Font size
WorksheetsKannada
Total questions: 11
Worksheet time: 6mins
1. ಅ ಯಿಂದ ಅಃ ವರೆಗಿನ ಅಕ್ಷರಗಳನ್ನು _____ಎಂದು ಕರೆಯುತ್ತಾರೆ. (Aa to Aha letters are called __)
A .ಸ್ವರಗಳು
B.ಗುಣಿತಾಕ್ಷರಗಳು
C. ವ್ಯಂಜನಗಳು
D. ಹ್ರಸ್ವಸ್ವರಗಳು
. ’ಪಂಡಿತರು ’- ಪದದ ಏಕ ವಚನ ರೂಪ (Find the singular of Panditharu)
A. ಪಂಡಿತ
B. ಪಂಡಿತಗಳು
D. ಪಂಡರುಗಳು
C. ಪಂಡತೆ
ಕಣ್ಣು+ಗಳು ಈ ಪದವನ್ನು ಸೇರಿಸಿ ಬರೆದಾಗ Combine and write the word
D ಕಣ್ಣುಗೆಗಗಳು
A. ಕಣ್ಣುಗೆ
C. ಕಣ್ಣುಗಳು
B. ಕಣ್ಣುಗ
ಜನರನ್ನು ಸಲಹುವವನು ಯಾರು? who is taking care of people?
A. ರೈತ
B. ಒಣಮರ
C. ಹಲಗೆ
D. ಕಾರ್ಮಿಕ
1. ವಿದ್ಯಾಸಾಗರನ ಮುಖ ಏಕೆ ಅರಳಿತು? ಈ ವಾಕ್ಯಕ್ಕೆ ಸಂಬಂಧಿಸಿದ ಲೇಖನ ಚಿಹ್ನೆ ಗುರುತಿಸಿ.
(Find the proper Punctuation of the given sentence)
B. ಉದ್ಧರಣ ಚಿಹ್ನೆ
A. ಪ್ರಶ್ನಾರ್ಥಕ ಚಿಹ್ನೆ
C. ಅಲ್ಪವಿರಾಮ
D. ಪೂರ್ಣವಿರಾಮ
1. “ನಾವು ನಿಮ್ಮೊಂದಿಗಿದ್ದೇವೆ ನಮ್ಮನ್ನೂ ಮುದ್ದಿಸಿ” – ಈ ವಾಕ್ಯದಲ್ಲಿರುವ ಚಿಹ್ನೆ ಗುರುತಿಸಿ (Find Punctuation given in the sentence)
A. ಅಲ್ಪ ವಿರಾಮ ಚಿಹ್ನೆ,
B. ಉದ್ಧರಣ ಚಿಹ್ನೆ,
C. ವಿವರಣ ಚಿಹ್ನೆ,
D. ಪ್ರಶ್ನಾರ್ಥಕ ಚಿಹ್ನೆ
9. ಪ್ರಾಸ ಪದ ಗುರುತಿಸಿ ( Identify Rhyming Words)
B.ಹಿಡಿಯುವೆನು– ಎಣಿಸುವೆನು
A. ಮೀನನ್ನು – ಹಿಡಿಯುವೆನು
C.ಕೊಯ್ಯುವೆನು- ತವಕಿಸುವೆ
D. ರೈತನಿಗೆ – ತವಕಿಸುವೆ
’ನೀವು ’- ಪದದ ಏಕ ವಚನ ರೂಪ (Find the singular of Neevu)
A. ನೀನೆ
B.ನೀವೆ,
C. ನೀನು
D. ನೀನ್ನು
ಕ ಯಿಂದ ಮ ವರೆಗಿನ ಅಕ್ಷರಗಳನ್ನು _____ಎಂದು ಕರೆಯುತ್ತಾರೆ. (ka to ma letters are called _____)
A .ಅನುನಾಸಿಕಗಳು,
B.ಗುಣಿತಾಕ್ಷರಗಳು,
C. ವ್ಯಂಜನಗಳು,
D. ಹ್ರಸ್ವಸ್ವರಗಳು
1. ‘ಅಳಿವು’ - ಈ ಪದದ ವಿರುದ್ಧ ಪದ_____ ( Opposite of Alivu)
A. ಇರು,
B. ಹೋಗು,
C. ಬಾ,
D. ಉಳಿವು
10. ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು _____/Who came to the court of Krishna Deva Raya
A. ವಿದ್ಯಾಸಾಗರ
B. ಕೃಷ್ಣದೇವರಾಯನು
