1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

10th Grade

47 Qs

quiz-placeholder

Similar activities

ಭಾಗ್ಯಶಿಲ್ಪಿಗಳು -  ಡಿ.ಎಸ್. ಜಯಪ್ಪಗೌಡ

ಭಾಗ್ಯಶಿಲ್ಪಿಗಳು - ಡಿ.ಎಸ್. ಜಯಪ್ಪಗೌಡ

10th Grade

44 Qs

ELC

ELC

9th - 10th Grade

50 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಅಲಂಕಾರಗಳು

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಅಲಂಕಾರಗಳು

10th Grade

50 Qs

3.ದ್ವಿತೀಯ ಭಾಷೆ ರಸಪ್ರಶ್ನೆ :   ಏಣಿ

3.ದ್ವಿತೀಯ ಭಾಷೆ ರಸಪ್ರಶ್ನೆ : ಏಣಿ

10th Grade

49 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

10th Grade

50 Qs

ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-90

ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-90

10th Grade

44 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೨

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-೨

10th Grade

50 Qs

ಯುದ್ಧ

ಯುದ್ಧ

10th Grade

51 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)

Assessment

Quiz

Other, Other

10th Grade

Practice Problem

Medium

Created by

ಸಿರಿ ಕನ್ನಡ ನುಡಿ ಬಳಗ

Used 10K+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

47 questions

Show all answers

1.

MULTIPLE CHOICE QUESTION

30 sec • 1 pt

'ಹಸುರು' ಕವನವನ್ನು ಬರೆದ ಕವಿ

ಕುವೆಂಪು
ಜಿ.ಎಸ್. ಶಿವರುದ್ರಪ್ಪ
ದ.ರಾ. ಬೇಂದ್ರೆ
ಕುಮಾರವ್ಯಾಸ

2.

MULTIPLE CHOICE QUESTION

30 sec • 1 pt

ಕುವೆಂಪು ಅವರ ಪೂರ್ಣ ಹೆಸರು

ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಕುಮಾರ ವೆಂಕಟಪ್ಪ ಪುಟ್ಟಣ್ಣ

ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ

3.

MULTIPLE CHOICE QUESTION

30 sec • 1 pt

ಕುವೆಂಪು ಅವರ ಹುಟ್ಟೂರು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ

ಮೈಸೂರು ಜಿಲ್ಲೆಯ ನಂಜನಗೂಡು

4.

MULTIPLE CHOICE QUESTION

30 sec • 1 pt

ಕುವೆಂಪುರವರು ಹುಟ್ಟಿದ ವರ್ಷ

ಕ್ರಿ.ಶ.1896

ಕ್ರಿ.ಶ.1900

ಕ್ರಿ.ಶ.1904

ಕ್ರಿ.ಶ.1905

5.

MULTIPLE CHOICE QUESTION

30 sec • 1 pt

ಹಸುರು ಕವನದ ಆಕರ ಗ್ರಂಥ

ಕೊಳಲು

ಪಾಂಚಜನ್ಯ

ಪ್ರೇಮಕಾಶ್ಮೀರ

ಪಕ್ಷಿಕಾಶಿ

6.

MULTIPLE CHOICE QUESTION

30 sec • 1 pt

ಕುವೆಂಪುರವರು ರಚಿಸಿದ ಕೃತಿಗಳು

ಕೊಳಲು,ಪಾಂಚಜನ್ಯ, ಪ್ರೇಮಕಾಶ್ಮೀರ,ಪಕ್ಷಿಕಾಶಿ

ಜಲಗಾರ,ಯಮನಸೋಲು, ಬೆರಳ್ಗೆ ಕೊರಳ್

ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು

ಇಲ್ಲಿ ಹೇಳಿರುವ ಎಲ್ಲವೂ

7.

MULTIPLE CHOICE QUESTION

30 sec • 1 pt

ಕುವೆಂಪು ಅವರ ಆತ್ಮಚರಿತ್ರೆ

ನೆನಪಿನ ದೋಣಿಯಲ್ಲಿ
ಶ್ರೀ ರಾಮಾಯಣ ದರ್ಶನಂ
ಬೊಮ್ಮನಹಳ್ಳಿಯ ಕಿಂದರಜೋಗಿ
ತಪೋನಂದನ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?