wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಕರ್ನಾಟಕದಲ್ಲಿ

Total questions: 34

Worksheet time: 19mins

Name
Class
Date
1.

1938 ಏಪ್ರಿಲ್ 11ರಂದು ಶಿವಪುರ ಧ್ವಜ ಸತ್ಯಾಗ್ರಹ ನಡೆಯಿತು. ಶಿವಪುರ ಯಾವ ಜಿಲ್ಲೆಯಲ್ಲಿದೆ

a)

ಮಂಡ್ಯ

b)

ಮೈಸೂರು

c)

ಚಾಮರಾಜನಗರ

d)

ಹಾಸನ

2.

1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದವರು ಯಾರು?

a)

ಸಿದ್ದಪ್ಪ ಕಂಬಳಿ

b)

ಆಲೂರು ವೆಂಕಟರಾಯ

c)

ರಾ ಹ ದೇಶಪಾಂಡೆ

d)

ಗಂಗಾಧರ್ ದೇಶಪಾಂಡೆ

3.

ಫಜಲ್ ಅಲಿ ಕಮಿಷನ್ ನೀಡಿದ ವರದಿಯಂತೆ ಕರ್ನಾಟಕ ರಾಜ್ಯ ರಚನೆಯಾದದ್ದು ಯಾವಾಗ

a)

1951 ನವೆಂಬರ್ 1

b)

1952 ನವೆಂಬರ್ 1

c)

1955 ನವೆಂಬರ್ 1

d)

1956 ನವೆಂಬರ್ 1

4.

ಕರ್ನಾಟಕದಲ್ಲಿ ವಿದುರಾಶ್ವಥ ದುರಂತ ನಡೆದ ವರ್ಷ

a)

1937

b)

1936

c)

1938

d)

1939

5.

1947 ರಲ್ಲಿ ಮೈಸೂರು ಚಲೋ ಚಳುವಳಿ ಯಾರ ನೇತೃತ್ವದಲ್ಲಿ ನಡೆಯಿತು

a)

ಕೆ ಸಿ ರೆಡ್ಡಿ

b)

ಕೆ ಟಿ ಭಾಷ್ಯಂ

c)

ಟಿ ಸಿದ್ದಲಿಂಗಯ್ಯ

d)

ಆರ್ಕಾಟ್ ರಾಮಸ್ವಾಮಿ

6.

ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು

a)

ಬೂದಿ ಬಸಪ್ಪ

b)

ಕಲ್ಯಾಣ ಸ್ವಾಮಿ

c)

ವೀರಪ್ಪ

d)

ಶಿವಲಿಂಗಪ್ಪ

7.

ಕರ್ನಾಟಕದ ನಡೆದ ಸತ್ಯಾಗ್ರಹದಲ್ಲಿ ಕರ್ನಾಟಕದ ಬಾರ್ಡೋಲಿ ಎಂದೇ ಪ್ರಸಿದ್ಧವಾದ ಕೇಂದ್ರ ಯಾವುದು

a)

ಶಿವಪುರ

b)

ಶಿರಸಿ

c)

ಅಂಕೋಲಾ

d)

ಹೊನ್ನಾವರ

8.

ಸ್ವತಂತ್ರ ಹೋರಾಟದಲ್ಲಿ ಪ್ರಸಿದ್ಧವಾದ ಈಸೂರು ಯಾವ ಜಿಲ್ಲೆಯಲ್ಲಿದೆ

a)

ಕೋಲಾರ

b)

ಕೊಡಗು

c)

ಶಿವಮೊಗ್ಗ

d)

ದಕ್ಷಿಣ ಕನ್ನಡ

9.

ಕರ್ನಾಟಕ ಗತವೈಭವ ಕೃತಿ ಬರೆದವರು ಯಾರು

a)

ಆಲೂರು ವೆಂಕಟರಾಯ

b)

ಗಂಗಾಧರ ದೇಶಪಾಂಡೆ

c)

ಮಣ್ಣೂರು ಗುಂಡೇರಾವ್

d)

ರಂಗನಾಥ ದಿವಾಕರ್

10.

ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಲೋಕಪ್ರಸಿದ್ಧವಾದ ಸತ್ಯಾಗ್ರಹ ನಡೆದ ಸ್ಥಳ

a)

ಅಂಕೋಲಾ

b)

ಶಿವಪುರ

c)

ವಿದುರಾಶ್ವತ

d)

ಈಸೂರು

11.

ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ

a)

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ

b)

ಕರ್ನಾಟಕದಲ್ಲಿ ಏಕೀಕರಣ ಚಳುವಳಿ

c)

ಭಾರತ ಬಿಟ್ಟು ತೊಲಗಿ ಚಳುವಳಿ

d)

ಜನಪ್ರತಿನಿಧಿ ಸರಕಾರಕ್ಕೆ ಚಳುವಳಿ

12.

ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸೂಚಿಸಿದ ಮುಖ್ಯಮಂತ್ರಿ ಯಾರು

a)

ಎಸ್ ನಿಜಲಿಂಗಪ್ಪ

b)

ಕೆಂಗಲ್ ಹನುಮಂತಯ್ಯ

c)

ಕೆ ಸಿ ರೆಡ್ಡಿ

d)

ಕಡಿದಾಳ ಮಂಜಪ್ಪ

13.

1973 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಇದ್ದ ಮುಖ್ಯಮಂತ್ರಿ ಯಾರು

a)

ಎಸ್ ನಿಜಲಿಂಗಪ್ಪ

b)

ದೇವರಾಜ ಅರಸ್

c)

ಕಡಿದಾಳ್ ಮಂಜಪ್ಪ

d)

ಕೆಂಗಲ್ ಹನುಮಂತಯ್ಯ

14.

ಸರ್ ಎಂ ವಿಶ್ವೇಶ್ವರಯ್ಯನವರ ಕಾಲಾವಧಿಯಲ್ಲಿ ಸ್ಥಾಪಿತವಾದ ಕೆಲವು ಸಂಸ್ಥೆಗಳ ಹೆಸರು ಕೆಳಗಿವೆ. ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ಮೈಸೂರು ವಿಶ್ವವಿದ್ಯಾಲಯ

b)

ಮೈಸೂರು ಬ್ಯಾಂಕ್

c)

ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್

d)

ಕನ್ನಡ ಸಾಹಿತ್ಯ ಪರಿಷತ್ತು

15.

ಮೈಸೂರು ಚಲೋ ಚಳುವಳಿ ಯಾರ ದಿವಾನಗಿರಿಯ ಕಾಲಾವಧಿಯಲ್ಲಿ ನಡೆಯಿತು

a)

ದಿವಾನ್ ಮಾಧವರಾವ್

b)

ಮಿರ್ಜಾ ಇಸ್ಮಾಯಿಲ್

c)

ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್

d)

ದಿವಾನ ಆನಂದರಾವ್

16.

ಮಹಾತ್ಮ ಗಾಂಧೀಜಿ ಅವರಿಂದ ರಾಜಶ್ರೀ ಎಂಬ ಬಿರುದು ಗಳಿಸಿದ ಮೈಸೂರಿನ ಒಡೆಯರ್ ಯಾರು

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ಮುಮ್ಮಡಿ ಕೃಷ್ಣರಾಜ ಒಡೆಯರ್

c)

ಜಯಚಾಮರಾಜ ಒಡೆಯರ್

d)

ಚಾಮರಾಜ ಒಡೆಯರ್

17.

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

a)

ರಾಣಿ ಚೆನ್ನಮ್ಮಳ ದಂಗೆ- 1824

b)

ಹಲಗಲಿ ಬೇಡರ ದಂಗೆ-1857

c)

ಸಂಗೊಳ್ಳಿ ರಾಯಣ್ಣನ ದಂಗೆ-1829

d)

ದೊಂಡಿಯವಾಘನ ದಂಗೆ--1800

18.

ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾದ ಘಟನೆ ಯಾವುದು

a)

ಅಸಹಕಾರ ಚಳುವಳಿ-1920

b)

ಬಂಗಾಳ ವಿಭಜನೆ-1905

c)

ದಂಡಿ ಸತ್ಯಾಗ್ರಹ-1930

d)

ಮೈಸೂರು ಚಲೋ ಚಳುವಳಿ-1947

19.

ಕಿತ್ತೂರು ರಾಣಿ ಚೆನ್ನಮ್ಮ ಯಾರನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಲು ಮುಂದಾಗಿದ್ದಳು

a)

ವೆಂಕಟಾದ್ರಿ

b)

ಮಲ್ಲಸರ್ಜ

c)

ಶಿವಲಿಂಗರುದ್ರಸರ್ಜ

d)

ಮೇಲಿನ ಯಾರೂ ಅಲ್ಲ

20.

ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾದ ವರ್ಷ ಯಾವುದು

a)

1900

b)

1890

c)

1915

d)

1920

21.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ

a)

1913

b)

1914

c)

1915

d)

1916

22.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿ 1974 ರಲ್ಲಿ ಮಂಡ್ಯದಲ್ಲಿ ನಡೆದ 48 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆ ಯಾರು

a)

ಯಶೋಧರ ದಾಸಪ್ಪ

b)

ಬಳ್ಳಾರಿ ಸಿದ್ದಮ್ಮ

c)

ಕಮಲಾ ಹಂಪನಾ

d)

ಜಯದೇವಿತಾಯಿ ಲಿಗಾಡೆ

23.

19 47 ರಲ್ಲಿ ಅಕ್ಟೋಬರನಲ್ಲಿ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಾಜ್ಯದ ಪ್ರಥಮ ರಾಜ್ಯಪಾಲರಾಗಿ ಹುದ್ದೆಯನ್ನು ಅಲಂಕರಿಸಿದವರು ಯಾರು

a)

ಎಸ್ ನಿಜಲಿಂಗಪ್ಪ

b)

ಕೆ ಸಿ ರೆಡ್ಡಿ

c)

ಜಯ ಚಾಮರಾಜ ಒಡೆಯರ್

d)

ರಾಮಸ್ವಾಮಿ ಮೊದಲಿಯಾರ್

24.

1985 ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಇದ್ದ ಮುಖ್ಯಮಂತ್ರಿ ಯಾರು

a)

ಬಂಗಾರಪ್ಪ

b)

ನಿಜಲಿಂಗಪ್ಪ

c)

ರಾಮಕೃಷ್ಣ ಹೆಗಡೆ

d)

ಗುಂಡೂರಾವ್

25.

ಪ್ರತ್ಯೇಕ ಭಾಷಾವಾರು ಪ್ರಾಂತ್ಯ ರಚನೆಗೆ ಹೋರಾಟ ಆರಂಭಿಸಿ ಸತ್ಯಾಗ್ರಹ ಕೈಗೊಂಡು ಮರಣಹೊಂದಿದ ಪೊಟ್ಟಿ ಶ್ರೀರಾಮುಲು ಯಾವ ರಾಜ್ಯದವರು

a)

ಕರ್ನಾಟಕ

b)

ತಮಿಳುನಾಡು

c)

ಆಂಧ್ರ ಪ್ರದೇಶ

d)

ಕೇರಳ

26.

ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು

a)

ಫಜಲ್ ಅಲಿ

b)

ಎಚ್.ಎನ್. ಕುಂಜ್ರು

c)

ಕೆ.ಎಂ ಪಣಿಕರ್

d)

ಧಾರ

27.

ಮೈಸೂರು ಚಲೋ ಚಳುವಳಿಯ ಕೇಂದ್ರ ಯಾವುದಾಗಿತ್ತು

a)

ಬೆಂಗಳೂರು

b)

ಕೋಲಾರ

c)

ಶಿವಪುರ

d)

ಮೈಸೂರು

28.

1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು

a)

ಮದ್ರಾಸ್

b)

ಮುಂಬೈ

c)

ಮಂಗಳೂರು

d)

ಬೆಂಗಳೂರು

29.

ಭಾಷೆ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ ಯಾವುದು

a)

ಮಹಾರಾಷ್ಟ್ರ

b)

ತಮಿಳುನಾಡು

c)

ಆಂಧ್ರ ಪ್ರದೇಶ್

d)

ಪಶ್ಚಿಮ ಬಂಗಾಳ

30.

ಕರ್ನಾಟಕ-ಮಹಾರಾಷ್ಟ್ರ ಕೇರಳದ ನಡುವಿನ ಗಡಿ ವಿವಾದ ಪರಿಹರಿಸಲು 1965 ರಲ್ಲಿ ಯಾರು ನೇತೃತ್ವದಲ್ಲಿ ಆಯೋಗ ರಚಿಸಲಾಯಿತು

a)

ಸರೋಜಿನಿ ಮಹಿಷಿ

b)

ಮಹಾಜನ್

c)

ಗೋಕಾಕ್

d)

ವೆಂಕಟಾಚಲ

31.

ಯಾರ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ರಾಜ್ಯಕ್ಕೆ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತ್ತು

a)

ದೇವರಾಜ್ ಅರಸ್

b)

ರಾಮಕೃಷ್ಣ ಹೆಗಡೆ

c)

ಎಸ್ ನಿಜಲಿಂಗಪ್ಪ

d)

ಕೆ ಸಿ ರೆಡ್ಡಿ

32.

ಕಾಸರಗೋಡು ಪ್ರದೇಶಕ್ಕಾಗಿ ಕರ್ನಾಟಕ ಈ ರಾಜ್ಯದೊಂದಿಗೆ ವಿವಾದ ಸೃಷ್ಟಿಸಿಕೊಂಡಿದೆ

a)

ಮಹಾರಾಷ್ಟ್ರ

b)

ಆಂಧ್ರ ಪ್ರದೇಶ್

c)

ತಮಿಳುನಾಡು

d)

ಕೇರಳ

33.

ಬೆಳಗಾವಿಯಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ಯಾವಾಗ ನಡೆಯಿತು

a)

2010

b)

2011

c)

2012

d)

2013

34.

ಕರ್ನಾಟಕ ಈ ಕೆಳಗಿನ ಯಾವ ರಾಜ್ಯದೊಂದಿಗೆ ಗಡಿ ಸಮಸ್ಯೆಯನ್ನು ಹೊಂದಿಲ್ಲ

a)

ಕೇರಳ

b)

ಆಂಧ್ರ ಪ್ರದೇಶ್

c)

ಮಹಾರಾಷ್ಟ್ರ

d)

ತಮಿಳುನಾಡು