Search Header Logo

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

Authored by ಸಿರಿ ಕನ್ನಡ ನುಡಿ ಬಳಗ

Other, Other

10th Grade

Used 11K+ times

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

50 questions

Show all answers

1.

MULTIPLE CHOICE QUESTION

30 sec • 1 pt

ವ್ಯಾಘ್ರಗೀತೆ ಪಾಠವನ್ನು ಬರೆದವರು

ಎ. ಎನ್. ಮೂರ್ತಿರಾವ್
ದೇವನೂರ ಮಹಾದೇವ
ವೇದವ್ಯಾಸರು
ಜಿ.ಎಸ್. ಶಿವರುದ್ರಪ್ಪ

2.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರ ಪೂರ್ಣ ಹೆಸರು

ಅರಕಲಗೂಡು ನರಸಿಂಹರಾವ್ ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
ಅಕ್ಕಿ ನಾರಾಯಣ ಮೂರ್ತಿರಾವ್
ಅಕ್ಕಿ ನಾಗರಾಜಮೂರ್ತಿ ರಾವ್

3.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರು ಜನಿಸಿದ ವರ್ಷ

ಕ್ರಿ.ಶ. 1900
ಕ್ರಿ.ಶ. 1904
ಕ್ರಿ.ಶ. 1905
ಕ್ರಿ.ಶ. 1926

4.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರ ಹುಟ್ಟಿದ ಸ್ಥಳ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಹಾವೇರಿ ಜಿಲ್ಲೆಯ ಸವಣೂರು
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಮಂಡ್ಯ ಜಿಲ್ಲೆಯ ಮೇಲುಕೋಟೆ

5.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರ ಕೃತಿಗಳು

ಹಗಲುಗನಸುಗಳು, ಅಲೆಯುವ ಮನ,
ಅಪರವಯಸ್ಕನ ಅಮೆರಿಕ ಯಾತ್ರೆ, ಮಿನುಗು ಮಿಂಚು
ಚಂಡಮಾರುತ, ಚಿತ್ರಗಳು ಪತ್ರಗಳು, ದೇವರು
ಇಲ್ಲಿ ಹೇಳಿರುವ ಎಲ್ಲವೂ

6.

MULTIPLE CHOICE QUESTION

30 sec • 1 pt

ಎ.ಎನ್. ಮೂರ್ತಿರಾವ್ ಅವರಿಗೆ ದೊರೆತ ಪ್ರಶಸ್ತಿಗಳು/ಪದವಿಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ಪದವಿ
ಇಲ್ಲಿ ಹೇಳಿರುವ ಎಲ್ಲವೂ

7.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವರವರ ಪಂಪ ಪ್ರಶಸ್ತಿ ಪಡೆದ ಕೃತಿ

ದೇವರು
ಚಿತ್ರಗಳು
ಪತ್ರಗಳು
ಹಗಲುಗನಸುಗಳು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?