Search Header Logo

ಸಿರಿಕನ್ನಡ ನುಡಿ ಬಳಗ

Authored by ಸಿರಿ ಕನ್ನಡ ನುಡಿ ಬಳಗ

Other

8th Grade - Professional Development

Used 3+ times

ಸಿರಿಕನ್ನಡ ನುಡಿ ಬಳಗ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

39 questions

Show all answers

1.

MULTIPLE CHOICE QUESTION

30 sec • 1 pt

ಪ್ರಕೃತಿಯಲ್ಲಿ - ಪದದಲ್ಲಿರುವ ಒಟ್ಟು ಮಾತ್ರೆಗಳು.

ಐದು
ಆರು
ಏಳು
ಎಂಟು

2.

MULTIPLE CHOICE QUESTION

30 sec • 1 pt

ಕಾವ್ಯದಲ್ಲಿ ಅರ್ಥಗ್ರಣಕ್ಕಿಂತ ಇದಕ್ಕೆ ಹೆಚ್ಚಿನ ಮಹತ್ವ.

ಪದಜೋಡಣೆ
ರಸಗ್ರಹಣ
ಅಲಂಕಾರ
ಪ್ರಸ್ತಾರ

3.

MULTIPLE CHOICE QUESTION

30 sec • 1 pt

ಪ್ರಾಸವಿಲ್ಲದ ಪದ್ಯ ಉಸಿರುಯಿಲ್ಲದ ದೇಹದಂತೆ. ಎಂದು ಹೇಳಿದ ಕವಿ

ಈಶ್ವರ
ಸರ್ವಜ್ಞ
ನಾಗವರ್ಮ
ಕೇಶಿರಾಜ

4.

MULTIPLE CHOICE QUESTION

30 sec • 1 pt

ಯತಿಯ ಕುರಿತು ಜಯದೇವನ ಹೇಳಿಕೆ

ಯತಿಯೆಂಬುದುಸಿರ್ವ ತಾಣಂ
ಶ್ರವ್ಯೊ ವಿರಾಮೋ ಯತಿ
ವಿರಾಮೋ ಯತಿಃ
ಗಣನಿಯಮ ಪ್ರತೀತಂ ಉಸಿರ್ದಾಣಂ

5.

MULTIPLE CHOICE QUESTION

30 sec • 1 pt

ಸಾಂಗತ್ಯದಲ್ಲಿ ಇರುವ ಪ್ರಕಾರಗಳು.

ಆರು
ಮೂರು
ನಾಲ್ಕು
ಒಂದು

6.

MULTIPLE CHOICE QUESTION

30 sec • 1 pt

ತ್ರಿಪದಿಯನ್ನು ಕನ್ನಡದ ಜನಪದ ಗಾಯಿತ್ರಿ. ಎಂದು ಕರೆದ ಕವಿ.

ಸರ್ವಜ್ಞ
ಅಂಬಿಕಾತನಯದತ್ತ
ಬಿ. ಎಂ. ಶ್ರೀಕಂಠಯ್ಯ
ತೀ. ನಂ. ಶ್ರೀಕಂಠಯ್ಯ

7.

MULTIPLE CHOICE QUESTION

30 sec • 1 pt

ಇವುಗಳಲ್ಲಿ ದಂಡಿ ಕವಿ ರಚಿಸಿದ ಕೃತಿ.

ಕಾವ್ಯಾಲಂಕಾರ
ನಾಟ್ಯಶಾಸ್ತ್ರ
ಕಾವ್ಯಾದರ್ಶ
ವಕ್ರೋಕ್ತಿ ಜೀವಿತ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?