NEW
Font size
Worksheetsಪದ್ಯ : ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು
Total questions: 10
Worksheet time: 5mins
ಚತುರಂಗ ಬಲಗಳು ಇವುಗಳಲ್ಲಿ ಅಲ್ಲದೆ ಇರುವುದು
ಆನೆ
ಕುದುರೆ
ಪದಾತಿ
ಮೇಲಿನ ಯಾವುದೂ ಅಲ್ಲ
ಹರಿಶ್ಚಂದ್ರನ ಕುಲ
ರವಿ ವಂಶ
ರಘ ವಂಶ
ಯಾದವ ವಂಶ
ಮಾಧವ ವಂಶ
ರೋಗದಿಂದ ನರಳುತ್ತಿರುವವನಿಗೆ ಯಾವುದು ಸಿಕ್ಕಿದರೆ ಸಂತೋಷವಾಗುವುದು
ಜನರು
ಅಮೃತ
ವಿಷ
ನೀರು
ರಣರಂಗದಲ್ಲಿ ಇದನ್ನು ಕಂಡಾಗ ವೈರಿಗಳು ಓಡಿ ಹೋಗುತ್ತಾರೆ
ರಾಜನನ್ನು
ಸೈನಿಕರನ್ನು
ಸತ್ತಿಗೆಯನ್ನು
ವಸಿಷ್ಠರನ್ನು
ಬಡವನಿಗೆ ಯಾವುದು ಸಿಕ್ಕಿದರೆ ನಿಷ್ಪ್ರಯೋಜನ
ಆನೆ
ಕುದುರೆ
ಸತ್ತಿಗೆ
ತುಪ್ಪ
ರಾಘವಾಂಕ ಕವಿಯ ಮೆಚ್ಚಿನ ದೈವ
answer choices
ತಿರುಪತಿ ತಿರುಮಲೇಶ
ಪಂಪಾಪತಿ ವಿರೂಪಾಕ್ಷ
ಶ್ರೀ ಮಂಜುನಾಥ
ಶ್ರೀ ರಾಘವೇಂದ್ರ
ರಾಜಾ ಹರಿಶ್ಚಂದ್ರನ ಕುಲಗುರುಗಳು
ವಿಶ್ವಾಮಿತ್ರರು
ಅಗಸ್ತ್ಯರು
ವಸಿಷ್ಠರು
ದೂರ್ವಾಸರು
ಬಾಯಾರಿದವರಿಗೆ ಇದು ಉಪಯೋಗವಿಲ್ಲ
ತುಪ್ಪ
ಮಸಾಲೆ
ಬೆಣ್ಣೆ
ಈ ಮೇಲಿನವು
ಮುತ್ತಿನ ಸತ್ತಿಗೆಯ ವಂಶಾನುಗತ ವಾಗಿ ಬಂದಿದ್ದರಿಂದ ಅದು
ದೈವದಂತೆ
ಗುರುವಿನಂತೆ
ತಂದೆಯಂತೆ
ತಾಯಿಯಂತೆ
ರವಿ ಕುಲದಲ್ಲಿ ಪಟ್ಟಗಟ್ಟುವಾಗ ಮುಖ್ಯ ವಾಗಿ ಅರ್ಚಿಸುವುದು
ಹಿರಿಯರನ್ನು
ಮುತ್ತಿನ ಸತ್ತಿಗೆಯನ್ನು
ಗುರುಗಳನ್ನು
ದೇವರನ್ನು
