wayground logo

Free Printable Worksheets

NEW

Font size

S
M
L
XL
Worksheets

ಕ್ವಿಜ್ :2 ತರಗತಿ :-9 ನೇ ಮಧ್ಯಕಾಲೀನ ಭಾರತ ಮತ್ತು ಸಂಕ್ರಮಣ

Total questions: 25

Worksheet time: 13mins

Name
Class
Date
1.

ಗುರ್ಜರ ಪ್ರತಿಹಾರರ ರಾಜಧಾನಿ _______

a)

ಕನೂಜ್

b)

ಒರಿಸ್ಸಾ

c)

ದೆಹಲಿ

d)

ಅರಬ್

2.

ಗಹಡ್ವಾಲರು ಮನೆತನದ ಸ್ಥಾಪಕ _________

a)

ಗೋವಿಂದ ಚಂದ್ರ

b)

ಸುಲೈಮಾನ್

c)

ನಾಗಭಟ್ಟ

d)

ಚಂದ್ರದೇವ

3.

ಪ್ರತಿಹಾರರ ನಂತರ ಪ್ರವರ್ಧಮಾನಕ್ಕೆ ಬಂದ ಮನೆತನ______

a)

ಸೋಳoಕಿಯರು

b)

ಚಂದೇಲರು

c)

ರಜಪೂತರು

d)

ವರಮಾರರು

4.

ದೇಶೀಮಾಲಾ ಎಂಬ ನಿಘಂಟನ್ನು ರಚಿಸಿದವರು______

a)

ಹೇಮಚಂದ್ರ

b)

ಕರ್ಣದೇವ

c)

ಮೂಲರಾಜ

d)

ಖಿಲ್ಜಿ

5.

ಚಂದೆಲರಲ್ಲಿ ಪ್ರಸಿದ್ಧ ದೊರೆ _________

a)

1 ನೇ ಭೀಮಾ

b)

ಮೂಲರಾಜ

c)

ಢಂಗ

d)

ಭೋಜ

6.

'ಮಹಾರಾಜಾಧಿರಾಜ' ಎಂಬ ಬಿರುದನ್ನು ಹೊಂದಿದ್ದ ರಾಜ______

a)

ಗೋವಿಂದ ಚಂದ್ರ

b)

ಚಂದ್ರ ದೇವ

c)

ನಾಗಭಟ್ಟ

d)

ಢಂಗ

7.

ಮೊಹಮ್ಮದ್ ಘಜ್ನಿಯು ಭಾರತದ ಮೇಲೆ ____ಬಾರಿ ದಾಳಿ ಮಾಡಿದರು.

a)

10

b)

76

c)

2

d)

17

8.

ಜಯದೇವನು ಬರೆದ ಕೃತಿ____

a)

ಕಾವ್ಯ ಮೀ ಮಾಂಸೆ

b)

ಗೀತಾ ಗೋವಿಂದ

c)

ಉತ್ತರ ರಾಮ ಚರಿತೆ

d)

ರಾಜತರಂಗಿಣಿ

9.

ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದವರು_____

a)

ಕುತ್ಬುದ್ದೀನ್ ಐಬಕ್

b)

ಇಲ್ತಿಮಶ್

c)

ರಜಿಯಾ ಸುಲ್ತಾನ್

d)

ಬಲ್ಬನ್

10.

ಖಿಲ್ಜಿ ಸಂತತಿಯ ಸ್ಥಾಪಕ _________

a)

ಅಲ್ಲಾವುದ್ದೀನ್ ಖಿಲ್ಜಿ

b)

ರಜಿಯಾ ಸುಲ್ತಾನ

c)

ಜಲಾಲುದ್ದೀನ್

d)

ಬಲ್ಬನ್

11.

ಗೂರ್ಜರ ಪ್ರತಿಹಾರ ರಜಪೂತ ಮನೆತನದ ಸ್ಥಾಪಕ _____

a)

ಚಂದ್ರ ದೇವ

b)

ನಾಗ ಭಟ್ಟಾ

c)

ಗೋವಿಂದ

d)

ಇಲ್ತಮಶ್

12.

ಪೃಥ್ವಿರಾಜ ಚೌವ್ಹಾಣನು ಮೊದಲನೆಯ ತರೈನ್ ಕಾಳಗದಲ್ಲಿ ____ನನ್ನು ಸೋಲಿಸಿದ.

a)

ಮಹಮದ್ ಘಜ್ನಿ

b)

ಭೋಜ

c)

ಖಿಲ್ಜಿ

d)

ಮಹಮದ್

13.

ಕುತುಬ್ ಮಿನಾರ್ _____ಅಡಿ ಎತ್ತರವಾಗಿದೆ.

a)

225

b)

425

c)

25

d)

1

14.

ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ_____

a)

ಅಕ್ಕಮಹಾದೇವಿ

b)

ಮುಮ್ತಾಜ್ ಬೇಗಂ

c)

ರಜಿಯಾ ಸುಲ್ತಾನ

d)

ಬೇಗಂ

15.

ತುಘಲಕ್ ಕಾಲದಲ್ಲಿ ರಾಜಧಾನಿಯನ್ನು ದೆಹಲಿಯಿಂದ____ಗೆ ವರ್ಗಾಯಿಸಲಾಯಿತು.

a)

ಮಾಳ್ವ

b)

ವಾರಂಗಲ್

c)

ಮಧುರೈ

d)

ದೇವಗಿರಿ

16.

ತುಘಲಕ್ ಸಂತತಿಯ ನಂತರ ಪ್ರವರ್ಧಮಾನಕ್ಕೆ ಬಂದ ಸಂತತಿ_______

a)

ಲೋಧಿ

b)

ಖಿಲ್ಜಿ

c)

ಗುಲಾಮಿ

d)

ಸಯ್ಯದ್

17.

ಭಾರತದ ಗಿಳಿ ಎಂದು ______ನನ್ನು ಕರೆಯುತ್ತಾರೆ.

a)

ಹಸನ್ ನಿಜಾಮಿ

b)

ಅಮೀರ್ ಖುಸ್ರು

c)

ತುಘಲಕ್

d)

ಷಾಆಲಂ

18.

ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆಯನ್ನು _____ಎನ್ನುವರು.

a)

ಖರಜ್

b)

ಉಶ್ರ್

c)

ಜಕಾತ್

d)

ಜೆಸಿಯಾ

19.

ಹೊಯ್ಸಳರ ರಾಜಧಾನಿ______

a)

ದ್ವಾರಸಮುದ್ರ

b)

ಬನವಾಸಿ

c)

ಹಂಪೆ

d)

ತಂಜಾವೂರ್

20.

ದಿನಾರ್ ಮತ್ತು ಅದಲಿ ಎಂಬ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಜಾರಿಗೆ ತಂದ ರಾಜ______

a)

ರಜಿಯಾ ಸುಲ್ತಾನ್

b)

ಘಜ್ನಿ

c)

ಇಲ್ತಮಶ್

d)

ಮಹಮದ್ ಬಿನ್ ತುಘಲಕ್

21.

ಮೌಂಟ್ ಅಬುದಲ್ಲಿರುವ ದೇವಾಲಯ____

a)

ವಿಮಲಾ ವಸಾಯಿ

b)

ವಿನಾ ವಸಾಯಿ

c)

ದಿಲಾವರ್

d)

ಖಂಡರಾಯ

22.

ಕುತಬ್ ಮಿನರ್ ಗೋಪುರವನ್ನು ಪೂರ್ಣಗೊಳಿಸಿದವರು____

a)

ಐಬಕ್

b)

ಬಲ್ಬನ್

c)

ಇಲ್ತಮಶ್

d)

ರಜಿಯಾ ಸುಲ್ತಾನ

23.

ಎರಡು ನದಿಗಳ ನಡುವಣ_____ಪ್ರದೇಶವನ್ನು ಎನ್ನುವರು.

a)

ಕಣಿವೆ

b)

ನದಿ ಮುಖಜ ಭೂಮಿ

c)

ಸಮುದ್ರ

d)

ದೋ-ಅಬ್

24.

ಖರಾಜ್ ಎಂದರೆ______

a)

ಭೂ ತೆರಿಗೆ

b)

ನೀರಿನ ತೆರಿಗೆ

c)

ಮನೆ ತೆರಿಗೆ

d)

ಯುದ್ಧ ತೆರಿಗೆ

25.

ರಜಪೂತರ ಅರಸರು ಹೆಚ್ಚಾಗಿ ನಿರ್ಮಿಸಿದ ದೇವಾಲಯಗಳು

a)

ಗಣೇಶ ಮತ್ತು ವಿಷ್ಣು

b)

ಶಿವ ಮತ್ತು ವಿಷ್ಣು

c)

ಬ್ರಹ್ಮ ಮತ್ತು ಶಿವ

d)

ಸುಬ್ರಹ್ಮಣ್ಯ