ಗದ್ಯಪಾಠ - 2. ಶಬರಿ  ( 10ನೇ ತರಗತಿ )

ಗದ್ಯಪಾಠ - 2. ಶಬರಿ ( 10ನೇ ತರಗತಿ )

10th Grade

51 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ-2 ( ಯುದ್ಧ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ-2 ( ಯುದ್ಧ)

10th Grade

50 Qs

ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ

ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯ

10th Grade

50 Qs

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

C.D.G ಲೇಖನ ಚಿನ್ಹೆ ಗಳು ಮತ್ತು ವಾಕ್ಯಗಳು

10th Grade

50 Qs

ಶಬರಿ

ಶಬರಿ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-2

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-2

10th Grade

50 Qs

ಗದ್ಯಪಾಠ - 2. ಶಬರಿ  ( 10ನೇ ತರಗತಿ )

ಗದ್ಯಪಾಠ - 2. ಶಬರಿ ( 10ನೇ ತರಗತಿ )

Assessment

Quiz

Other

10th Grade

Medium

Created by

VIJAY S

Used 36+ times

FREE Resource

51 questions

Show all answers

1.

MULTIPLE CHOICE QUESTION

30 sec • 1 pt

ಪು.ತಿ.ನ ಅವರ ಶಬರಿ ಎಂಬ ಕೃತಿ
ಗೀತ ನಾಟಕ
ಲಾವಣಿ ಪದ
ಐತಿಹಾಸಿಕ ನಾಟಕ
ಸಣ್ಣಕಥೆ

2.

MULTIPLE CHOICE QUESTION

30 sec • 1 pt

ರಾಮನ ಆತ್ಮ ಯಾವುದಕ್ಕೆ ಸಿಕ್ಕಿತ್ತು ?
ಯಜ್ಞದ ಕುದುರೆಗೆ
ಶಬರಿಯ ಬಯಕೆಗೆ
ಸುಕುಮಾರಸ್ವಾಮಿಯ ಭೋಗ ಜೀವನಕ್ಕೆ
ಸೀತೆಯ ನೆನಪಿನ ಸೆಳೆತಕ್ಕೆ

3.

MULTIPLE CHOICE QUESTION

30 sec • 1 pt

'ಎಂತ ನಿಷ್ಠೆ ಎಂತ ಪ್ರೀತಿ ! ಇವಳ ಮರೆವುದೆ ಈ ಜಗ '' - ಎಂದು ರಾಮ ಯಾರನ್ನು ಕುರಿತು ಹೇಳಿದನು ?
ಶಬರಿಯನ್ನು
ಸೀತೆಯನ್ನು
ಮತಂಗ ಋಷಿಗಳನ್ನು
ಉದರಮುಖನನ್ನು

4.

MULTIPLE CHOICE QUESTION

30 sec • 1 pt

ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು ಎಂದು ಶ್ರೀರಾಮನನ್ನು ಸಂತೈ ಸಿದವರು
ಶಬರಿ
ಲಕ್ಷ್ಮಣ
ಸೀತೆ
ದನು

5.

MULTIPLE CHOICE QUESTION

30 sec • 1 pt

ರಾಮ ಬಂದು ನಿಂತಿರುವುದನ್ನು ಕಂಡ ಶಬರಿ ಏನು ಮಾಡಿದಳು ?
ಸನಿಹಕ್ಕೆ ಹೋಗಿ ಮೈಯ ಮುಟ್ಟಿದಳು.
ಪಾದ ಮುಟ್ಟಿ ನಮಸ್ಕರಿಸಿದಳು.
ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿದಳು
ಈ ಎಲ್ಲವುಗಳನ್ನು ಮಾಡಿದಳು.

6.

MULTIPLE CHOICE QUESTION

30 sec • 1 pt

ಲಕ್ಷ್ಮಣನು ಸೀತೆಯನ್ನು ಒಂಟಿಯಾಗಿ ಬಿಡುವಾಗ ಯಾವುದಕ್ಕೆ ಹೆಚ್ಚು ಮನ್ನಣೆ ಕೊಟ್ಟೆನೆಂದು ಹೇಳಿಕೊಳ್ಳುತ್ತಾನೆ.
ಎನ್ನಹಂಕೃತಿಗೆ
ನನ್ನ ಆಸೆಗೆ
ಅಣ್ಣನ ಮಾತಿಗೆ
ದೇವರ ದರ್ಶನಕ್ಕೆ

7.

MULTIPLE CHOICE QUESTION

30 sec • 1 pt

ರಾಮನು ಲಕ್ಷ್ಮಣನಿಗೆ ಮರಳು ಮಾಡಿದ್ದು ಯಾವುದು ಎಂದು ಹೇಳುತ್ತಾನೆ?
ದುಂಬಿ
ವೇದಿ
ದೈವ
ದೆವ್ವ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?