1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಲಂಡನ್ ನಗರ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಲಂಡನ್ ನಗರ)

10th Grade

50 Qs

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

10th Grade

45 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಸಂಕಲ್ಪಗೀತೆ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಸಂಕಲ್ಪಗೀತೆ)

10th Grade

50 Qs

kouravendranakonde

kouravendranakonde

10th Grade

50 Qs

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಹತ್ತನೆಯ ತರಗತಿ

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಹತ್ತನೆಯ ತರಗತಿ

10th Grade

50 Qs

"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್

"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್

10th Grade

51 Qs

ವೃಕ್ಷಸಾಕ್ಷಿ

ವೃಕ್ಷಸಾಕ್ಷಿ

10th Grade

50 Qs

3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು

3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 25K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನ ಕಾಲ
ಕ್ರಿ. ಶ. ಸು. 1430
ಕ್ರಿ. ಶ. ಸು. 1340
ಕ್ರಿ. ಶ. ಸು. 1540
ಕ್ರಿ. ಶ. ಸು. 1403

2.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನ ಜನ್ಮಸ್ಥಳ
ಕಿಸುಕಾಡು ನಾಡಿನ ಸಯ್ಯಡಿ
ಗದಗ ಪ್ರಾಂತ್ಯದ ಕೋಳಿವಾಡ
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
ವೆಂಗಿಮಂಡಲದ ವೆಂಗಿಪಳು

3.

MULTIPLE CHOICE QUESTION

30 sec • 1 pt

ಕವಿ ಕುಮಾರವ್ಯಾಸನಿಗೆ ಇರುವ ಬಿರುದು
ಉಪಮಾಲೋಲ
ಸರಸ್ವತೀ ಮಣಿಹಾರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿ ಚಕ್ರವರ್ತಿ

4.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಕೃತಿ
ವಿಕ್ರಮಾರ್ಜುನ ವಿಜಯ
ಸಾಹಸ ಭೀಮವಿಜಯ
ಕರ್ಣಾಟ ಭಾರತ ಕಥಾಮಂಜರಿ
ಶ್ರೀ ರಾಮಾಯಣ ದರ್ಶನಂ

5.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಮೂಲ ಹೆಸರು
ಗದುಗಿನ ನಾರಾಣಪ್ಪ
ಕೋಳಿವಾಡದ ನಾರಾಣಪ್ಪ
ಕುಮಾರ ವಾಲ್ಮೀಕಿ
ವೇದವ್ಯಾಸ

6.

MULTIPLE CHOICE QUESTION

30 sec • 1 pt

ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ
ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ
ರೂಪಕಾಲಂಕಾರದ ನಿರರ್ಗಳ ಪ್ರಯೋಗ
ರೂಪಕ ರಾಜ್ಯದ ರಾಜ ಆಗಿದ್ದರಿಂದ
ಉಪಮಾಲಂಕಾರಗಳ ನಿರರ್ಗಳ ಬಳಕೆ

7.

MULTIPLE CHOICE QUESTION

30 sec • 1 pt

ಕುಮಾರವ್ಯಾಸನ ಆರಾಧ್ಯದೈವ
ಕುರ್ತಕೋಟಿ ಕಲ್ಮೇಶ
ಗದುಗಿನ ವೀರನಾರಾಯಣ
ಮೇಲುಕೋಟೆ ಚೆಲುವರಾಯಸ್ವಾಮಿ
ಮನೆ ಮಂಚಮ್ಮ ದೇವಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?