1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಲಂಡನ್ ನಗರ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಲಂಡನ್ ನಗರ)

10th Grade

50 Qs

ಗದ್ಯ -3. ಲಂಡನ್‌ ನಗರ       (10ನೇ-ತರಗತಿ)

ಗದ್ಯ -3. ಲಂಡನ್‌ ನಗರ (10ನೇ-ತರಗತಿ)

10th Grade

51 Qs

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

10th Grade

45 Qs

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ರಸಪ್ರಶ್ನೆ ಸ್ಪರ್ಧೆ ರಸಪ್ರಶ್ನೆ ಸ್ಪರ್ಧೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ರಸಪ್ರಶ್ನೆ ಸ್ಪರ್ಧೆ ರಸಪ್ರಶ್ನೆ ಸ್ಪರ್ಧೆ

10th Grade

50 Qs

kouravendranakonde

kouravendranakonde

10th Grade

50 Qs

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಹತ್ತನೆಯ ತರಗತಿ

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಹತ್ತನೆಯ ತರಗತಿ

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕವಿ ಪರಿಚಯಗಳು

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕವಿ ಪರಿಚಯಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ-೪

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ ( ಕವಿ ಪರಿಚಯ ಭಾಗ-೧)

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 5K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

'ಯುದ್ಧ' ಪಾಠದ ಲೇಖಕರು
ಸಾರಾ ಅಬೂಬಕ್ಕರ್
ಪು.ತಿ. ನರಸಿಂಹಾಚಾರ್ಯ
ವಿನಾಯಕ ಕೃಷ್ಣ ಗೋಕಾಕ್
ಡಿ.ಎಸ್. ಜಯಪ್ಪಗೌಡ

2.

MULTIPLE CHOICE QUESTION

30 sec • 1 pt

ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ
ಕ್ರಿ.ಶ.1936
ಕ್ರಿ.ಶ.1905
ಕ್ರಿ.ಶ.1909
ಕ್ರಿ.ಶ.1947

3.

MULTIPLE CHOICE QUESTION

30 sec • 1 pt

ಸಾರಾ ಅಬೂಬಕ್ಕರ ಅವರ ಜನ್ಮ ಸ್ಥಳ
ಹಾವೇರಿ ಜಿಲ್ಲೆಯ ಸವಣೂರು
ಕಾಸರಗೋಡು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದಾರದಹಳ್ಳಿ
ಮಂಡ್ಯ ಜಿಲ್ಲೆಯ ಮೇಲುಕೋಟೆ

4.

MULTIPLE CHOICE QUESTION

30 sec • 1 pt

ಸಾರಾ ಅಬೂಬಕ್ಕರ್ ಅವರ ಕೃತಿಗಳು
ಚಪ್ಪಲಿಗಳು, ಖೆಡ್ಡಾ, ಸುಳಿಯಲ್ಲಿ ಸಿಕ್ಕವರು,ವಜ್ರಗಳು.
ಚಂದ್ರಗಿರಿ ತೀರದಲ್ಲಿ, ಸಹನಾ, ಕದನವಿರಾಮ.
ತಳ ಒಡೆದ ದೋಣಿಯಲಿ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ
ಇವುಗಳೆಲ್ಲವೂ

5.

MULTIPLE CHOICE QUESTION

30 sec • 1 pt

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ
ಪದ್ಮಶ್ರೀ ಪುರಸ್ಕಾರ

6.

MULTIPLE CHOICE QUESTION

30 sec • 1 pt

'ಯುದ್ಧ' ಪಾಠವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ ?
ಕದನ ವಿರಾಮ
ವಜ್ರಗಳು
ಸುಳಿಯಲ್ಲಿ ಸಿಕ್ಕವರು
ಚಪ್ಪಲಿಗಳು

7.

MULTIPLE CHOICE QUESTION

30 sec • 1 pt

ಶಬರಿ ಪಾಠವನ್ನು ಬರೆದ ಕವಿ
ಸಾರಾ ಅಬೂಬಕ್ಕರ್
ಪು.ತಿ. ನರಸಿಂಹಾಚಾರ್ಯ
ವಿನಾಯಕ ಕೃಷ್ಣ ಗೋಕಾಕ್
ಡಿ.ಎಸ್. ಜಯಪ್ಪಗೌಡ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?