NEW
Font size
Worksheetsಅಧ್ಯಾಯ-6 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದಿನಾಂಕ:13/6/21
Total questions: 15
Worksheet time: 8mins
ಬ್ರಿಟೀಷರು ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಜಾರಿಗೆ ತಂದ ನೀತಿಗಳು
ಸಹಾಯಕ ಸೈನ್ಯ ಪದ್ಧತಿಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ದತ್ತು ಮಕ್ಕಳಿಗೆ ಹಕ್ಕು ನೀತಿ
ಶಶಸ್ತ್ರ ಗಳ ಬಳಕೆ ನಿಷೇಧ ಕಾಯ್ದೆ
ಪತ್ರಿಕೋದ್ಯಮದ ನಿಷೇಧ
1857ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಏನೆಂದು ಕರೆದರು
1857ರ ಕಾರ್ಮಿಕ ದಂಗೆ
ರೈತರ ಬಂಡಾಯ
ಸಿಪಾಯಿ ದಂಗೆ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
1857ರ ದಂಗೆಯನ್ನು ಭಾರತಿ ಇತಿಹಾಸಕಾರರು___ ಎಂದು ಕರೆದರು
ಸಿಪಾಯಿ ದಂಗೆ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಕಾರ್ಮಿಕರ ಹೋರಾಟ
ರೈತರ ಬಂಡಾಯ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ತಮ್ಮ ರಾಜ್ಯಗಳನ್ನು ಕಳೆದು ಕೊಂಡ ದೇಶಿಯ ಅರಸರು
ಸತಾರ
ಜೈಪುರ್
ಝಾನ್ಸಿ
ಉದಯಪುರ
ಮೇಲಿನ ಎಲ್ಲವೂ
ಭಾರತದ ಕರಕುಶಲತೆ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಲು ಕಾರಣ
ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿ
ಫ್ರಾನ್ಸ್ ಮಹಾಕ್ರಾಂತಿ
ರಷ್ಯಾ ಕ್ರಾಂತಿ
ಚೀನಾಕ್ರಾಂತಿ
ಇನಾಂ ಭೂಮಿ ವಾಪಸ್ ಪಡೆಯಲು ನೇಮಿಸಿದ ಆಯೋಗ
ಇನಾಂ ಆಯೋಗ
ಭೂಮಿ ವಾಪಾಸ್ ಪಡೆಯುವ ಆಯೋಗ
ಅದಾಲತ್ ನ್ಯಾಯಾಲಯ
ಯಾವುದು ಅಲ್ಲಾ
ಬ್ರಿಟಿಷ್ ನ್ಯಾಯಾಲಯದ ಭಾಷೆ
ಆಂಗ್ಲಾ ಭಾಷೆ
ಕನ್ನಡ
ಸಂಸ್ಕೃತ
ಅರಬ್
1857ರ ದಂಗೆ ಬ್ರಿಟಿಷರು ಪರಿಚಯಿಸಿದ ಹೊಸ ಬಂದೂಕು
ರಾಯಲ್ ಎನ್ಫೀಲ್ಡ್
ಎ ಕೆ 47
ತುಪಾಕಿ
ಮೇಲಿನ ಎಲ್ಲವೂ
ಚಿತ್ರದಲ್ಲಿರುವ ಬ್ಯಾರಕ್ ಪುರದ ಸೈನಿಕ
ತಾತ್ಯಾಟೋಪೆ
ಮಂಗಲಪಾಂಡೆ
ನಾನಾಸಾಹೇಬ
ಬೇಗಂ ಹಜರತ್ ಮಹಲ್
1857ರ ದಂಗೆಯ ನಾಯಕನಿಗೆ ಸಹಾಯಕನಾಗಿದ್ದ ವನ್ನು
ನಾನಾ ಸಾಹೇಬ್
ಮಂಗಲಪಾಂಡೆ
ತ್ಯಾತ್ಯಾ ಟೋಪಿ
ವೆಂಕಟಪ್ಪ ನಾಯಕ
ಕಾನ್ಪುರ ದಂಗೆ ನಾಯಕ
ಮಂಗಲ್ ಪಾಂಡೆ
ನಾನಾಸಾಹೇಬ್
ತಾತ್ಯಾ ಟೋಪೆ
ಲಕ್ಷ್ಮೀಬಾಯಿ
1857ರ ದಂಗೆಯಲ್ಲಿ ಝಾನ್ಸಿ ದಂಗೆ ನಾಯಕಿ
ಲಕ್ಷ್ಮೀ ಬಾಯಿ
ನಾನಸಾಹೇಬ್
ತಾತ್ಯಾಟೋಪೆ
ಮಂಗಲಪಾಂಡೆ
1857ರ ದಂಗೆಯ ವಿಫಲತೆಗೆ ಕಾರಣ
ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ
ರಾಜನ ಸ್ವಹಿತಾಸಕ್ತಿಗಾಗಿ ನಡೆದ ದಂಗೆ
ಭಾರತೀಯ ಸೈನಿಕರಲ್ಲಿ ಇದ್ದಲ್ಲಿ ಮತ್ತೆ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ
ಮೇಲಿನ ಎಲ್ಲಾ ಅಂಶಗಳು
1857ರ ದಂಗೆ ಪರಿಣಾಮ
ಕಂಪನಿ ದೇಶಿಯ ರಾಜರುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸುವುದು
ಪ್ರಾದೇಶಿಕ ವಿಸ್ತರಣೆ ಅಪೇಕ್ಷೆಯನ್ನು ಕೈಬಿಡುವುದು
ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು
ಕಾನೂನಿನ ಮುಂದೆ ಸಮಾನತೆ
ಮೇಲಿನ ಎಲ್ಲಾ ಅಂಶಗಳು
ಝಾನ್ಸಿರಾಣಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ತನ್ನ ವಶಕ್ಕೆ ಪಡೆದ ಪ್ರದೇಶ
ಗ್ವಾಲಿಯರ್
ಕಾನ್ಪುರ
ಝಾನ್ಸಿ
ಲಕ್ನೋ
