1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

10th Grade

47 Qs

quiz-placeholder

Similar activities

ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ

ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

10th Grade

50 Qs

ಗದ್ಯಪಾಠ - 2. ಶಬರಿ  ( 10ನೇ ತರಗತಿ )

ಗದ್ಯಪಾಠ - 2. ಶಬರಿ ( 10ನೇ ತರಗತಿ )

10th Grade

51 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕವಿ ಪರಿಚಯಗಳು

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕವಿ ಪರಿಚಯಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩

10th Grade

50 Qs

3.ದ್ವಿತೀಯ ಭಾಷೆ ರಸಪ್ರಶ್ನೆ : ಅಸಿ ಮಸಿ ಕೃಷಿ

3.ದ್ವಿತೀಯ ಭಾಷೆ ರಸಪ್ರಶ್ನೆ : ಅಸಿ ಮಸಿ ಕೃಷಿ

10th Grade

50 Qs

ಪದ್ಯ-2. ಹಕ್ಕಿ ಹಾರುತಿದೆ ನೋಡಿದಿರಾ ? (10ನೇ ತರಗತಿ)

ಪದ್ಯ-2. ಹಕ್ಕಿ ಹಾರುತಿದೆ ನೋಡಿದಿರಾ ? (10ನೇ ತರಗತಿ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 10K+ times

FREE Resource

47 questions

Show all answers

1.

MULTIPLE CHOICE QUESTION

30 sec • 1 pt

'ಹಸುರು' ಕವನವನ್ನು ಬರೆದ ಕವಿ
ಕುವೆಂಪು
ಜಿ.ಎಸ್. ಶಿವರುದ್ರಪ್ಪ
ದ.ರಾ. ಬೇಂದ್ರೆ
ಕುಮಾರವ್ಯಾಸ

2.

MULTIPLE CHOICE QUESTION

30 sec • 1 pt

ಕುವೆಂಪು ಅವರ ಪೂರ್ಣ ಹೆಸರು

ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಕುಮಾರ ವೆಂಕಟಪ್ಪ ಪುಟ್ಟಣ್ಣ

ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ

3.

MULTIPLE CHOICE QUESTION

30 sec • 1 pt

ಕುವೆಂಪು ಅವರ ಹುಟ್ಟೂರು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ

ಮೈಸೂರು ಜಿಲ್ಲೆಯ ನಂಜನಗೂಡು

4.

MULTIPLE CHOICE QUESTION

30 sec • 1 pt

ಕುವೆಂಪುರವರು ಹುಟ್ಟಿದ ವರ್ಷ

ಕ್ರಿ.ಶ.1896

ಕ್ರಿ.ಶ.1900

ಕ್ರಿ.ಶ.1904

ಕ್ರಿ.ಶ.1905

5.

MULTIPLE CHOICE QUESTION

30 sec • 1 pt

ಹಸುರು ಕವನದ ಆಕರ ಗ್ರಂಥ

ಕೊಳಲು

ಪಾಂಚಜನ್ಯ

ಪ್ರೇಮಕಾಶ್ಮೀರ

ಪಕ್ಷಿಕಾಶಿ

6.

MULTIPLE CHOICE QUESTION

30 sec • 1 pt

ಕುವೆಂಪುರವರು ರಚಿಸಿದ ಕೃತಿಗಳು

ಕೊಳಲು,ಪಾಂಚಜನ್ಯ, ಪ್ರೇಮಕಾಶ್ಮೀರ,ಪಕ್ಷಿಕಾಶಿ

ಜಲಗಾರ,ಯಮನಸೋಲು, ಬೆರಳ್ಗೆ ಕೊರಳ್

ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು

ಇಲ್ಲಿ ಹೇಳಿರುವ ಎಲ್ಲವೂ

7.

MULTIPLE CHOICE QUESTION

30 sec • 1 pt

ಕುವೆಂಪು ಅವರ ಆತ್ಮಚರಿತ್ರೆ
ನೆನಪಿನ ದೋಣಿಯಲ್ಲಿ
ಶ್ರೀ ರಾಮಾಯಣ ದರ್ಶನಂ
ಬೊಮ್ಮನಹಳ್ಳಿಯ ಕಿಂದರಜೋಗಿ
ತಪೋನಂದನ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?