NEW
Font size
Worksheetsಬೆಡಗಿನ ತಾಣ ಜಯಪುರ
Total questions: 26
Worksheet time: 13mins
ಮೀರಾಬಾಯಿಯ ಆರಾಧ್ಯ ದೈವ ಯಾರು?
ಶಿವ
ಗಿರಿಧರನಾಗರ
ಬ್ರಹ್ಮ
ಕಾಳಿ
'ಜಂತ್ರ ಮಂತ್ರ'ಇದು ಒಂದು
ದೇವಾಲಯ
ಮಸೀದಿ
ಅರಮನೆ
ಖಗೋಳ ವಿಜ್ಞಾನ ಪರಿಶೀಲನಾಲಯ
ಮುಂಡಾಸು ಪದದ ಅರ್ಥವೇನು?
ಮೇಲುದೆ
ವಸ್ತ್ರ
ಪೇಟ
ಪೈಜಾಮ
ಲೇಖಕರಿಗಿದ್ದ ಹಂಬಲವೇನು?
ಅಂಗಡಿಗಳಲ್ಲಿ ಖರೀದಿ ಮಾಡುವುದು
ರಾಜಸ್ಥಾನಿ ಊಟ ಮಾಡುವುದು
ಜಾನಪದ ನೃತ್ಯಗಳನ್ನು ನೋಡಬೇಕೆನ್ನುವುದು
ಮರಳಿನಲ್ಲಿ ನಡೆಯುವುದು
ಬೆಡಗಿನ ತಾಣ ಜಯಪುರ ಇದು ಸಾಹಿತ್ಯದ ಈ ಪ್ರಕಾರವಾಗಿದೆ.
ಸಣ್ಣಕಥೆ
ಕಥನಕವನ
ಪ್ರವಾಸ ಕಥನ
ಜೀವನ ಚರಿತ್ರ
ಕಾರಂತರು ಅಂಬೇರಾಕ್ಕೆ ಹೋಗಿದ್ದು
ಟಾಂಗಾ ಗಾಡಿಯಲ್ಲಿ
ಬಸ್ಸಿನಲ್ಲಿ
ಕಾಲ್ನಡಿಗೆಯಲ್ಲಿ
ಎತ್ತಿನ ಗಾಡಿಯಲ್ಲಿ
ಬೆಡಗಿನ ತಾಣ ಜಯಪುರ ಈ ಬಗೆ ಪ್ರವಾಸಕಥನ ವಾಗಿದೆ.
ಸ್ಥಳೀಯ
ದೇಶಿಯ
ವಿದೇಶಿಯ
ಯಾವುದು ಅಲ್ಲ
ಜೈಪುರದಲ್ಲಿ ಮಧ್ಯಾಹ್ನದ ಹೋತ್ತು ನೀರು ಕಾಯಿಸುವುದಿಲ್ಲ ಏಕೆ
ಬಿಸಿ ನೀರು ಸರಬರಾಜು
ತಣ್ಣೀರೆ ಗತಿ
ಉಸುಬಿನ ಕಾವಿನಿಂದ ನೀರು ಕಾಯುವುದು
ನೀರು ಕೋಡುವರು
ರೈಗಳಿಗೆ ಏನು ಗೊತ್ತಿರಲಿಲ್ಲ
ಶ್ರೀಪತಿ ತಣ್ಣಿರು ಸ್ನಾನ ಮಾಡುವುದು
ಕಾರಂಥರು ಬಂದದು
ಅಂಬೇರಕ್ಕೂ ಜೈಪುರಕ್ಕು ಸಿಟಿ ಬಸ್ ಇರುವುದು
ಟಾಂಗ ಇರುವುದು
ಶ್ರೀಪತಿ ಈ ನೀರು ಮೀಯುತ್ತಿದ್ದ
ಬಿಸಿನೀರು
ತಣ್ಣೀರು
ಹಾಟ್ ವಾಟರಾ
ಕೊಳವೆ ನೀರು
ಪಾರಿವಾಳ.ಪದ್ಯವೂ
ಕವನ
ನಾಟಕ
ಕಥನಕವನ
ಕಾವ್ಯ
ಪಾರಿವಾಳ ಕಥನ ಕವನದ ಆಶಯ
ರಮಿಸುವುದು
ವ್ಯಾಮೋಹ ತೊರೆದು ಬಾಳಬೇಕು
ಮೋಹವಿರಬೇಕು
ಅವಿವೇಕಬೇಡ
ಹೊದರು ಪದದ ಅರ್ಥ
ಚೀರು
ಪೊಟರೆ
ನಾಯಿ
ಕೂಗು
ಪಾರಿವಾಳಗಳು
ಹಗಲಿರುಳು ಜೊತೆಯಲಿದ್ದವು
ಕಚ್ಚಾಡುವವು
ಸುಂದರವಾಗಿರಲಿಲ್ಲ
ಅನುರಾಗವಿರಲಿಲ್ಲ
ಪಾರಿವಾಳಗಳ ಆನಂದಕ್ಕೆ ಕಾರಣ
ಮುದ್ದುಮರಿಗಳ ಜನನ
ಮರದ ಸೊಂಪು
ಅಂದದ ಕಾನನ
ಅನುರಾಗ
ಚೀತ್ಕರಿಸು ಪದದ ಅರ್ಥ
ಒದ್ದಾಡು
ಸುಮ್ಮನಿರು
ಪ್ರೀತಿ
ವ್ಯಾಮೋಹ
ತಾಯಿ ಪಾರಿವಾಳ ಬಲೆಗೆ ದುಮುಕಲು ಕಾರಣ
ಮರಿಪಾರಿವಾಳಗಳ ಪಾಡು
ಹಾರಾಡಲು ಹೋಗಿ
ಗಂಡು ಪಾರಿವಾಳ ನೋಡಿ
ಆಟವಾಡಲು
ವಾತ್ಸಲ್ಯ ಪದದ ಅರ್ಥ
ಮಮತೆ
ಬ್ರಾತೃ
ಬಾಂಧವ್ಯ
ಪ್ರೀತಿ
ಪಾರಿವಾಳಗಳ ಜೋಡಿ ಯಾವುದರ ಹಿನ್ನಲೆಯಲಿ ವಿವೇಕ ಕಳೆದುಕೊಂಡವು
ಪ್ರೀತಿ
ಕುರುಡುವಾತ್ಸಲ್ಯ
ಬಂಧ
ಸಂಧ್ಯಾರಾಗ
ಸರ್ವನಾಶದ ಸಿದ್ದಿಗೆ ಕಾರಣವಿದು
ಅನುರಾಗದ ಬುದ್ದಿ
ಪ್ರೀತಿ
ಮೋಹಮುಸುಕಿದ ಬುದ್ದಿ
ವ್ಯಾಮೋಹ
ತೊರೆದು ಬಾಳಬೇಕಿರುವುದು
ಅನುರಾಗ
ಸಂಬಂಧ
ಮೋಹ
ವ್ಯಾಮೋಹ
ಬಣ್ಣಬಣ್ಣ ಇದರ ವ್ಯಾಕರಣಾಂಶ
ದ್ವಿರುಕ್ತಿ
ನುಡಿಗಟ್ಟು
ಅವ್ಯಯ
ಜೋಡುನುಡಿ
ಬಲೆಯನ್ನು ಹರಡಿದವನು
ರೈತ
ಬೇಡ
ಮೀನುಗಾರ
ಜಾದುಗಾರ
ಬಲೆಯೊಳಗಿದ್ದ ಮರಿಗಳು ಹೊರಬರಲು ಏನು ಮಾಡಿದವು
ಅತ್ತವು
ಹೆದರಿದವು
ಮೌನವಾದವು
ಚೀತ್ಕರಿಸಿದವು
ಮುದ್ದು ಬಿಳಿ ಪಾರಿವಾಳಗಳು ಸಂಸಾರ ಹೂಡಿದ್ದು
ಹೆಮ್ಮರ
ಗಿಡ
ನೆಲ
ಪೊದೆ
ಮೋಹ ಮುಸುಕಿದ ಬುದ್ಧಿ.......ಸಿದ್ಧಿ
ವ್ಯಾಮೋಹದ
ಕೆಡುಕಿನ
ಅವನತಿಯ
ಸರ್ವನಾಶದ
