2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

10th Grade

23 Qs

quiz-placeholder

Similar activities

ದೈ.ಶಿ. "ಸಾಮಾನ್ಯ ಜ್ಞಾನ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

ದೈ.ಶಿ. "ಸಾಮಾನ್ಯ ಜ್ಞಾನ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

1st Grade - Professional Development

20 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-೧

10th Grade

20 Qs

ಎದೆಗೆ ಬಿದ್ದ ಅಕ್ಷರ

ಎದೆಗೆ ಬಿದ್ದ ಅಕ್ಷರ

8th - 10th Grade

20 Qs

ಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ

ಕ.ರಾ.ದೈ.ಶಿಕ್ಷಣ.”ಬಾಸ್ಕೆಟ್ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ

1st Grade - Professional Development

20 Qs

1. ಸಂಕಲ್ಪಗೀತೆ ಭಾಗ–1

1. ಸಂಕಲ್ಪಗೀತೆ ಭಾಗ–1

10th Grade

20 Qs

WT- 5: 10th kannada

WT- 5: 10th kannada

10th Grade

20 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

10th Grade

27 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-2

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-2

10th Grade

20 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

Assessment

Quiz

Other, Other

10th Grade

Hard

Created by

ಸಿರಿ ಕನ್ನಡ ನುಡಿ ಬಳಗ

Used 719+ times

FREE Resource

23 questions

Show all answers

1.

MULTIPLE CHOICE QUESTION

30 sec • 1 pt

1.ದಾಸ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರು.
ಇ.ಪಿ.ರೈಸ್
ಬಿ.ಎಲ್.ರೈಸ್
ಹರ್ಮನ್ ಮೋಗ್ಲಿಂಗ್
ಕಿಟೆಲ್

2.

MULTIPLE CHOICE QUESTION

30 sec • 1 pt

2.ಇವರನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಎಂದು ಕರೆಯಲಾಗುತ್ತದೆ.
ನರಹರಿ ತೀರ್ಥರು
ವ್ಯಾಸರಾಯರು
ಶ್ರೀಪಾದರಾಯರು
ವಾದಿರಾಜರು

3.

MULTIPLE CHOICE QUESTION

30 sec • 1 pt

3.ದಾಸ ಸಾಹಿತ್ಯದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ.
ವ್ಯಾಸರಾಯರು
ಶ್ರೀಪಾದರಾಜರು
ನರಹರಿತೀರ್ಥರು
ಮದ್ವಾಚಾರ್ಯರು

4.

MULTIPLE CHOICE QUESTION

30 sec • 1 pt

4.ಶ್ರೀಪಾದರಾಜರ ಜನ್ಮಸ್ಥಳ ಯಾವುದು?
ಗಬ್ಬೂರು
ಕಬ್ಬೂರು
ಕೋಳೂರು
ಅಬ್ಬೂರು

5.

MULTIPLE CHOICE QUESTION

30 sec • 1 pt

5.ವಿಜಯನಗರದ ಕೃಷ್ಣದೇವರಾಯನ ರಾಜಮರ್ಯಾದೆಗೆ ಪಾತ್ರರಾದ ದಾಸ ಶ್ರೇಷ್ಠರು.
ಕನಕದಾಸರು
ವಾದಿರಾಜರು
ವ್ಯಾಸರಾಯರು
ಪುರಂದರದಾಸರು

6.

MULTIPLE CHOICE QUESTION

30 sec • 1 pt

6.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ- ಈ ಕೀರ್ತನೆ ಸಾಲಿನ ರಚನಾಕಾರರು.
ವ್ಯಾಸತೀರ್ಥರು
ಶ್ರೀಪಾದರಾಜರು
ವಿಜಯದಾಸರು
ತ್ಯಾಗರಾಜರು

7.

MULTIPLE CHOICE QUESTION

30 sec • 1 pt

7.ಕೆಳಗಿನವುಗಳಲ್ಲಿ ಪುರಂದರದಾಸರಿಗೆ ಸಂಬಂಧಿಸಿದ ಶಾಸನ
ಕಮಲಾಪುರ ತಾಮ್ರಶಾಸನ
ಪುರಂದರಗಡ ತಾಮ್ರಶಾಸನ
ಯಜ್ಯುಶಾಸನ
ಮೇಲಿನ ಎಲ್ಲವೂ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?