NEW
Font size
Worksheetsವ್ಯಾಘ್ರಗೀತೆ
Total questions: 10
Worksheet time: 5mins
ವೃಕ್ಷಸಾಕ್ಷಿ ಪಾಠದ ಲೇಖಕರು
ದುರ್ಗಸಿಂಹ
ಕುಮಾರವ್ಯಾಸ
ಕುವೆಂಪು
ಪಂಪ
ವೃಕ್ಷ ಸಾಕ್ಷಿ ಕತೆಯ ಆಕರ ಗ್ರಂಥ
ಪಂಚ ತಂತ್ರ
ಕರ್ನಾಟಕ ಪಂಚ ತಂತ್ರ
ಕುಮಾರವ್ಯಾಸ ಭಾರತ
ವಿಕ್ರಮಾರ್ಜುನ ವಿಜಯ
ಧರ್ಮಾಧಿಕರಣರು ವಿಸ್ಮಯ ಹೊಂದಿರಲು ಕಾರಣ
ಮರ ಸಾಕ್ಷಿ ಹೇಳುತ್ತದೆ ಎಂದು
ದುಷ್ಟ ಬುದ್ದಿ ಸಾಕ್ಷಿ ಹೇಳುತ್ತಾನೆ ಎಂದು
ನದಿ ಸಾಕ್ಷಿ ಹೇಳುತ್ತದೆ ಎಂದು
ಧರ್ಮ ಬದ್ದಿ ಸಾಕ್ಷಿ ಹೇಳುತ್ತದೆ ಎಂದು
ಧರ್ಮ ಬದ್ದಿ ತನ್ನ ಬೆಳಗಿನ ಹೊತ್ತನ್ನು ಕಳೆಯುತ್ತಿದ್ದ ರೀತಿ
ಮರದ ಪೂಜೆ ಮಾಡುತ್ತ
ಸೂರ್ಯನ ಪೂಜೆ ಮಾಡುತ್ತ
ಗುರು ಹಾಗೂ ದೇವರ ಪೂಜೆ ಮಾಡುತ್ತ
ವಟವೃಕ್ಷದ ಪೂಜೆ ಮಾಡುತ್ತ
ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದುದು
ಹೊತ್ತು ಕಳೆಯಲು
ಬುದ್ಧಿ ಮಾತ ಹೇಳಲು
ಜಗಳ ಸುಧಾರಿಸಿಲು
ಸಾಕ್ಷಿ ಕೇಳಲು
ಬೀಯ ಪದದ ತತ್ಸಮ ರೂಪ
ಸಂದೆಯ
ವ್ಯಯ
ಹುಸಿ
ಬಾಯಿ
ಅಬ್ಜೋಧರ ಎಂದರೆ
ಶಿವ
ಮನ್ಮಥ
ವಿಷ್ಣು
ಬ್ರಹ್ಮ
ಬಂದಲ್ಲದೆ ಇದು - - - ಸಂಧಿಗೆ ಉದಾಹಣೆಯಾಗಿದೆ
ಲೋಪ
ಆಗಮ
ಆದೇಶ
ಗುಣ
ಕಂದ ಪಂದ್ಯದಲ್ಲಿ ರುವ ಸಾಲುಗಳು
ಎರಡು
ಮೂರು
ಆರು
ನಾಲ್ಕು
ಭ. ರ. ನ. ಭ. ಭ. ರ ಎಂ ಗುಣವನ್ನು ಹೊಂದಿರುವುದು
ಚಂಪಕ ಮಾಲಾ
ಉತ್ಪಲಮಾಲಾ
ಶಾರ್ದೂಲ ವಿಕ್ರೀಡಿತ
ಮತ್ತೇಭ ವಿಕ್ರೀಡಿತ
