wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಸಾಮಾನ್ಯ ಪ್ರಶ್ನೆಗಳು

Total questions: 5

Worksheet time: 3mins

Name
Class
Date
1.

ವಿಜಯನಯಗರ ಸಾಮ್ರಜ್ಯ ಸ್ಥಾಪನೆಯಾದ ವರ್ಷ?

a)

1336

b)

1347

c)

1356

d)

1326

2.

ಭಾರತದ ಪ್ರಸ್ತುತ ರಾಷ್ಟ್ರಪತಿ ಯಾರು?

a)

ಪ್ರತಿಭಾ ಪಾಟೀಲ

b)

ಪ್ರಣವ ಮುಖರ್ಜಿ

c)

ದ್ರೌಪದಿ ಮುರ್ಮು

d)

ಎ.ಪಿ.ಜೆ. ಅಬ್ದುಲ್ ಕಲಾಂ

3.

ತೆಲಂಗಾಣ ರಾಜ್ಯದ ರಾಜಧಾನಿ ಯಾವುದು?

a)

ಅಮರಾವತಿ

b)

ತಿರುವನಂತಪುರ

c)

ಗಾಂಧಿನಗರ

d)

ಹೈದರಾಬಾದ್

4.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮುಖ್ಯಂಮತ್ರಿ ಯಾರು?

a)

ಸಿದ್ದರಾಮಯ್ಯ

b)

ಕೆ.ಸಿ.ರಡ್ಡಿ.

c)

ದಿ. ದೇವರಾಜ ಅರಸ

d)

ಕೆಂಗಲ್ ಹನುಂತದಯ್ಯ

5.

ಈ ದಿನವನ್ನು ಪ್ರತಿ ವರ್ಷ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ.

a)

ಡಿಸೆಂಬರ್ 26

b)

ನವೆಂಬರ 26

c)

ಜನೆವರಿ 26

d)

ಆಗಸ್ಟ್ 15