Worksheetsಮಂಗಳ ಗ್ಫ್ರಹದಲ್ಲಿ ಪುಟ್ಟಿ ೬ನೇ ತರಗತಿ ಪದ್ಯ
Total questions: 33
Worksheet time: 17mins
ಮಂಗಳ ಗೃಹದಲ್ಲಿ ಪುಟ್ಟಿ ಪದ್ಯ ಬರೆದವರು ---------
ಸಿ. ಎಂ.ಗೋವಿಂದರೆಡ್ಡಿ
ಬಿ.ಆರ್.ಲಕ್ಷ್ಮಣ ರಾವ್
ಕಯ್ಯಾರ
ಪ್ರಸ್ತುತ ಪದ್ಯವನ್ನು ---------- ಕೃತಿಯಿಂದ ಆರಿಸಲಾಗಿದೆ.
ಕುಸುಮ ಮಂದಾರ
ಮಕ್ಕಳ ಮಂದಾರ
ಹೂವಿನ ಮಂದಾರ
ಪುಟ್ಟಿಗೆ -------- ಹಾರಲು ತುಂಬಾ ಇಷ್ಟ
ಚಂದ್ರನಲ್ಲಿ
ಆಗಸದಲ್ಲಿ
ವಿಮಾನದಲ್ಲಿ
ನಮ್ಮ ಧರೆ ಅವಳಿಗೆ ------- ಬಣ್ಣದ ಹಾಗೆ ಕಾಣಿಸುತ್ತದೆ.
ನೀಲಿ
ಕೆಂಪು
ನೇರಳೆ
ಇದ್ದಕ್ಕಿದ್ದಂತೆ ಪುಟ್ಟಿಗೆ ---------- ಬಂದಿತು.
ರೆಕ್ಕೆಯು
ಬಾಲವು
ಕೊಂಬು
ಪುಟ್ಟಿ --------- ಮಡಿಲನು ಸೇರಿದಳು.
ಸೂರ್ಯನ
ಚಂದ್ರನ
ನಕ್ಷತ್ರದ
೧.ಪುಟ್ಟಿಗೆ ಯಾರು ಹಾಗೆ ಹಾರುವ ಮನಸ್ಸಿತ್ತು?
ಹಕ್ಕಿ
ವಿಮಾನ
ಕೋತಿ
ಕಾಗೆ
೧.ಪುಟ್ಟಿಗೆ ಯಾರು ಹಾಗೆ ಹಾರುವ ಮನಸ್ಸಿತ್ತು?
ಹಕ್ಕಿ
ವಿಮಾನ
ಕೋತಿ
ಕಾಗೆ
ಆಗಸದಲ್ಲಿ ಹಾರುವುದೆಂದರೆ ಪುಟಾಣಿ ಪುಟ್ಟಿಗೆ ---ಇಷ್ಟ
ಬಲು
ದೊಡ್ಡ
ಸಣ್ಣ
ಕನಸು
ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ---- ಬಂದಿತ್ತು.
ಬಾಲ
ಕನಸು
ರೆಕ್ಕೆ
ಪುಕ್ಕ
ಹಕ್ಕಿಯ ಹಾಗೆ ಹಾರುವ ಮನಕೆ ಹೆಚ್ಚಿನ --- ತಂದಿತ್ತು.
ವರುಷ
ಹೆಚ್ಚಿನ
ಹರುಷ
ಹುರುಪು
ಕೂಡಲೇ ಪುಟ್ಟಿ ಠಣ್ಣನೆ ಜಿಗಿದು ----ಒಡಲಿಗೆ ಸೇರಿದಳು.
ಧರೆ
ತಾರೆ
ಆಗಸ
ಮಂಗಳ
ಹಾರುತ ತೇಲುತ ಮುಂದಕೆ ಸಾಗಿ ----ಮಡಿಲು ಸೇರಿದಳು.
ಚಂದ್ರನ
ಸೂರ್ಯನ
ಶುಕ್ರನ
ಮಂಗಳನ
ಪುಟ್ಟಿಯೇ ನಮ್ಮಿ ಮಂಗಳ ಗ್ರಹದ ದುರಂತ -----ಕೇಳಿ ತಿಳಿ.
ವ್ಯಥೆ
ಹಾಡು
ಕಥೆ
ನೋವು
ಹಸಿರನು ಅಳಿಸದೆ ಗಿಡಮರ ಬೆಳಸಿ ಉಳಿಸುವೆವೆಂದಳು ಈ ----
ಮರ
ಗಿಡ
ಹಸಿರನು
ಧರೆಯ
ರಫೀಕನದು (ದೊಡ್ಡ )ಮನೆ. ಆವರಣದಲ್ಲಿ ಇರುವ ಪದ ----
ಪದ
ವಾಕ್ಯ
ನಾಮಪದ
ವಿಶೇಷಣ
ಡೇವಿಡ್ನ ಊರಿನಲ್ಲಿ ನೂರುಹಸುಗಳಿವೆ. ಗೆರೆ ಎಳೆದ ಪದ -----
ಸಂಖ್ಯಾವಾಚಕ
ಗುಣವಾಚಕ
ನಾಮಪದ
ವಾಕ್ಯ
ಸಿ. ಎಂ. ಗೋವಿಂದರೆಡ್ಡಿ ರವರು ----ರಲ್ಲಿ ಜನಿಸಿದರು.
1951
1953
1958
1956
ಗೋವಿಂದರೆಡ್ಡಿ ಯವರು ----ಊರಿನಲ್ಲಿ ಜನಿಸಿದರು..
ಚನ್ನಾಪುರ
ರಾಮಪುರ
ಚನ್ನಿಗರಾಯಪುರ
ಚನ್ನಪಟ್ಟಣ
ಮಂಗಳಗ್ರಹದಲ್ಲಿ ಪುಟ್ಟಿ ಪದ್ಯದ ಆಕಾರ ಗ್ರಂಥ ----
ಮಂದಾರ
ಹೂವಿನ ಹಂದರ
ಮಕ್ಕಳ ಮಂದಾರ
ಬಣ್ಣದ ಚಿಟ್ಟೆ
ಚಂದ್ರನ ಬಿಟ್ಟು ಮೇಲಕೆ ಹಾರಿ ಸೇರಲು ----ಅಂಗಳವ.
ಶುಕ್ರನ
ಮಂಗಳನ
ಶನಿಯ
ಬುಧನ
ಪುಟ್ಟಿಯು ಕಂಡಳು ಮಂಗಳನಲ್ಲಿ ---ಹೆಸರಿನ ಹೆಬ್ಬಂಡೆ.
ಜೋಗಿ
ಬೋಗಿ
ಯೋಗಿ
ನಾಗಿ
ಆಗಿನ ಜನತೆಯು ನಾಡನು ಕಟ್ಟಲು ----ಕಡಿದರಿಂದ ಬರ ಬಂತು.
ಮರಗಳ
ಮನೆಗಳ
ಗೂಡುಗಳ
ಬಳ್ಳಿಗಳ
ಕ್ಷಾಮ ಪದದ ಅರ್ಥ ---
ಬರಗಾಲ
ಉಳಿಗಾಲ
ಮಳೆಗಾಲ
ಬೇಸಿಗೆಕಾಲ
ಗಗನವನ್ನು ಈ ವಾಕ್ಯದಲ್ಲಿ ಇರುವ ವಿಭಕ್ತಿ ಪ್ರತ್ಯಯ ----
ಗಗನ
ವನ್ನು
ಅನ್ನು
ಯಾವುದು ಅಲ್ಲ
ನೀರು ಜುಳುಜುಳು ಎಂದು ಹರಿಯಿತು. ಈ ವಾಕ್ಯದಲ್ಲಿ ಗೆರೆ ಎಳೆದ ಪದ ----
ದ್ವಿರುಕ್ತಿ
ಜೋಡುನುಡಿ
ಅನುಕರಣ ವ್ಯಯ
ಪದ
ಭೂಮಿಗೆ ಬಂದು ಜನತೆಯ ಕಂಡು ---ಉಳಿಸಲು ಬೇಡಿದಳು.
ಮರ
ನೀರು
ವಾಯು
ಹಸಿರು
ನಮ್ಮ ಕಲ್ಪನೆಯಲ್ಲೂ ----ವಸ್ತುಗಳೊಂದಿಗೆ ಮನಬಿಚ್ಚಿ ಮಾತಾಡಬಲ್ಲೆವು.
ಜೀವ ಇರುವ
ನಿರ್ಜೀವ
ಆಟದ
ಉಪಕರಣದ
ಧನ್ಯತೆ ಪದದ ಅರ್ಥ ----
ತೃಪ್ತಿ
ನಮಸ್ಕಾರ
ಸಂತೃಪ್ತಿ
ಮಮತೆ
ಹಳಿ ಪದದ ಅರ್ಥ ----
ಬಿಡಿಸು
ಹೊಂದಿಸು
ಹೊಡೆ
ನಿಂದಿಸು
ಶಾಲೆಯಿಂದ ಇದರಲ್ಲಿರುವ ವಿಭಕ್ತಿ ಪ್ರತ್ಯಯ ---
ಪ್ರಥಮ
ಚತುರ್ಥಿ
ಸಪ್ತಮಿ
ತೃತೀಯ
ಪ್ರಥಮ ವಿಭಕ್ತಿ ಪ್ರತ್ಯಯ ಇದು
ಅ
ಉ
ಇಂದ
ಗೆ
ಹುಡುಗರೇ-ಇದು ಸಂಬೋಧನಾ ವಿಭಕ್ತಿ ಪ್ರತ್ಯಯ.
ಗ
ರೇ
ಏ
ಯಾವುದು ಅಲ್ಲ
