಯದ ಮೊದಲ ಅರಸರು
ನಾಲ್ವಡಿ ಕೃಷ್ಣರಾಜ ಒಡೆಯರು
ಮುಮ್ಮಡಿ ಕೃಷ್ಣರಾಜ ಒಡೆಯರು
ಚಿಕ್ಕ ದೇವರಾಜ ಒಡೆಯರು
ಯದುರಾಯ
ಬೆಂಗಳೂರಿನಲ್ಲಿ ಲಾಲ್ ಬಾಗ್ ಉದ್ಯಾನವನ ಸ್ಥಾಪಿಸಿದವರು
ಟಿಪ್ಪು
ಹೈದರಾಲಿ
ಮಾರ್ಕ್ ಕಬ್ಬನ್
ನಾಲ್ವಡಿ ಕೃಷ್ಣರಾಜ ಒಡೆಯರು
ರಾಜದಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿದವರು
ಟಿಪ್ಪು
ಬೆಂತಂ ಬೋರಿಂಗ್
ಮಾರ್ಕ್ ಕಬ್ಬನ್
ನಾಲ್ವಡಿ ಕೃಷ್ಣರಾಜ ಒಡೆಯರು
ಕನ್ನಂಬಾಡಿ ಆಣೆಕಟ್ಟು ಯಾವ ಜಿಲ್ಲೆಯಲ್ಲಿದೆ
ಮೈಸೂರು
ಮಂಡ್ಯ
ಚಾಮರಾಜ ನಗರ
ಬೆಂಗಳೂರು ಗ್ರಾಮೀಣ
ಬೃಂದಾವನ ಉದ್ಯಾನ ವನ ನಿರ್ಮಿಸಿದವರು
ಮಿರ್ಜಾ ಇಸಮಾಯಿಲ್
ಬೆಂತಂ ಬೋರಿಂಗ್
ಮಾರ್ಕ್ ಕಬ್ಬನ್
ನಾಲ್ವಡಿ ಕೃಷ್ಣರಾಜ ಒಡೆಯರು
ಮೈಸೂರಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರು
ಟಿಪ್ಪು
ಹೈದರಾಲಿ
ಟಿಪ್ಪು ಮತ್ತು ಹೈದರಾಲಿ
ಹೈದರಾಲಿ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು
2 ನೆಯ ಆಂಗ್ಲೋ - ಮೈಸೂರು ಯುದ್ಧವನ್ನು ಅಂತ್ಯಗೊಳಿಸಿ ಒಪ್ಪಂದ
ಮದ್ರಾಸ್ ಒಪ್ಪಂದ
ಮೈಸೂರು ಒಪ್ಪಂದ
ಶ್ರೀ ರಂಗಪಟ್ಟಣ ಒಪ್ಪಂದ
ಮಂಗಳೂರು ಒಪ್ಪಂದ
ಆಧುನಿಕ ಮೈಸೂರಿನ ಶಿಲ್ಪಿ ಎಂದು ಪ್ರಸಿದ್ಧರಾದ ದಿವಾನರು
ಮಿರ್ಜಾ ಇಸ್ಮಾಯಿಲ್
ಸರ್ ಎಂ ವಿಶ್ವೇಶ್ವರಯ್ಯ
ಶೇಷಾದ್ರಿ ಅಯ್ಯರ್
ರಂಗಾಚಾರ್ಲು
ನಾಲ್ವಡಿ ಕೃಷ್ಣರಾಜ ಒಡೆಯರು ಅವರನ್ನು ರಾಜರ್ಷಿ ಎಂದು ಹೇಳಿದರು
ನೆಹರು
ಅಂಬೇಡ್ಕರ್
ಗಾಂಧೀಜಿ
ದಾಡಬಾಯಿ ನವಾರೋಜಿ
