1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

Assessment

Quiz

Other, Other

10th Grade

Practice Problem

Easy

Created by

ಸಿರಿ ಕನ್ನಡ ನುಡಿ ಬಳಗ

Used 11K+ times

FREE Resource

Student preview

quiz-placeholder

50 questions

Show all answers

1.

MULTIPLE CHOICE QUESTION

30 sec • 1 pt

ವ್ಯಾಘ್ರಗೀತೆ ಪಾಠವನ್ನು ಬರೆದವರು

ಎ. ಎನ್. ಮೂರ್ತಿರಾವ್
ದೇವನೂರ ಮಹಾದೇವ
ವೇದವ್ಯಾಸರು
ಜಿ.ಎಸ್. ಶಿವರುದ್ರಪ್ಪ

2.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರ ಪೂರ್ಣ ಹೆಸರು

ಅರಕಲಗೂಡು ನರಸಿಂಹರಾವ್ ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
ಅಕ್ಕಿ ನಾರಾಯಣ ಮೂರ್ತಿರಾವ್
ಅಕ್ಕಿ ನಾಗರಾಜಮೂರ್ತಿ ರಾವ್

3.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರು ಜನಿಸಿದ ವರ್ಷ

ಕ್ರಿ.ಶ. 1900
ಕ್ರಿ.ಶ. 1904
ಕ್ರಿ.ಶ. 1905
ಕ್ರಿ.ಶ. 1926

4.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರ ಹುಟ್ಟಿದ ಸ್ಥಳ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಹಾವೇರಿ ಜಿಲ್ಲೆಯ ಸವಣೂರು
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಮಂಡ್ಯ ಜಿಲ್ಲೆಯ ಮೇಲುಕೋಟೆ

5.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವ್ ಅವರ ಕೃತಿಗಳು

ಹಗಲುಗನಸುಗಳು, ಅಲೆಯುವ ಮನ,
ಅಪರವಯಸ್ಕನ ಅಮೆರಿಕ ಯಾತ್ರೆ, ಮಿನುಗು ಮಿಂಚು
ಚಂಡಮಾರುತ, ಚಿತ್ರಗಳು ಪತ್ರಗಳು, ದೇವರು
ಇಲ್ಲಿ ಹೇಳಿರುವ ಎಲ್ಲವೂ

6.

MULTIPLE CHOICE QUESTION

30 sec • 1 pt

ಎ.ಎನ್. ಮೂರ್ತಿರಾವ್ ಅವರಿಗೆ ದೊರೆತ ಪ್ರಶಸ್ತಿಗಳು/ಪದವಿಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ಪದವಿ
ಇಲ್ಲಿ ಹೇಳಿರುವ ಎಲ್ಲವೂ

7.

MULTIPLE CHOICE QUESTION

30 sec • 1 pt

ಎ.ಎನ್.ಮೂರ್ತಿರಾವರವರ ಪಂಪ ಪ್ರಶಸ್ತಿ ಪಡೆದ ಕೃತಿ

ದೇವರು
ಚಿತ್ರಗಳು
ಪತ್ರಗಳು
ಹಗಲುಗನಸುಗಳು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?