
1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 11K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
50 questions
Show all answers
1.
MULTIPLE CHOICE QUESTION
30 sec • 1 pt
ವ್ಯಾಘ್ರಗೀತೆ ಪಾಠವನ್ನು ಬರೆದವರು
ಎ. ಎನ್. ಮೂರ್ತಿರಾವ್
ದೇವನೂರ ಮಹಾದೇವ
ವೇದವ್ಯಾಸರು
ಜಿ.ಎಸ್. ಶಿವರುದ್ರಪ್ಪ
2.
MULTIPLE CHOICE QUESTION
30 sec • 1 pt
ಎ.ಎನ್.ಮೂರ್ತಿರಾವ್ ಅವರ ಪೂರ್ಣ ಹೆಸರು
ಅರಕಲಗೂಡು ನರಸಿಂಹರಾವ್ ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
ಅಕ್ಕಿ ನಾರಾಯಣ ಮೂರ್ತಿರಾವ್
ಅಕ್ಕಿ ನಾಗರಾಜಮೂರ್ತಿ ರಾವ್
3.
MULTIPLE CHOICE QUESTION
30 sec • 1 pt
ಎ.ಎನ್.ಮೂರ್ತಿರಾವ್ ಅವರು ಜನಿಸಿದ ವರ್ಷ
ಕ್ರಿ.ಶ. 1900
ಕ್ರಿ.ಶ. 1904
ಕ್ರಿ.ಶ. 1905
ಕ್ರಿ.ಶ. 1926
4.
MULTIPLE CHOICE QUESTION
30 sec • 1 pt
ಎ.ಎನ್.ಮೂರ್ತಿರಾವ್ ಅವರ ಹುಟ್ಟಿದ ಸ್ಥಳ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಹಾವೇರಿ ಜಿಲ್ಲೆಯ ಸವಣೂರು
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಮಂಡ್ಯ ಜಿಲ್ಲೆಯ ಮೇಲುಕೋಟೆ
5.
MULTIPLE CHOICE QUESTION
30 sec • 1 pt
ಎ.ಎನ್.ಮೂರ್ತಿರಾವ್ ಅವರ ಕೃತಿಗಳು
ಹಗಲುಗನಸುಗಳು, ಅಲೆಯುವ ಮನ,
ಅಪರವಯಸ್ಕನ ಅಮೆರಿಕ ಯಾತ್ರೆ, ಮಿನುಗು ಮಿಂಚು
ಚಂಡಮಾರುತ, ಚಿತ್ರಗಳು ಪತ್ರಗಳು, ದೇವರು
ಇಲ್ಲಿ ಹೇಳಿರುವ ಎಲ್ಲವೂ
6.
MULTIPLE CHOICE QUESTION
30 sec • 1 pt
ಎ.ಎನ್. ಮೂರ್ತಿರಾವ್ ಅವರಿಗೆ ದೊರೆತ ಪ್ರಶಸ್ತಿಗಳು/ಪದವಿಗಳು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ಪದವಿ
ಇಲ್ಲಿ ಹೇಳಿರುವ ಎಲ್ಲವೂ
7.
MULTIPLE CHOICE QUESTION
30 sec • 1 pt
ಎ.ಎನ್.ಮೂರ್ತಿರಾವರವರ ಪಂಪ ಪ್ರಶಸ್ತಿ ಪಡೆದ ಕೃತಿ
ದೇವರು
ಚಿತ್ರಗಳು
ಪತ್ರಗಳು
ಹಗಲುಗನಸುಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?