wayground logo

Free Printable Worksheets

Font size

S
M
L
XL
Worksheets

social science quiz -01

Total questions: 60

Worksheet time: 23mins

Name
Class
Date
1.

ಏಷ್ಯಾದ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮಿ ಸಾಧಿಸಿದ ವರ್ತಕರು

a)

ಚೀನಾ ವರ್ತಕರು

b)

ಇಟಲಿ ವರ್ತಕರು

c)

ಅರಬ್ ವರ್ತಕರು

d)

ಅಮೆರಿಕ ವರ್ತಕರು

2.

ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು

a)

ಟರ್ಕರು

b)

ಮೊಘಲರು

c)

ಮಂಗೋಲಿಯನ್ನರು

d)

ಸಿಖ್ಖರು

3.

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

a)

ವಿಜಯ್ ಸಿಂಗ್

b)

ರಾಜ ಹರಿಸಿಂಗ್

c)

ರಣಜಿತ್ ಸಿಂಗ್

d)

ರಾಣ ಪ್ರತಾಪಸಿಂಗ್

4.

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

a)

ಬಕ್ಸಾರ್ ಕದನದ ಮೂಲಕ

b)

ಪ್ಲಾಸಿ ಕದನದ ಮೂಲಕ

c)

ಕರ್ನಾಟಿಕ್ ಯುದ್ಧಗಳ ಮೂಲಕ

d)

ಮೈಸೂರು ಯುದ್ಧಗಳ ಮೂಲಕ

5.

ನೀಲಿ ನೀರಿನ ನೀತಿ ಜಾರಿಗೆ ತಂದ ಪೋರ್ಚುಗಲ್ ನ ವೈಸ್ರಾಯ್

a)

ಅಲ್ಬುಕರ್ಕ್

b)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

ವಾಸ್ಕೋಡಿಗಾಮ

d)

ಬಸ್ಸಿ

6.

16) ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದವರು ಯಾರು ?

a)

A) ಇಂಗ್ಲೀಷರು

b)

B) ಫ್ರೆಂಚರು

c)

C) ಡಚ್ಚರು

d)

D) ಪೋರ್ಚುಗೀಸರು

7.

12) ಭಾರತದಲ್ಲಿನ ಪೋರ್ಚುಗೀಸ್ ವಸಾಹತುಗಳ ಮೊದಲ ವೈಸರಾಯ ಯಾರು ?

a)

A) ಅಲ್ಬುಕರ್ಕ್

b)

B) ಡೂಪ್ಲೆ

c)

C) ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

D) ವಾಸ್ಕೋ ಡಿ ಗಾಮ

8.

7 ವಾಸ್ಕೋಡಿಗಾಮ ಎಲ್ಲಿಂದ ತನ್ನ ಪ್ರಯಾಣ ಆರಂಭಿಸಿದನು ?

a)

A) ಪ್ಯಾಲಿಸ್ಟೈನ್

b)

B) ಲಿಸ್ಬನ್

c)

C) ಮ್ಯಾಂಚೆಸ್ಟರ್

d)

D) ಗೋವಾ

9.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು

a)

ಕಾನ್ಸ್ಟಾಂಟಿನೋಪಲ್

b)

ಅರಬ್ ದೇಶ

c)

ಗ್ರೀಕ್

d)

ಜರ್ಮನಿ

10.

ಜಹಾಂಗೀರನ ಆಸ್ಥಾನಕ್ಕೆ ಬಂದ ಇಂಗ್ಲಿಷರ ರಾಯಭಾರಿ ಯಾರು

a)

ಸರ್ ಥಾಮಸ್ ರೋ

b)

ಪಾಹಿಯಾನ

c)

ಖುಸ್ರೋ

d)

ಕನ್ಫ್ಯೂಷಿಯಸ್

11.

ಬಾಕ್ಸರ್ ಕದನಕ್ಕೆ ಕಾರಣವಾದ ಪ್ರಮುಖ ಅಂಶ ಯಾವುದು

a)

ಟರ್ಕರು ವ್ಯಾಪಾರದ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಿದ್ದು

b)

ಮಿರ್ ಕಾಸಿಂಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು

c)

ಹೊಸ ವೈಜ್ಞಾನಿಕ ಉಪಕರಣಗಳನ್ನು ಕಂಡುಹಿಡಿದಿದ್ದು

d)

ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದಿದ್ದು

12.

ದಿವಾನಿ ಹಕ್ಕು ಎಂದರೇನು

a)

ತೆರಿಗೆ ವಸೂಲು ಮಾಡುವುದು

b)

ಭೂ ಕಂದಾಯ ವಸೂಲಿ ಮಾಡುವ ಹಕ್ಕು

c)

ತಲೆಗಂದಾಯ

d)

ವಸ್ತುಗಳ ಮೇಲಿನ ತೆರಿಗೆ

13.

ರಾಬರ್ಟ್ ಕ್ಲೈವ್ ಯಾರು

a)

ಫ್ರೆಂಚರ ಗೌರ್ನರ್

b)

ಬ್ರಿಟಿಷರ ಗೌರ್ನರ್

c)

ಪೋರ್ಚುಗೀಸರ ಗೌರ್ನರ್

d)

ಡಚ್ಚರ ಗೌರ್ನರ್

14.

ರಾಬರ್ಟ್ ಕ್ಲೈವ್ ಜಾರಿಗೆ ತಂದ ಪದ್ದತಿ ಯಾವುದು

a)

ದ್ವಿಪ್ರಭುತ್ವ ಪದ್ಧತಿ

b)

ಸಹಾಯಕ ಸೈನ್ಯ ಪದ್ಧತಿ

c)

ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿ

d)

ಮೇಲಿನ ಯಾವುದೂ ಅಲ್ಲ

15.

ಫ್ರೆಂಚರ ಗೌರ್ನರ್ ಜನರಲ್ ಯಾರು

a)

ಡೂಪ್ಲೇ

b)

ಕ್ಲೈವ್

c)

ವಾಸ್ಕೋಡಿಗಾಮ

d)

ವಾರನ್ ಹೇಸ್ಟಿಂಗ್ಸ್

16.

ಪಾಂಡಿಚೇರಿ ಅಥವಾ ಪುದುಚೇರಿ ಯಾರ ರಾಜಧಾನಿಯಾಗಿತ್ತು

a)

ಫ್ರೆಂಚರು

b)

ಇಂಗ್ಲಿಷರು

c)

ಡಚ್ಚರು

d)

ಪೋರ್ಚುಗೀಸರು

17.

ಭಾರತದಲ್ಲಿ ಇಂಗ್ಲೀಷರ ರಾಜಧಾನಿ ಯಾವುದಾಗಿತ್ತು

a)

ಗೋವಾ

b)

ಕೊಲ್ಕತ್ತಾ

c)

ರಾಜಸ್ಥಾನ

d)

ಕರ್ನಾಟಕ

18.

ಬ್ರಿಟಿಷರು ಕೊಲ್ಕತ್ತದಲ್ಲಿ ಕಟ್ಟಿದ ಕೋಟೆಯ ಹೆಸರೇನು

a)

ಫೋರ್ಟ್ ವಿಲಿಯಂ

b)

ಸೇಂಟ್ ಜಾರ್ಜ್ ಫೋರ್ಟ್

c)

ತಾಜ್ಮಹಲ್

d)

ಯಾವುದು ಅಲ್ಲ

19.

ಬ್ರಿಟಿಷರು ಕಟ್ಟಿದ ಸೇಂಟ್ ಜಾರ್ಜ್ ಫೋರ್ಟ್ ಕೋಟೆ ಎಲ್ಲಿದೆ

a)

ಮದ್ರಾಸ್

b)

ಕೊಲ್ಕತ್ತಾ

c)

ಗೋವಾ

d)

ಮಹಾರಾಷ್ಟ್ರ

20.

ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು

a)

ಫ್ರೆಂಚರು

b)

ಡಚ್ಚರು

c)

ಇಂಗ್ಲಿಷರು

d)

ಪೋರ್ಚುಗೀಸರು

21.

L ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ತನ್ನ ಮೊದಲ ದಾಸ್ತಾನು ಮಳಿಗೆ ಯನ್ನು ಸೂರತ್ನಲ್ಲಿ ತೆರೆಯಲು ಯಾರು ಅನುಮತಿ ನೀಡಿದರು

a)

ಬಾಬರ್

b)

ಅಕ್ಬರ್

c)

ಜಹಾಂಗೀರ್

d)

ಶೇರ್ ಷಾ

22.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಮೊದಲ ದಾಸ್ಥಾನ ಮಳಿಗೆಯನ್ನು ಎಲ್ಲಿ ಪ್ರಾರಂಭಿಸಿತು.

a)

ಸೂರತ್

b)

ಮಚಲಿಪಟ್ಟಣ

c)

ಗೋವಾ

d)

ಕೊಲ್ಕತ್ತಾ

23.

ಸಾಂಬಾರು ದ್ವೀಪಗಳಿಗೆ ಮಾತ್ರ ಸೀಮಿತರಾದ ಯುರೋಪಿಯನ್ನರು ಯಾರು

a)

ಡಚ್ಚರು

b)

ಫ್ರೆಂಚರು

c)

ಪೋಚುಗೀಸರು

d)

ಇಂಗ್ಲಿಷರು

24.

ಡಚ್ಚರು ಯಾವ ದೇಶದವರು

a)

ಪ್ರಾನ್ಸ್

b)

ಹಾಲೆಂಡ್

c)

ಆಸ್ಟ್ರೇಲಿಯಾ

d)

ನ್ಯೂಜಿಲ್ಯಾಂಡ್

25.

ಯಾರನ್ನು ಪೋರ್ಚುಗೀಸ್ ಆಮ್ ರಾಜ್ಯದ ನಿಜವಾದ ಸ್ಥಾಪಕ ಎನ್ನುತ್ತಾರೆ

a)

ಅಲ್ಫೋನ್ಸೋ ಡಿ ಆಲ್ಬುಕರ್ಕ್

b)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

c)

ಡೂಪ್ಲೇ

d)

ರಾಬರ್ಟ್ ಕ್ಲೈವ್

26.

ಭಾರತದಿಂದ ಕೊನೆಗೆ ತೆರಳಿದ ಯುರೋಪಿಯನ್ನರು ಯಾರು

a)

ಬ್ರಿಟಿಷರು

b)

ಫ್ರೆಂಚರು

c)

ಫ್ರೆಂಚರು

d)

ಪೋರ್ಚುಗೀಸರು

27.

ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ

a)

ಕಲ್ಲಿಕೋಟೆ

b)

ಮದ್ರಾಸ

c)

ಪಾಂಡಿಚೇರಿ

d)

ಮಂಗಳೂರು

28.

ಈತನ ಪ್ರೆಂಚರ ಮಹಾತ್ವಕಾಂಕ್ಷಿ ಗೌರ್ನರ್ ಜನರಲ್

a)

ರಾಬರ್ಟ್ ಕ್ಲೈವ್

b)

ಡೂಪ್ಲೇ

c)

ಲಾರ್ಡ್ ವೆಲ್ಲೆಸ್ಲಿ

d)

ಲಾರ್ಡ್ ಕಾರ್ನ್ವಾಲಿಸ್

29.

ಬಿಜಾಪುರದ ಸುಲ್ತಾನರಿಂದ ಗೋವಿಂದ ಗೆದ್ದುಕೊಂಡರು

a)

ಅಲ್ಬುಕರ್ಕ್

b)

ಕಾರ್ನ್ವಾಲಿಸ್

c)

ರಾಬರ್ಟ್ ಕ್ಲೈವ್

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

30.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು

a)

ಅಲ್ಬುಕರ್ಕ್

b)

ರಾಬರ್ಟ್ ಕ್ಲೈವ್

c)

ಫ್ರಾನ್ಸಿಸ್ಕೋ ಅಲ್ ಮಾಡಿ

d)

ವಾಸ್ಕೋಡಿಗಾಮ

31.

1454 ರಲ್ಲಿ ಅಟೋಮನ್ ಟರ್ಕರು ಯಾವ ಪ್ರದೇಶ ವಶಪಡಿಸಿಕೊಂಡರು

a)

ಪೋರ್ಚುಗಲ್

b)

ಕಾನ್ಸ್ಟಾಂಟಿನೋಪಲ್

c)

ಸೇನ್

d)

ಇಟಲಿ

32.

ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು

a)

ಕಾರ್ನ್ವಾಲಿಸ್

b)

ಲಾರ್ಡ್ ವೆಲ್ಲೆಸ್ಲಿ

c)

ರಾಬರ್ಟ್ ಕ್ಲೈವ್

d)

ಮೌಂಟ್ ಬ್ಯಾಟನ್

33.

ಬಾಕ್ಸರ್ ಕದನ ನಡೆದ ವರ್ಷ

a)

1764

b)

1757

c)

1763

d)

1756

34.

ಬ್ರಿಟಿಷರು ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು

a)

ಮುಲ್ತಾನ್ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಬಾಂಬೆ ಒಪ್ಪಂದ

d)

ನಿರಂತರ ಮೈತ್ರಿ ಒಪ್ಪಂದ

35.

ಸಿಖ್ಖರು ಅವಮಾನಕರ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

a)

1818

b)

1805

c)

1846

d)

1848

36.

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

a)

ಬಕ್ಸಾರ್ ಕದನದ ಮೂಲಕ

b)

ಪ್ಲಾಸಿ ಕದನದ ಮೂಲಕ

c)

ಕರ್ನಾಟಿಕ್ ಯುದ್ಧಗಳ ಮೂಲಕ

d)

ಮೈಸೂರು ಯುದ್ಧಗಳ ಮೂಲಕ

37.

ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು

a)

ಲಾರ್ಡ್ ಕರ್ಜನ್

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಡಾಲ್ ಹೌಸಿ

d)

ರಾಬರ್ಟ್ ಕ್ಲೈವ್

38.

ಇಂಗ್ಲೆಂಡ್ ಸರಕಾರವು ರೆಗ್ಯುಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿದ್ದರ ಉದ್ದೇಶ

a)

ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಿಸುವುದು

b)

ಭ್ರಷ್ಟಾಚಾರವನ್ನು ನಿಯಂತ್ರಿಸುವುದು

c)

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡುವುದು

d)

ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪಿಸುವುದು

39.

ಈ ಒಪ್ಪಂದದ ಮೂಲಕ 3ನೇ ಆಂಗ್ಲೋ ಮೈಸೂರು ಯುದ್ಧ ಮುಕ್ತಾಯವಾಯಿತು.

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಸಾಲ್ ಬಾಯ್

d)

ಶ್ರೀರಂಗ ಪಟ್ಟಣ ಒಪ್ಪಂದ

40.

ಬ್ರಿಟಿಷ್‌ರ ಕುತಂತ್ರ ಮೊದಲು ಅರಿತು ಸ್ವತಂತ್ರ ಪಡೆಯಲು ಬಯಸಿದ ಮೊದಲ ವ್ಯಕ್ತಿ.

a)

ದೊಂಡಿಯಾವಾಘ್

b)

ಟಿಪ್ಪು ಸುಲ್ತಾನ್

c)

ಹೈದರಾಲಿ

d)

ಔರಂಗಜೇಬ್

41.

ಸಿಖ್ಖರು ಅವಮಾನಕರ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

a)

1818

b)

1805

c)

1846

d)

1848

42.

ಬ್ರಿಟಿಷರು ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಲು ಕಾರಣವಾದ ಅಂಶ

a)

ಪ್ಲಾಸಿ ಮತ್ತು ಬಕ್ಸಾರ್ ಕದನಗಳಲ್ಲಿನ ಜಯ

b)

ಆಂಗ್ಲೋ ಮರಾಠ ಯುದ್ಧಗಳಲ್ಲಿನ ಜಯ

c)

ಆಂಗ್ಲೋ ಸಿಖ್ ಯುದ್ಧಗಳಲ್ಲಿನ ಜಯ

d)

ಹೈದರಾಲಿಯ ಮೇಲಿನ ಜಯ

43.

ಬ್ರಿಟಿಷರು ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು

a)

ಮುಲ್ತಾನ್ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಬಾಂಬೆ ಒಪ್ಪಂದ

d)

ನಿರಂತರ ಮೈತ್ರಿ ಒಪ್ಪಂದ

44.

ಲಾಹೋರ್ : ಚಟ್ಟಾರ್ ಸಿಂಗ್ ಅಟ್ಟಾರಿವಾಲ : : ಮುಲ್ತಾನ್ : _________

a)

ಮೂಲರಾಜ್

b)

ಶಿವರಾಜ್

c)

ರಾಮರಾಜ್

d)

ರಣಜಿತ್ ಸಿಂಗ್

45.

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನ್ ವಾಲೀಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ವಾರನ್ ಹೇಸ್ಟಿಂಗ್

46.

ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆದೋರಲು ಕಾರಣ

a)

ಬ್ರಿಟಿಷರ ಆಕ್ರಮಣ

b)

ರಣಜಿತ್ ಸಿಂಗನ ಮರಣ

c)

ವಿದೇಶಿಯರ ದಾಳಿ

d)

ತೀವ್ರ ಬರಗಾಲ

47.

ಪೇಶ್ವೆ ಪದವಿ ರದ್ದಾದ ನಂತರ ಸತಾರಾದಿಂದ ಮರಾಠರ ಆಡಳಿತ ಮುಂದುವರೆಸಿದ ಶಿವಾಜಿಯ ವಂಶಸ್ಥ

a)

ರಾಜಾ ಮಹಾಸಿಂಹ

b)

ಪ್ರತಾಪ ಸಿಂಹ

c)

ಜಯಸಿಂಹ

d)

ಸಾಹು

48.

ಪೇಶ್ವೆ ಪದವಿ ರದ್ದಾದ ನಂತರ ಸತಾರಾದಿಂದ ಮರಾಠರ ಆಡಳಿತ ಮುಂದುವರೆಸಿದ ಶಿವಾಜಿಯ ವಂಶಸ್ಥ

a)

ರಾಜಾ ಮಹಾಸಿಂಹ

b)

ಪ್ರತಾಪ ಸಿಂಹ

c)

ಜಯಸಿಂಹ

d)

ಸಾಹು

49.

1818ರಲ್ಲಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧದ ಈ ಯುದ್ಧಗಳಲ್ಲಿ ಸೋತು ಶರಣಾದನು

a)

ಕೋರೇಗಾವ್ ಮತ್ತು ಅಷ್ಟಿ

b)

ಕೊರೇಗಾವ್ ಮತ್ತು ಪೂನಾ

c)

ಕೊರೇಗಾವ್ ಮತ್ತು ಬೆಸ್ಸಿನ್

d)

ಅಷ್ಟಿ ಮತ್ತು ಸಾಲ್ಬಾಯ್

50.

ಲಾರ್ಡ್ ವೆಲ್ಲೆಸ್ಲಿಯ ಯುದ್ಧಪ್ರಿಯ ನೀತಿಯಿಂದ ಉಂಟಾದ ಪರಿಣಾಮ

a)

ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯಾಯಿತು

b)

ಭಾರತೀಯ ರಾಜರು ಸೋತರು

c)

ಕಂಪನಿಗೆ ಸಾಲದ ಹೊರೆ ಹೆಚ್ಚಿತು

d)

ಬ್ರಿಟಿಷರಿಗೆ ಆರ್ಥಿಕ ಲಾಭ ಉಂಟಾಯಿತು

51.

ಮರಾಠ ಪೇಶ್ವೆಯು ಬ್ರಿಟಿಷರೊಂದಿಗೆ ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ

a)

ತನ್ನ ಸೋಲನ್ನು ಒಪ್ಪಿಕೊಂಡನು

b)

ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು

c)

ಪೂನಾ ಪ್ರಾಂತ್ಯವನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು

d)

ಬ್ರಿಟಿಷರ ಪ್ರಾಬಲ್ಯವನ್ನು ಮುರಿದನು

52.

ಎರಡನೇ ಆಂಗ್ಲೋ - ಮರಾಠ ಯುದ್ಧಕ್ಕೆ ಕಾರಣ

a)

ರಘೋಬನು ಪೇಶ್ವೆಯಾಗಲು ಪ್ರಯತ್ನಿಸಿದ್ದು

b)

ಮರಾಠ ಒಕ್ಕೂಟಗಳಲ್ಲಿನ ಸಂಘರ್ಷ

c)

ಮರಾಠರು ಸಹಾಯಕ ಸೈನ್ಯ ಪದ್ದತಿಯನ್ನು ತಿರಸ್ಕರಿಸಿದ್ದು

d)

ಮರಾಠ ಮನೆತನಗಳ ಘನತೆಯನ್ನು ಉಳಿಸಿಕೊಳ್ಳುವುದು

53.

ಮೊದಲ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದ ಮೂಲಕ ಕೊನೆಗೊಂಡಿತ್ತು

a)

ಸಾಲ್ಬಾಯ್ ಒಪ್ಪಂದ

b)

ಪೂನಾ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಲಾಹೋರ್ ಒಪ್ಪಂದ

54.

ಮರಾಠರ ವಿರುದ್ಧವೇ ಬ್ರಿಟಿಷರ ಬೆಂಬಲ ಕೋರಿದ ಮರಾಠ ನಾಯಕ

a)

ಹೊಳ್ಕರ್

b)

ಯಶವಂತರಾವ್

c)

ಅಪ್ಪ ಸಾಹೇಬ

d)

ರಘೋಬ

55.

ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು

a)

ರಘುನಾಥರಾವ್

b)

ನಾನಾ ಫಡ್ನವೀಸ್

c)

ಎರಡನೇ ಮಾಧವರಾವ್

d)

ಎರಡನೇ ಬಾಜಿರಾವ್

56.

ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು

a)

ಟಿಪ್ಪು

b)

ರಣಜಿತ್ ಸಿಂಗ್

c)

ಮರಾಠರು

d)

ಬ್ರಿಟಿಷರು

57.

ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ

a)

ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ವಸಾಹತುಶಾಹಿ ನೀತಿ

c)

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

d)

ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ

58.

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

a)

ವಿಜಯ್ ಸಿಂಗ್

b)

ರಾಜ ಹರಿಸಿಂಗ್

c)

ರಣಜಿತ್ ಸಿಂಗ್

d)

ರಾಣ ಪ್ರತಾಪಸಿಂಗ್

59.

ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು

a)

ಹೈದರಾಲಿ

b)

ಮೊಘಲರು

c)

ಮರಾಠರು

d)

ಸಿಖ್ಖರು

60.

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

a)

ಬಕ್ಸಾರ್ ಕದನದ ಮೂಲಕ

b)

ಪ್ಲಾಸಿ ಕದನದ ಮೂಲಕ

c)

ಕರ್ನಾಟಿಕ್ ಯುದ್ಧಗಳ ಮೂಲಕ

d)

ಮೈಸೂರು ಯುದ್ಧಗಳ ಮೂಲಕ