Worksheetsಸ.ಪ್ರೌ.ಶಾಲೆ.ಚೊಟ್ಟನಹಳ್ಳಿ, ಸಮಾಜ ವಿಜ್ಞಾನ ರಸಪ್ರಶ್ನೆ -1
Total questions: 40
Worksheet time: 22mins
ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ
1986
1976
1956
1996
ಬಾಲಕಾರ್ಮಿಕರು ಎಂದರೆ
18 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಯುವುದು
16 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಯ
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆ ಉದ್ದೇಶದಿಂದ ದುಡಿಯುವುದು
ಯಾವುದು ಅಲ್ಲ
14 ವರ್ಷಕ್ಕೂ ಹಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದು ಅಪರಾಧ ಎಂದು ಘೋಷಿಸಿದ ವಿಧಿ
17ನೇ ವಿಧಿ
21ಎ
14ನೇ ವಿಧಿ
24ನೇ ವಿಧಿ
ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಜಾರಿಗೆ ಬಂದಿದ್ದು
1988
1956
1978
1986
ಬಾಲ ಕಾರ್ಮಿಕ ಮಕ್ಕಳನ್ನು ಶಾಲೆಗೆ ಕರೆದು
ಶಾಲೆಯಲ್ಲಿ ದಾಖಲಿಸಿಕೊಂಡು ಉಚಿತ ಶಿಕ್ಷಣ ನೀಡಲು ಇರುವ ಕಾರ್ಯಕ್ರಮ
ಮನೆಯಿಂದ ಶಾಲೆಗೆ
ನಲಿ ಕಲಿ
ಕೂಲಿಯಿಂದ ಶಾಲೆಗೆ
ಬಾಲ ಕಾರ್ಮಿಕರ ಕಲ್ಯಾಣ
ಪಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಲು ಚಾರಿಗೊಳಿಸಲಾದ ಕಾಯಿದೆ
ಬಾಲಾಶ್ರಮ ನಿರ್ಮೂಲನ ಕಾಯ್ದೆ
ಕೂಲಿಯಿಂದ ಶಾಲೆಗೆ
ಬಾಲಕಾರ್ಮಿಕ ಪುನರ್ವಸೀಕರಣ ಕಲ್ಯಾಣ ನಿಧಿ
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ
ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣ
ಲಿಂಗ ತಾರತಮ್ಯ
ಶಿಕ್ಷಣ ಇಲ್ಲದಿರುವಿಕೆ
ಶಿಕ್ಷಣ ವ್ಯವಸ್ಥೆಯಲ್ಲಿ ಕಾನೂನುಗಳ ಅನುಷ್ಠಾನದ ಕೊರತೆ
ಈ ಮೇಲಿನ ಎಲ್ಲವೂ
ಅಪೌಷ್ಟಿಕತೆ ರಕ್ತಹೀನತೆ ಅನಾರೋಗ್ಯ ಗರ್ಭಪಾತ ಶಿಶುಮರಣ ಮತ್ತು ತಾಯಿ ಮರಣಕ್ಕೆ ಕಾರಣವಾಗುವುದು
ಬಾಲಕಾರ್ಮಿಕ ತನ
ವರದಕ್ಷಿಣೆ
ಬಾಲ್ಯ ವಿವಾಹ
ಹೆಣ್ಣು ಭ್ರೂಣ ಹತ್ಯೆಗಳು
ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
1916
1961
1971
1966
ಭಾರತ ದಂಡ ಸಂಹಿತೆ ಹಾಗೂ ಭಾರತ ಅಪರಾಧ ವಿಚಾರಣಾ ಸಂಹಿತೆಗೆ ಸೇರಿರುವುದು
ಬಾಲ್ಯ ವಿವಾಹ
ಬಾಲಕಾರ್ಮಿಕ ತನ
ವರದಕ್ಷಿಣೆ
ಹೆಣ್ಣು ಭ್ರೂಣ ಹತ್ಯೆ
ಗರ್ಭದಲ್ಲಿರುವ ಭ್ರೂಣವು ಹೆಣ್ಣು ಭ್ರೂಣವಾಗಿದ್ದರೆ ಅದು ತಂದೆ ತಾಯಿಯರಿಗೆ ಬೇಡವಾದರೆ ಅದನ್ನು ಗರ್ಭದಲ್ಲಿ ಕೊಂದು ಹಾಕುವುದು
ಹೆಣ್ಣು ಶಿಶು ಹತ್ಯೆ
ಹೆಣ್ಣು ಭ್ರೂಣ ಹತ್ಯೆ
ಬಾಲಾಪರಾದ
ಶಿಶು ಮರಣ
ಗರ್ಭದಲ್ಲಿರುವ ಲಿಂಗಪತ್ತೆ ನಿಯಂತ್ರಿಸಲು
ಜಾರಿಗೆ ತಂದಿರುವ ಕಾಯ್ದೆ
ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕಕಾಯ್ದೆ
ಲಿಂಗ ಪರೀಕ್ಷೆ ಕಾಯ್ದೆ
ಲಿಂಗ ಪರೀಕ್ಷೆ ಪ್ರತಿಬಂದಕ ಕಾಯ್ದೆ
ಲಿಂಗ ಪತ್ತೆ ತಡೆ ಕಾಯ್ದೆ
ಜನನದ ನಂತರ ಹೆಣ್ಣು ಮಗುವನ್ನು ಹತ್ಯೆ ಮಾಡುವ ಕ್ರೂರ
ಪದ್ಧತಿ
ಹೆಣ್ಣು ಶಿಶು ಹತ್ಯೆ
ಹೆಣ್ಣು ಭ್ರೂಣ ಹತ್ಯೆ
ಸ್ತ್ರೀ ಹತ್ಯೆ
ಶಿಶು ಮರಣ
ಉಕ್ಕು, ರಾಸಾಯನಿಕ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆ ಹಾಗೂ ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸಲಾಗುವುದು
ಮ್ಯಾಂಗನೀಸ್ ಅದಿರು
ಕಬ್ಬಿಣದ ಅದಿರು
ಬಾಕ್ಸೈಟ್
ಅಭ್ರಕ
20ನೇ ಶತಮಾನದ ಅದ್ಭುತ ಲೋಹ
ಬಾಕ್ಸೈಟ್ ಅದಿರು
ಕಬ್ಬಿಣದ ಅದಿರು
ಚಿನ್ನದ ಅದಿರು
ಮ್ಯಾಂಗನೀಸ್ ಅದಿರು
ಕಾಗೆ ಬಂಗಾರ ಎಂದು ಪ್ರಸಿದ್ಧಿ ಪಡೆದ ಲೋಹ
ಅಭ್ರಕ
ಚಿನ್ನ
ಕಲ್ಲಿದ್ದಲು
ಕಬ್ಬಿಣದ ಅದಿರು
ಭಾರತದಲ್ಲಿ ಸಿಗುವ ಅತ್ಯುತ್ತಮ ದರ್ಜೆಯ ಅಭ್ರಕ
ಶ್ವೇತ ಅಬ್ರಕ
ಕಪ್ಪು ಅಭ್ರಕ
ಪ್ಲುಗೋವೈಟ್
ಕೆಂಪು ಅಭ್ರಕ
ಬಹುಪಯೋಗಿ ಖನಿಜ ವಾಗಿರುವುದರಿಂದ ಇದನ್ನು ಕಪ್ಪು ಬಂಗಾರ ಎಂದು ಕರೆಯುವರು
ಪೆಟ್ರೋಲಿಯಂ
ಕಲ್ಲಿದ್ದಲು
ಅಭ್ರಕ
ಕಬ್ಬಿಣದ ಅದಿರು
ದ್ರವರೂಪದ ಚಿನ್ನ ಎಂದು ಕರೆಯಲ್ಪಡುವುದು
ಡೀಸೆಲ್
ಸೀಮೆಎಣ್ಣೆ
ಪೆಟ್ರೋಲಿಯಂ
ಗ್ಯಾಸ್ ಸೋಲಿನ್
ಭಾರತದಲ್ಲಿ ಪೆಟ್ರೋಲಿಯಂ ಅನ್ನು ಮೊದಲ ಪತ್ತೆ ಮಾಡಿದ ಸ್ಥಳ
ದಿಗ್ಬಾಯ್
ದಿಸ್ಪುರ್
ಅಂಕಲೇಶ್ವರ
ಗುವಾಹಟಿ
1974 ರಲ್ಲಿ ಅರಬ್ಬಿ ಸಮುದ್ರದಲ್ಲಿ ಮುಂಬೈಯಿಂದ 110 ಕಿಲೋಮೀಟರ್ ದೂರದಲ್ಲಿ ಪತ್ತೆ ಮಾಡಲಾದ ಭಾರತದ ಅತಿ ದೊಡ್ಡ ತೈಲ ನಿಕ್ಷೇಪ
ಬಾಂಬೆ ಹೈ
ನವಶೇವ
ಅಂಕಲೇಶ್ವರ
ದಿಗ್ಬಾಯ್
ಪುರಾತನ ಕಾಲದಲ್ಲಿ ಜೀವಿಗಳ ಅವಶೇಷದಿಂದ ಉತ್ಪತ್ತಿ ಹೊಂದಿರುವುದು
ಪೆಟ್ರೋಲಿಯಂ
ಕಲ್ಲಿದ್ದಲು
ಸ್ವಾಭಾವಿಕ ಅನಿಲ
ಅಭ್ರಕ
ಭಾರತದಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳು ವ್ಯಾಪಕವಾಗಿ ಹಂಚಿಕೆಯಾಗಿರುವುದು
ದಾಮೋದರ ನದಿ ಕಣಿವೆಯಲ್ಲಿ
ಕೃಷ್ಣ ನದಿ ಕಣಿವೆ
ನರ್ಮದಾ ನದಿ
ಕಾವೇರಿ ನದಿ
ಪರಮಾಣು ಖನಿಜಗಳಾದ ಯುರೇನಿಯಂ ,ಥೋರಿಯಂ ,ಬೆರಿಲಿಯಂ ಮತ್ತು ಲಿಥಿಯಂ ಗಳಲ್ಲಿ ಯಾವುದನ್ನು ಪರಮಾಣು ವಿದ್ಯುತ್ ಉತ್ಪಾದನೆಯ ರಿಯಾಕ್ಟರ್ ಗಳಲ್ಲಿ ' ಮಾಡರೇಟರ್" ಕಾರ್ಯಕ್ಕೆ
ಬಳಸಲಾಗುವುದು
ಬೆರಿಲಿಯಂ
ಥೋರಿಯಂ
ಲಿಥಿಯಂ
ಯುರೇನಿಯಂ
ಪ್ರಪಂಚದಾದ್ಯಂತ ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆಯಿಂದ ಉಂಟಾಗಿರುವುದು
ಹಸಿರು ಮನೆಯ ಪರಿಣಾಮ
ಇಂಗಾಲದ ಪರಿಣಾಮ
ಜಲಮಾಲಿನ್ಯ
ಆಮ್ಲಜನಕ ಕೊರತೆ
ಸೌರಶಕ್ತಿ ,ಪವನ ಶಕ್ತಿ, ಸಾಗರ ಉಬ್ಬರ ಇಳಿತದ ಶಕ್ತಿ, ಭೂ ಅಂತರಾಳದ ಶಕ್ತಿ ಮತ್ತು ಜೈವಿಕ ಅನಿಲ ಶಕ್ತಿ ಮೊದಲಾದವುಗಳನ್ನು ಹೀಗೆ ಕರೆಯುವರು
ಅಸಾಂಪ್ರದಾಯಕ ಶಕ್ತಿ ಸಂಪನ್ಮೂಲಗಳು
ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು
ಪುನರ್ ಬಳಕೆಯಾಗದ ಶಕ್ತಿ ಸಂಪನ್ಮೂಲಗಳು
ನವೀಕರಿಸಲಾಗದ ಸಂಪನ್ಮೂಲಗಳು
ಭಾರತದ ಮೊದಲ ಸೌರ ವಿದ್ಯುತ್ ಉತ್ಪಾದನಾ ಕೇಂದ್ರ
ರಾಜಸ್ಥಾನದ ಬಾರ್ ಮರ್
ಗಂಗಾನಗರ
ರಾಜಸ್ಥಾನದ ರೂಯ್ಲಿ
ಚಿಕ್ಕಬಳ್ಳಾಪುರ
ಜಗತ್ತಿನ ಎತ್ತರದ ರಸ್ತೆ ಮಾರ್ಗ
ಲಾಹೋರ್ ಮತ್ತು ಇಂಪಾಲ
ವಾರಣಾಸಿ ಮತ್ತು ಕನ್ಯಾಕುಮಾರಿ
ಕುಲುಮನಾಲಿ (ಹಿಮಾಚಲ ಪ್ರದೇಶ) ಮತ್ತು ಲ್ಹೇ (ಕಾಶ್ಮೀರ
ಲಾಹೋರ್ ಮತ್ತು ಆಗ್ರಾ
ಪ್ರಪಂಚದ ಯಾವುದೇ ಒಂದು ದೇಶವು ಒಂದು ಅವಧಿಯಲ್ಲಿ ಕೈಗೊಂಡಿರುವ ಅತಿ ದೊಡ್ಡ ರಸ್ತೆ ಅಭಿವೃದ್ಧಿ ಯೋಜನೆ
ಸುವರ್ಣ ಚತುಷ್ಕೋನ ಹೆದ್ದಾರಿ ಯೋಜನೆ
ರಾಷ್ಟ್ರೀಯ ಹೆದ್ದಾರಿ ಯೋಜನೆ
ಸುವರ್ಣ ಹೆದ್ದಾರಿ ಯೋಜನೆ
ಕಾರಿಡಾರ್ ರಸ್ತೆ ಯೋಜನೆ
ದೇಶವನ್ನು ಉತ್ತರ ಹಾಗೂ ದಕ್ಷಿಣ ಮತ್ತು ಪೂರ್ವ ಹಾಗೂ ಪಶ್ಚಿಮವಾಗಿ ಸಂಪರ್ಕಿಸುವ ಹೆದ್ದಾರಿಗಳು
ಕಾರಿಡಾರ್ ರಸ್ತೆಗಳು
ಸುವರ್ಣ ಚತುಷ್ಪಥ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ
ರಾಜ್ಯ ಹೆದ್ದಾರಿಗಳು
ದೇಶದ ಮಹಾನಗರಗಳಾದ ದೆಹಲಿ ಮುಂಬೈ, ಬೆಂಗಳೂರು ಚೆನ್ನೈ ಕೊಲ್ಕತ್ತಾ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ
ಸುವರ್ಣ ಚತುಷ್ಕೋನ ಹೆದ್ದಾರಿ
ಕಾರಿಡಾರ್ ಯೋಜನೆ
ರಾಷ್ಟ್ರೀಯ ಹೆದ್ದಾರಿ
ರಾಜ್ಯ ಹೆದ್ದಾರಿ ಯೋಜನೆ
ಸಹರಾ ಮತ್ತು ಸಾಂತಾಕ್ರೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು
(a)
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು
(a)
ಕೊಲ್ಕತ್ತಾದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು ?
ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಅಣ್ಣಾ ಅಥವಾ ಮೀನಂಬಾಕಂ
ಸಹಾರಾ ಮತ್ತು ಸಾಂತಾಕ್ರೋಸ್
ಚೆನ್ನೈನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು
ಅಣ್ಣಾ ಅಥವಾ ಮೀನಂಬಾಕಂ
ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣ
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಸಾಂತಾಕ್ರೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಸ್ಥಳ
(a)
ಪೃಥ್ವಿಯ ಮೇಲ್ಮೈ ಅಂಕಿ ಅಂಶ ಅಥವಾ ಮಾಹಿತಿಯನ್ನು ಕಲೆ ಹಾಕುವ ಸಂಗ್ರಹಿಸುವ ಅಗತ್ಯವಿದ್ದಾಗ ಬಳಕೆ ಮಾಡುವ ಮಾರ್ಪಡಿಸುವ ಹಾಗೂ ತೋರಿಸುವ ಪ್ರಬಲ ಸಲಕರಣೆಯ ಸಮೂಹವನ್ನು ಹೀಗೆನ್ನುವರು
ಭೌಗೋಳಿಕ ಮಾಹಿತಿ ವ್ಯವಸ್ಥೆ (GIS)
GPS
ದೂರ ಸಂವೇದಿ ತಂತ್ರಜ್ಞಾನ
ಉನ್ನತ ತಂತ್ರಜ್ಞಾನ
ಭೂಮಿಯ ಮೇಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವುದು
ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS)
GIS
ದೂರ ಸಂವೇದಿ ತಂತ್ರಜ್ಞಾನ
ಮಾಹಿತಿ ತಂತ್ರಜ್ಞಾನ
ಈ ಕೆಳಗಿನ ಯಾವ ವ್ಯವಸ್ಥೆಯನ್ನು ಮಾರ್ಗಸೂಚಿ ಅಥವಾ ಪಾತ್ ಫೈಂಡರ್ ಎಂದು ಕರೆಯುವರು
ಜೆಐಎಸ್
ದೂರ ಸಂವೇದಿ ತಂತ್ರಜ್ಞಾನ
ಜಿಪಿಎಸ್
ಗೂಗಲ್ ಮ್ಯಾಪ್
ವಸ್ತುಗಳನ್ನು ಬೌದ್ಧಿಕವಾಗಿ ಸ್ಪರ್ಶಿಸದೆ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಯನ್ನು ಹೀಗೆನ್ನುವರು
ದೂರ ಸಂವೇದಿ ತಂತ್ರಜ್ಞಾನ
GPS
GIS
ಮಾಹಿತಿ ತಂತ್ರಜ್ಞಾನ
