wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ೧

Total questions: 57

Worksheet time: 29mins

Name
Class
Date
1.

ಸಿಖ್ಖರು ಅವಮಾನಕರ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

a)

1818

b)

1805

c)

1846

d)

1848

2.

ಬ್ರಿಟಿಷರು ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಲು ಕಾರಣವಾದ ಅಂಶ

a)

ಪ್ಲಾಸಿ ಮತ್ತು ಬಕ್ಸಾರ್ ಕದನಗಳಲ್ಲಿನ ಜಯ

b)

ಆಂಗ್ಲೋ ಮರಾಠ ಯುದ್ಧಗಳಲ್ಲಿನ ಜಯ

c)

ಆಂಗ್ಲೋ ಸಿಖ್ ಯುದ್ಧಗಳಲ್ಲಿನ ಜಯ

d)

ಹೈದರಾಲಿಯ ಮೇಲಿನ ಜಯ

3.

ಬ್ರಿಟಿಷರು ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು

a)

ಮುಲ್ತಾನ್ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಬಾಂಬೆ ಒಪ್ಪಂದ

d)

ನಿರಂತರ ಮೈತ್ರಿ ಒಪ್ಪಂದ

4.

ಲಾಹೋರ್ : ಚಟ್ಟಾರ್ ಸಿಂಗ್ ಅಟ್ಟಾರಿವಾಲ : : ಮುಲ್ತಾನ್ : _________

a)

ಮೂಲರಾಜ್

b)

ಶಿವರಾಜ್

c)

ರಾಮರಾಜ್

d)

ರಣಜಿತ್ ಸಿಂಗ್

5.

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನ್ ವಾಲೀಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ವಾರನ್ ಹೇಸ್ಟಿಂಗ್

6.

ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆದೋರಲು ಕಾರಣ

a)

ಬ್ರಿಟಿಷರ ಆಕ್ರಮಣ

b)

ರಣಜಿತ್ ಸಿಂಗನ ಮರಣ

c)

ವಿದೇಶಿಯರ ದಾಳಿ

d)

ತೀವ್ರ ಬರಗಾಲ

7.

ಪೇಶ್ವೆ ಪದವಿ ರದ್ದಾದ ನಂತರ ಸತಾರಾದಿಂದ ಮರಾಠರ ಆಡಳಿತ ಮುಂದುವರೆಸಿದ ಶಿವಾಜಿಯ ವಂಶಸ್ಥ

a)

ರಾಜಾ ಮಹಾಸಿಂಹ

b)

ಪ್ರತಾಪ ಸಿಂಹ

c)

ಜಯಸಿಂಹ

d)

ಸಾಹು

8.

1818ರಲ್ಲಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧದ ಈ ಯುದ್ಧಗಳಲ್ಲಿ ಸೋತು ಶರಣಾದನು

a)

ಕೋರೇಗಾವ್ ಮತ್ತು ಅಷ್ಟಿ

b)

ಕೊರೇಗಾವ್ ಮತ್ತು ಪೂನಾ

c)

ಕೊರೇಗಾವ್ ಮತ್ತು ಬೆಸ್ಸಿನ್

d)

ಅಷ್ಟಿ ಮತ್ತು ಸಾಲ್ಬಾಯ್

9.

ಲಾರ್ಡ್ ವೆಲ್ಲೆಸ್ಲಿಯ ಯುದ್ಧಪ್ರಿಯ ನೀತಿಯಿಂದ ಉಂಟಾದ ಪರಿಣಾಮ

a)

ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯಾಯಿತು

b)

ಭಾರತೀಯ ರಾಜರು ಸೋತರು

c)

ಕಂಪನಿಗೆ ಸಾಲದ ಹೊರೆ ಹೆಚ್ಚಿತು

d)

ಬ್ರಿಟಿಷರಿಗೆ ಆರ್ಥಿಕ ಲಾಭ ಉಂಟಾಯಿತು

10.

ಮರಾಠ ಪೇಶ್ವೆಯು ಬ್ರಿಟಿಷರೊಂದಿಗೆ ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ

a)

ತನ್ನ ಸೋಲನ್ನು ಒಪ್ಪಿಕೊಂಡನು

b)

ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು

c)

ಪೂನಾ ಪ್ರಾಂತ್ಯವನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು

d)

ಬ್ರಿಟಿಷರ ಪ್ರಾಬಲ್ಯವನ್ನು ಮುರಿದನು

11.

ಎರಡನೇ ಆಂಗ್ಲೋ - ಮರಾಠ ಯುದ್ಧಕ್ಕೆ ಕಾರಣ

a)

ರಘೋಬನು ಪೇಶ್ವೆಯಾಗಲು ಪ್ರಯತ್ನಿಸಿದ್ದು

b)

ಮರಾಠ ಒಕ್ಕೂಟಗಳಲ್ಲಿನ ಸಂಘರ್ಷ

c)

ಮರಾಠರು ಸಹಾಯಕ ಸೈನ್ಯ ಪದ್ದತಿಯನ್ನು ತಿರಸ್ಕರಿಸಿದ್ದು

d)

ಮರಾಠ ಮನೆತನಗಳ ಘನತೆಯನ್ನು ಉಳಿಸಿಕೊಳ್ಳುವುದು

12.

ಮೊದಲ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದ ಮೂಲಕ ಕೊನೆಗೊಂಡಿತ್ತು

a)

ಸಾಲ್ಬಾಯ್ ಒಪ್ಪಂದ

b)

ಪೂನಾ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಲಾಹೋರ್ ಒಪ್ಪಂದ

13.

ಮರಾಠರ ವಿರುದ್ಧವೇ ಬ್ರಿಟಿಷರ ಬೆಂಬಲ ಕೋರಿದ ಮರಾಠ ನಾಯಕ

a)

ಹೊಳ್ಕರ್

b)

ಯಶವಂತರಾವ್

c)

ಅಪ್ಪ ಸಾಹೇಬ

d)

ರಘೋಬ

14.

ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು

a)

ರಘುನಾಥರಾವ್

b)

ನಾನಾ ಫಡ್ನವೀಸ್

c)

ಎರಡನೇ ಮಾಧವರಾವ್

d)

ಎರಡನೇ ಬಾಜಿರಾವ್

15.

ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು

a)

ಟಿಪ್ಪು

b)

ರಣಜಿತ್ ಸಿಂಗ್

c)

ಮರಾಠರು

d)

ಬ್ರಿಟಿಷರು

16.

ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ

a)

ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ವಸಾಹತುಶಾಹಿ ನೀತಿ

c)

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

d)

ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ

17.

ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು

a)

ಟರ್ಕರು

b)

ಮೊಘಲರು

c)

ಮಂಗೋಲಿಯನ್ನರು

d)

ಸಿಖ್ಖರು

18.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ಬಂದ ವರ್ಷ ಎಷ್ಟು?

a)

18450

b)

1849

c)

1848

d)

1847

19.

ಲಾಹೋರ್ ಒಪ್ಪಂದ ನಡೆದ ವರ್ಷ

a)

1846

b)

1845

c)

1848

d)

1850

20.

ಲಾರ್ಡ್ ಡಾಲ್ ಹೌಸಿ ಜಾರಿಗೆತಂದ ಪದ್ಧತಿ ಯಾವುದು?

a)

ಸಹಾಯಕ ಸೈನ್ಯ ಪದ್ಧತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

c)

ದ್ವಿಮುಖ ಸರ್ಕಾರ

d)

ಯಾವುದು ಅಲ್ಲ

21.

ಮೊಘಲ್ ರಾಜಾ ಎರಡನೇ ಷಾಆಲಂನನ್ನು ಪುನಃ ದೆಹಲಿ ಸಿಂಹಾಸನದ ಮೇಲೆ ಕೂರಿಸಿ ದೇವರು ಯಾರು?

a)

ಮರಾಠರು

b)

ಹೈದರಾಲಿ

c)

‌ ಸಿಖ್ಖರು

d)

ಟಿಪ್ಪು ಸುಲ್ತಾನ್

22.

ಪಂಜಾಬಿನ ಸಿಂಹ ಎಂದು ಯಾರನ್ನು ಕರೆಯುವರು?

a)

ಮೂಲರಾಜ

b)

ರಾಜಾ ರಣಜಿತ್ ಸಿಂಗ್

c)

ಚಟ್ಟಾರಸಿಂಗ

d)

ಗೋವಿಂದ ಸಿಂಗ್

23.

ಕೊನೆಯ ಮರಾಠಾ ಪೇಶ್ವೆ ಯಾರು?

a)

ಎರಡನೇಯ ಬಾಜಿರಾಯ

b)

ಒಂದನೇ ಬಾಜೀರಾಯ

c)

ಎರಡನೇಯ ಮಾಧವರಾವ್

d)

ರಘುನಾಥ ರಾವ್

24.

ಸ‌ಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ ಮೊದಲ ಭಾರತೀಯ ರಾಜ್ಯ ಯಾವುದು?

a)

ಮುಂಬೈ

b)

ದೆಹಲಿ

c)

ಮೈಸೂರ

d)

ಹೈದರಾಬಾದ್

25.

ಆಂಗ್ಲೋ -ಮರಾಠಾ ಯುದ್ಧಗಳ ಅವಧಿ

a)

1775-1818

b)

1775-1800

c)

1775-1805

d)

1775-1805

26.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?

a)

ಲಾರ್ಡ್ ವೆಲ್ಲೆಸ್ಲಿ

b)

ವಿಲಿಯಂ ಜೇಮ್ಸ್

c)

ವಿಲಿಯಂ ಆರ್ಥರ್

d)

ಡಾಲಹೌಸಿ

27.

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

a)

ವಿಜಯ್ ಸಿಂಗ್

b)

ರಾಜ ಹರಿಸಿಂಗ್

c)

ರಣಜಿತ್ ಸಿಂಗ್

d)

ರಾಣ ಪ್ರತಾಪಸಿಂಗ್

28.

ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು

a)

ಹೈದರಾಲಿ

b)

ಮೊಘಲರು

c)

ಮರಾಠರು

d)

ಸಿಖ್ಖರು

29.

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

a)

ಬಕ್ಸಾರ್ ಕದನದ ಮೂಲಕ

b)

ಪ್ಲಾಸಿ ಕದನದ ಮೂಲಕ

c)

ಕರ್ನಾಟಿಕ್ ಯುದ್ಧಗಳ ಮೂಲಕ

d)

ಮೈಸೂರು ಯುದ್ಧಗಳ ಮೂಲಕ

30.

ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಜಾರಿಗೆ ತಂದ ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು.

a)

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

b)

ಸಹಾಯಕ ಸೈನ್ಯ ಪದ್ಧತಿ

c)

ದತ್ತು ಮಕ್ಕಳಿಗೆ ಹಕ್ಕಿಲ್ಲ

d)

ಯುದ್ಧ ನೀತಿ

31.

7 ವಾಸ್ಕೋಡಿಗಾಮ ಎಲ್ಲಿಂದ ತನ್ನ ಪ್ರಯಾಣ ಆರಂಭಿಸಿದನು ?

a)

A) ಪ್ಯಾಲಿಸ್ಟೈನ್

b)

B) ಲಿಸ್ಬನ್

c)

C) ಮ್ಯಾಂಚೆಸ್ಟರ್

d)

D) ಗೋವಾ

32.

1) ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು?

a)

A) ಲಂಡನ್

b)

B) ರೂಂ

c)

C)ಕಾನ್ ಸ್ಟಾಂಟಿನೋಪಲ್

d)

D)ಜಿನೇವಾ

33.

ಕಾನ್‌ ಸ್ಟಾಂಟಿನೋಪಲ್‌ನ್ನು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದು ಕರೆಯಲಾಗುತ್ತಿತ್ತು ಏಕೆಂದರೆ

a)

ಬೈಜಾಂಟಿಯನ್‌ ಸಾಮ್ರಾಜ್ಯದ ರಾಜಧಾನಿಯಾಗಿತ್ತು

b)

ಇಟಾಲಿಯನ್ನರ ವ್ಯಾಪಾರದಲ್ಲಿ ಏಕಸ್ವಾಮ್ಯ ಹೊಂದಿತ್ತು

c)

ಅಟೋಮನ್‌ ಟರ್ಕರ ವಶದಲ್ಲಿತ್ತು

d)

ಪೂರ್ವ ರಾಷ್ಟ್ರಗಳೊಂದಿಗಿನ ವ್ಯಾಪಾರಕ್ಕೆ ಭೂ ಮಾರ್ಗವಾಗಿತ್ತು

34.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1757

b)

1664

c)

1453

d)

1600

35.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1757

b)

1764

c)

1453

d)

1600

36.

ಬಕ್ಸಾರ್ ಕದನ ನಡೆದ ವರ್ಷ

a)

1757

b)

1764

c)

1453

d)

1498

37.

ಪ್ಲಾಸಿ ಕದನ ನಡೆದ ವರ್ಷ

a)

1757

b)

1764

c)

1453

d)

1498

38.

ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ

a)

ಸೂರತ್

b)

ಬಂಗಾಳ

c)

ಪಾಂಡಿಚೇರಿ

d)

ಕಾಪ್ಪಡ್

39.

1498 ರಲ್ಲಿ ವಾಸ್ಕೋಡಿಗಾಮ ಭಾರತಕ್ಕೆ ಬಂದಿಳಿದ ಸ್ಥಳ

a)

ಸೂರತ್

b)

ಬಂಗಾಳ

c)

ಪಾಂಡಿಚೇರಿ

d)

ಕಾಪ್ಪಡ್

40.

1617ರಲ್ಲಿ ಬ್ರಿಟನ್ ದೊರೆ ಒಂದನೇ ಚಾರ್ಲ್ಸ್ ನ ರಾಯಭಾರಿಯಾಗಿ ಜಹಾಂಗೀರ್ ನ ಆಸ್ಥಾನಕ್ಕೆ ಬಂದವರು

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

41.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊದಲ ಯುರೋಪಿಯನರು

a)

ಪೋರ್ಚುಗೀಸರು

b)

ಡಚ್ಚರು

c)

ಫ್ರೆಂಚರು

d)

ಬ್ರಿಟಿಷರು

42.

1453 ರಲ್ಲಿ ಕಾನ್ಸ್ಟೆಂಟ್ ನೋಪಲ್ ನಗರವನ್ನು ವಶಪಡಿಸಿಕೊಂಡವರು

a)

ಅಟೋಮನ್ ಟರ್ಕರು

b)

ಡಚ್ಚರು

c)

ಫ್ರೆಂಚರು

d)

ಬ್ರಿಟಿಷರು

43.

1617ರಲ್ಲಿ ಬ್ರಿಟನ್ ದೊರೆ ಒಂದನೇ ಚಾರ್ಲ್ಸ್ ನ ರಾಯಭಾರಿಯಾಗಿ ಜಹಾಂಗೀರ್ ನ ಆಸ್ಥಾನಕ್ಕೆ ಬಂದವರು

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

44.

ಬಂಗಾಳದಲ್ಲಿ ದ್ವಿ ಪ್ರಭುತ್ವ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದವರು

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

45.

ಬಕ್ಸಾರ್ ಕದನದಲ್ಲಿ ಮೈತ್ರಿ ಸೈನ್ಯ ಸೋಲಿಸಿದ ಬ್ರಿಟಿಷ್ ಅಧಿಕಾರಿ

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಥಾಮಸ್ ರೋ

d)

ಸರ್ ಐರ್ ಕೂಟ್

46.

ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ

ದಸ್ತಕಗಳನ್ನು ನೀಡಿದ ಮೊಘಲ್ ದೊರೆ

a)

ಎರಡನೇ ಷಾ ಅಲಂ

b)

ಫಾರೂಕ್ ಶಿಯಾರ್

c)

ಮಿರ್ ಜಾಫರ್

d)

ಮಿರ್ ಕಾಶಿಮ್

47.

ಬ್ರಿಟಿಷ್ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದ ಮೊಘಲ್ ದೊರೆ

a)

ಎರಡನೇ ಷಾ ಅಲಂ

b)

ಫಾರೂಕ್ ಶಿಯಾರ್

c)

ಮಿರ್ ಜಾಫರ್

d)

ಮಿರ್ ಕಾಶಿಮ್

48.

ಭಾರತ ಮತ್ತು ಯುರೋಪಿನ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

49.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವನು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

50.

ನೀಲಿ ನೀರಿನ ನೀತಿ ಜಾರಿಗೆ ತಂದವನು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

51.

ಪೋರ್ಚುಗೀಸರ ಮೊಟ್ಟ ಮೊದಲ

ವೈಸ್ ರಾಯ್ ಭಾರತಕ್ಕೆಬಂದವನು

a)

ಪ್ರಾನ್ಸಿಸ್ಕೊ ಡಿ ಆಲ್ ಮೇಡ್

b)

ಅಲ್ಫಾನ್ಸೋ ಡಿ ಅಲ್ಬು ಕರ್ಕ್

c)

ವಾಸ್ಕೋಡಿಗಾಮ

d)

ಡೂಪ್ಲೇ

52.

ಮಧ್ಯಕಾಲದಲ್ಲಿ ಯುರೋಪಿಯನ್ಶ ದೇಶಗಳ ವ್ಯಾಪಾರದ ಮೇಲೆ ಏಕಸೌಮ್ಯ ಸಾಧಿಸಿದ್ದವರು

a)

ಇಟೆಲಿ ಯವರು

b)

ಪೋರ್ಚುಗೀಸರು

c)

ಟರ್ಕರು

d)

ಅರಬ್ಬರು

53.

ಮಧ್ಯಕಾಲದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸೌಮ್ಯ ಸಾಧಿಸಿದ್ದವರು

a)

ಇಟೆಲಿ ಯವರು

b)

ಪೋರ್ಚುಗೀಸರು

c)

ಟರ್ಕರು

d)

ಅರಬ್ಬರು

54.

ಭಾರತದ ಯಾವ ರಾಜ ವಾಸ್ಕೋ ಡ ಗಾಮಾಗೆ ಆತಿಥ್ಯ ಒದಗಿಸಿದನು?

a)

ಕೃಷ್ಣದೇವರಾಯ

b)

ಸಮೂದ್ರಿ ರಾಜ

c)

ಹೈದರಾಲಿ

d)

ಶಿವಾಜಿ

55.

ವಾಸ್ಕೋ ಡ ಗಾಮಾ ಯಾವ ದ್ವೀಪದ ಮೂಲಕ ಭಾರತಕ್ಕೆ ಬಂದನು?

a)

ಗೋವಾ

b)

ಕೊಜಿಕೋಡ್

c)

ಕ್ಯಾಲಿಕಟ್

d)

ಕೇಪ್ ಆಫ್ ಗೂಡ್ ಹೋಪ್

56.

ಭಾರತಕ್ಕೆ ಮೊದಲ ಬಾರಿಗೆ ಬಂದು ಕಾಲಿಟ್ಟ ಪೋರ್ಚುಗೀಸ್ ಸಮುದ್ರ ಸಾರಥಿ ಯಾರು?

a)

ವಾಸ್ಕೋ ಡ ಗಾಮಾ

b)

ಆಲ್ಮಿಡಾ

c)

ಆಲ್ಪೋನ್ಸೋ ದಿ ಅಲ್ಬುಕರ್ಕ್

d)

ಕ್ಯಾಬ್ರಾಲ್

57.

ಯುರೋಪಿಯನ್ ಸಮುದಾಯದ ಮೊದಲವರು ಯಾವ ದೇಶದಿಂದ ಭಾರತಕ್ಕೆ ಬಂದರು?

a)

ಫ್ರಾನ್ಸ್

b)

ಪೋರ್ಚುಗಲ್

c)

ಇಂಗ್ಲೆಂಡ್

d)

ಹಾಲೆಂಡ್