ಅಧ್ಯಾಯ-7 ಸ್ವಾತಂತ್ರ್ಯ ಹೋರಾಟ

ಅಧ್ಯಾಯ-7 ಸ್ವಾತಂತ್ರ್ಯ ಹೋರಾಟ

10th Grade

31 Qs

quiz-placeholder

Similar activities

SEJARAH T4/B8

SEJARAH T4/B8

5th - 12th Grade

26 Qs

10ನೇ -ಭಾರತಕ್ಕೆ ಯುರೋಪಿಯನ್ನರ ಆಗಮನ

10ನೇ -ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

31 Qs

SEJARAH T4/B5

SEJARAH T4/B5

5th - 12th Grade

31 Qs

SEJARAH T5/B5

SEJARAH T5/B5

5th - 12th Grade

31 Qs

APUSH Unit 3 Practice Test

APUSH Unit 3 Practice Test

9th - 12th Grade

30 Qs

§62. Тарихи процестер контекстіндегі өнердің  бағыттары мен стил

§62. Тарихи процестер контекстіндегі өнердің бағыттары мен стил

10th Grade

36 Qs

ಸಮಾಜ ವಿಜ್ಞಾನ ಕ್ವಿಜ್

ಸಮಾಜ ವಿಜ್ಞಾನ ಕ್ವಿಜ್

10th Grade

30 Qs

ಇತಿಹಾಸ 10 - 2023

ಇತಿಹಾಸ 10 - 2023

10th Grade

29 Qs

ಅಧ್ಯಾಯ-7 ಸ್ವಾತಂತ್ರ್ಯ ಹೋರಾಟ

ಅಧ್ಯಾಯ-7 ಸ್ವಾತಂತ್ರ್ಯ ಹೋರಾಟ

Assessment

Quiz

History

10th Grade

Medium

Created by

ಸಮಾಜ ಹಾವೇರಿ

Used 367+ times

FREE Resource

31 questions

Show all answers

1.

MULTIPLE CHOICE QUESTION

30 sec • 1 pt

1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷರು ಯಾರು ?

A) ದಾದಾಬಾಯಿ ನವರೋಜಿ

B) ಗೋಪಾಲಕೃಷ್ಣ ಗೋಖಲೆ

C) ಮಹಾತ್ಮ ಗಾಂಧೀಜಿ

D) ಡಬ್ಲ್ಯೂ ಸಿ ಬ್ಯಾನರ್ಜಿ

2.

MULTIPLE CHOICE QUESTION

30 sec • 1 pt

2) ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಿದ ಸ್ವತಂತ್ರ ಹೋರಾಟಗಾರರ ಗುಂಪು ಯಾವುದು ?

A) ಮಂದಗಾಮಿಗಳು

B) ತೀವ್ರಗಾಮಿಗಳು

C) ಕ್ರಾಂತಿಕಾರಿಗಳು

D) ವಿನಾಶ ಗಾಮಿಗಳು

3.

MULTIPLE CHOICE QUESTION

30 sec • 1 pt

3) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದದ್ದು ಯಾವಾಗ ?

A) 1880

B)1885

C) 1947

D) 1950

4.

MULTIPLE CHOICE QUESTION

30 sec • 1 pt

4) 'ಭಾರತದ ಸಂಪತ್ತು ಪ್ರವಾಹದ ರೂಪದಲ್ಲಿ ಇಂಗ್ಲೆಂಡಿಗೆ ಹರಿದು ಹೋಗುತ್ತಿದೆ' ಎಂಬುದು ಯಾವ ಸಿದ್ಧಾಂತವಾಗಿದೆ?

A) ಸಂಪತ್ತಿನ ಸೋರಿಕೆ ಸಿದ್ಧಾಂತ

B) ಸಂಪತ್ತಿನ ಏರಿಕೆ ಸಿದ್ಧಾಂತ

C) ಬಿಳಿಯನ ಮೇಲಿನ ಹೊರೆ ಸಿದ್ದಾಂತ

D) ಸಂಪತ್ತಿನ ಕರಗುವಿಕೆ ಸಿದ್ಧಾಂತ

5.

MULTIPLE CHOICE QUESTION

30 sec • 1 pt

5) ಸ್ವತಂತ್ರ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸಲು ಶಿವಾಜಿ ಜಯಂತಿ ದುರ್ಗಾ ಜಯಂತಿ ಗಣೇಶ ಚತುರ್ಥಿ ಮುಂತಾದ ಧಾರ್ಮಿಕ ಉತ್ಸವಗಳನ್ನು ಜಾರಿಗೆತಂದ ಸ್ವಾತಂತ್ರ್ಯ ಹೋರಾಟಗಾರ ಯಾರು ?

A) ಸುಭಾಷ್ ಚಂದ್ರ ಬೋಸ್

B) ಬಾಲ ಗಂಗಾಧರ ತಿಲಕ

C) ಬಿ ಆರ್ ಅಂಬೇಡ್ಕರ್

D) ಮಹಾತ್ಮ ಗಾಂಧಿ

6.

MULTIPLE CHOICE QUESTION

30 sec • 1 pt

6) ಬಂಗಾಳದ ವಿಭಜನೆ ಯೋಜನೆಯನ್ನು ರೂಪಿಸಿದವರು ಯಾರು ?

A) ಲಾರ್ಡ್ ಮೌಂಟ್ ಬ್ಯಾಟನ್

B) ಲಾರ್ಡ ಕಾರ್ನ ವಾಲಿಸ್

C) ಲಾರ್ಡ ಕರ್ಜನ

D) ಲಾರ್ಡ್ ಬೆಂಟಿಂಗ್

7.

MULTIPLE CHOICE QUESTION

30 sec • 1 pt

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಆರಂಭಿಕ ಸಭೆಗೆ ಪ್ರಮುಖ ಉದ್ದೇಶ ಏನಾಗಿತ್ತು ?

A) ಸ್ವಾತಂತ್ರ್ಯ

B) ರಾಷ್ಟ್ರೀಯ ಐಕ್ಯತೆ

C) ಬ್ರಿಟಿಷರನ್ನು ಹೊಡೆದೋಡಿಸುವುದು

D) ಭಾರತೀಯತೆಯನ್ನು ಎತ್ತಿ ಹಿಡಿಯುವುದು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?