NEW
Font size
WorksheetsRevision Quiz
Total questions: 30
Worksheet time: 15mins
ಒಡ್ಡೋಲಗಕ್ಕೆ ಬಂದವರು_________________
ಮಂತ್ರಿ
ಸೇವಕ
ರಾಣಿ
ರಾಜ
ಗಂಧರ್ವಸೇನ ಆತ್ಮ ಶಾಂತಿಗಾಗಿ _________________ ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರ ಶೋಕಾಚರಣೆ ಮಾಡಬೇಕು.
೫
೪
೬
೧
ರಾಜ ಗಂಧರ್ವ ಸೇನಾ ತೀರಿಹೋದ ವಿಷಯವನ್ನು ______________ ರವರಿಗೆ ತಿಳಿಸಿದ.
ಪಡೆಯ ಮುಖ್ಯಸ್ಥನಿಗೆ
ಮಂತ್ರಿಗಳಿಗೆ
ರಾಜ್ಯಕ್ಕೆ
ರಾಣಿಯರಿಗೆ
ಚುರುಕು ಬುದ್ಧಿಯ ಗಳು_________________
ತಾಯಿ
ಮಂತ್ರಿ
ಸೇವಕಿ
ರಾಣಿ
ಪಡೆಯ ಮುಖ್ಯಸ್ಥನಿಗೆ ಗಂಧರ್ವ ಸೇನೆಯ ವಿಷಯವನ್ನು ತಿಳಿಸಿದವರು_____________
ಮುಖ್ಯಸ್ಥನ ಹೆಂಡತಿ
ರಾಜನ ಹೆಂಡತಿ
ಸೇವಕನ ಹೆಂಡತಿ
ಮಂತ್ರಿಯ ಹೆಂಡತಿ
ಗಂಧರ್ವ ಸೇನಾ________________ಯ ಪ್ರೀತಿ ಕತ್ತೆ.
ರಾಣಿಯ
ಅಶೋಕನ
ಮಡಿವಾಳ್ತಿ
ರಾಜನ
ಕೃಷ್ಣನ ಮಿತ್ರನ ಹೆಸರು _________________
ಸುಧಾಮ
ರುಕ್ಮಿಣಿ
ರಾಧೆ
ಯಶೋಧೆ
ಜೀವನದಲ್ಲಿ ಬಂದದ್ದನ್ನು ಅನುಭವಿಸಲೇಬೇಕು ಅದೇ______________
ಗುರುಕುಲ ಧರ್ಮ
ಮಾನವ ಧರ್ಮ
ದೇವರ ಧರ್ಮ
ಧರ್ಮ
_______________ ಇದ್ದುದರಿಂದಲೇ ಗುರುಕುಲದಲ್ಲಿ ಶ್ರೀಕೃಷ್ಣ ನನ್ನ ಸ್ನೇಹಿತನಾಗಿದ್ದ.
ಕಲೆ
ಅಹಂಕಾರ
ಧೈರ್ಯ
ಪಾಂಡಿತ್ಯ
’ದೂರದಿಂದ ದಣಿದು ಬಂದಿದ್ದೀಯ ಸ್ನಾನ ಮುಗಿಸಿ ಊಟ ಮಾಡಿ ವಿಶ್ರಾಂತಿ ತೆಗೆದುಕೋ’. ಈ ಮಾತನ್ನು ಯಾರು ಹೇಳಿದರು?
ರುಕ್ಮಿಣಿ
ಸೇವಕ
ಕೃಷ್ಣ
ಸುಧಾಮನ ಹೆಂಡತಿ
ಸುಧಾಮ ಕೃಷ್ಣನಿಗಾಗಿ ತಂದದ್ದು_____________
ಅಕ್ಕಿ
ರೆವೆಲಡ್ಡು
ಮನಡ್ಡಕ್ಕಿ
ಅವಲಕ್ಕಿ
ಗುರುಮಾತೆ ಕೊಟ್ಟ_________________ ತಿಂದದ್ದು.
ಕಡಲೆ
ಹುರಿಗಡಲೆ
ಕಾಳು
ಬೇಳೆ
ಕೃಷ್ಣ________________ರಿಗೆ ಮನೆ ಕಟ್ಟಿಸಿ ಕೊಟ್ಟದ್ದು.
ಸುಧಾಮನಿಗೆ
ರಾಜನಿಗೆ
ಮಂತ್ರಿಗೆ
ರಾಣಿಗೆ
’ಅಪ್ಪ…... ನಿಮಗೂ ಕೂಡ ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ, ನೋಡಿ. ಈ ಮಾತನ್ನು ಹೇಳಿದವರು.
ಮಗಳು
ಮಗ
ಹೆಂಡತಿ
ಕೃಷ್ಣ
ಡಾಕ್ಟರ್ ರಾಜಕುಮಾರ್ ರವರ ಜನಿಸಿದ್ದು______________
೧೯೨೯ ಏಪ್ರೀಲ್ ೨೬
೧೯೩೩ ಏಪ್ರೀಲ್ ೨೪
೧೯೨೯ ಏಪ್ರೀಲ್ ೨೪
೧೯೨೮ ಏಪ್ರೀಲ್ ೨೮
ರಾಜಕುಮಾರ್ ರವರ ತಂದೆ ____________ ತಾಯಿ ___________
ಶ್ರೀ ಪುಟ್ಟ, ಲಕ್ಷ್ಮಮ್ಮ
ಶ್ರೀ ಸ್ವಾಮಯ್ಯ, ಲಕ್ಷ್ಮಮ್ಮ
ಶ್ರೀ ಪುಟ್ಟಸ್ವಾಮಯ್ಯ, ಲಕ್ಷ್ಮಮ್ಮ
ಶ್ರೀನಿವಾಸ, ಮಂಗಳ
ರಾಜಕುಮಾರ್ ರವರ ಮೊದಲ ಹೆಸರು ______________
ಮುತ್ತುರಾಜು
ರಾಜಮುತ್ತು
ರಾಯರಾಜ
ಮುತ್ತುರಾಯ
_______________ನಾಟಕ ಕಂಪನಿಯಲ್ಲಿ ಬಾಲಕಲಾವಿದನಾಗಿ ವೃತ್ತಿಜೀವನ ಆರಂಭವಾಯಿತು.
ಗುಬ್ಬಿ ರಾಮಯ್ಯ
ವೀರಣ್ಣ
ಗುಬ್ಬಿ
ಗುಬ್ಬಿ ವೀರಣ್ಣ
ರಾಜಕುಮಾರ್ ಅವರ ಸೋದರಮಾವನ ಮಗಳು________________
ಶಕುಂತಲಾ
ಪಾರ್ವತಿ
ಸುಶೀಲ
ರಾಣಿ
__________________ ಎಂಬ ಹಾಡಿಗಾಗಿ ’ರಾಷ್ಟ್ರ ಪ್ರಶಸ್ತಿ’ಯನ್ನು ಪಡೆದರು.
ಬೆಳ್ಳಿ ಮೂಡಿತು
ಹಾಲು ಜೇನು
ಕವಲುದಾರಿ
ನಾದಮಯ
________________ ವಿಶ್ವವಿದ್ಯಾಲಯವು ರಾಜಕುಮಾರ್ ರವರಿಗೆ ಡಾಕ್ಟರೇಟ್ ನೀಡಿದು.
ಮೈಸೂರು
ಬೆಂಗಳೂರು
ಧಾರವಾಡ
ಕರ್ನಾಟಕ
ಪುನೀತ್ ರಾಜ್ ಕುಮಾರ್ ಬಾಲನಟನಾಗಿ ____________________ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ್ದಾರೆ.
ಆಕಾಶ
ನೆನಪಿರಲಿ
ಬೆಟ್ಟದ ಹೂವು
ಅರಸು
ಹಾರತ ತೇಲುತ ಮುಂದಕ್ಕೆ ಸಾಗಿ ಚಂದ್ರನ ___________ ಸೇರಿದಳು.
ಸ್ಥಳವನ್ನು
ಮಡಿಲನು
ಜಾಗವನ್ನು
ಅಂಗಳವನ್ನು
ಪುಟ್ಟಿಗೆ ___________ ಹಾಗೆ ಹಾರುವ ಆಸೆ.
ಗ್ರಹದ
ಮರದ
ಆಕಾಶದ
ಹಕ್ಕಿಯ
ನೀ ಹೋದ ಮರುದಿನ ಪದ್ಯವನ್ನು ಬರೆದವರು____________
ಡಾ. ಚೆನ್ನಣ್ಣ ವಾಲಿಕರ
ದ.ರಾ.ಬೇಂದ್ರೇ
ಕುವೆಂಪು
ಮಾಸ್ತಿ
”ಶಾಲಿನಿ ನೀರಿಗೆ ಹೋದಳು" ಈ ವಾಕದಲ್ಲಿ ಇರುವ ನಾಮಪದ
ಹೋದಳು
ನೀರಿಗೆ
ಶಾಲಿನಿ
ಯಾವುದೂ ಅಲ್ಲ
ಅನ್ವರ್ಥಕ ನಾಮಕ್ಕೆ ಇದು ಉದಾಹರಣೆ
ರಾಜು
ಮೈಸೂರು
ಹುಲಿ
ಶಿಕ್ಷಕ
ಮರದಿಂದ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ ಇದು
ಷಷ್ಠಿ
ಸಪ್ತಮಿ
ತೃತೀಯಾ
ಪ್ರಥಮ
ಆದೇಶ ಸಂಧಿಗೆ ಉದಾಹರಣೆ
ಮರವನ್ನು
ಬೆಂಬತ್ತು
ಒಳ್ಳೆಯದಲ್ಲ
ಗಿರಿಯನ್ನು
ಮಕ್ಕಳು ಪುಸ್ತಕವನ್ನು ಓದುತ್ತಿದ್ದಾರೆ. ಈ ವಾಕ್ಯದಲ್ಲಿ ಇರುವ ಕರ್ತೃ ಪದವನ್ನು ಗುರುತಿಸಿ
ಮಕ್ಕಳು
ಓದುತ್ತಿದ್ದಾರೆ
ಯಾವುದೂ ಅಲ್ಲ
ಪುಸ್ತಕವನ್ನು
