
ಸಿರಿಕನ್ನಡ ನುಡಿ ಬಳಗ
Authored by ಸಿರಿ ಕನ್ನಡ ನುಡಿ ಬಳಗ
Other
8th Grade - Professional Development
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
39 questions
Show all answers
1.
MULTIPLE CHOICE QUESTION
30 sec • 1 pt
ಪ್ರಕೃತಿಯಲ್ಲಿ - ಪದದಲ್ಲಿರುವ ಒಟ್ಟು ಮಾತ್ರೆಗಳು.
ಐದು
ಆರು
ಏಳು
ಎಂಟು
2.
MULTIPLE CHOICE QUESTION
30 sec • 1 pt
ಕಾವ್ಯದಲ್ಲಿ ಅರ್ಥಗ್ರಣಕ್ಕಿಂತ ಇದಕ್ಕೆ ಹೆಚ್ಚಿನ ಮಹತ್ವ.
ಪದಜೋಡಣೆ
ರಸಗ್ರಹಣ
ಅಲಂಕಾರ
ಪ್ರಸ್ತಾರ
3.
MULTIPLE CHOICE QUESTION
30 sec • 1 pt
ಪ್ರಾಸವಿಲ್ಲದ ಪದ್ಯ ಉಸಿರುಯಿಲ್ಲದ ದೇಹದಂತೆ. ಎಂದು ಹೇಳಿದ ಕವಿ
ಈಶ್ವರ
ಸರ್ವಜ್ಞ
ನಾಗವರ್ಮ
ಕೇಶಿರಾಜ
4.
MULTIPLE CHOICE QUESTION
30 sec • 1 pt
ಯತಿಯ ಕುರಿತು ಜಯದೇವನ ಹೇಳಿಕೆ
ಯತಿಯೆಂಬುದುಸಿರ್ವ ತಾಣಂ
ಶ್ರವ್ಯೊ ವಿರಾಮೋ ಯತಿ
ವಿರಾಮೋ ಯತಿಃ
ಗಣನಿಯಮ ಪ್ರತೀತಂ ಉಸಿರ್ದಾಣಂ
5.
MULTIPLE CHOICE QUESTION
30 sec • 1 pt
ಸಾಂಗತ್ಯದಲ್ಲಿ ಇರುವ ಪ್ರಕಾರಗಳು.
ಆರು
ಮೂರು
ನಾಲ್ಕು
ಒಂದು
6.
MULTIPLE CHOICE QUESTION
30 sec • 1 pt
ತ್ರಿಪದಿಯನ್ನು ಕನ್ನಡದ ಜನಪದ ಗಾಯಿತ್ರಿ. ಎಂದು ಕರೆದ ಕವಿ.
ಸರ್ವಜ್ಞ
ಅಂಬಿಕಾತನಯದತ್ತ
ಬಿ. ಎಂ. ಶ್ರೀಕಂಠಯ್ಯ
ತೀ. ನಂ. ಶ್ರೀಕಂಠಯ್ಯ
7.
MULTIPLE CHOICE QUESTION
30 sec • 1 pt
ಇವುಗಳಲ್ಲಿ ದಂಡಿ ಕವಿ ರಚಿಸಿದ ಕೃತಿ.
ಕಾವ್ಯಾಲಂಕಾರ
ನಾಟ್ಯಶಾಸ್ತ್ರ
ಕಾವ್ಯಾದರ್ಶ
ವಕ್ರೋಕ್ತಿ ಜೀವಿತ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?