
2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-102 (ದಾಸ ಸಾಹಿತ್ಯ-1)
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 719+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
23 questions
Show all answers
1.
MULTIPLE CHOICE QUESTION
30 sec • 1 pt
1.ದಾಸ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರು.
ಇ.ಪಿ.ರೈಸ್
ಬಿ.ಎಲ್.ರೈಸ್
ಹರ್ಮನ್ ಮೋಗ್ಲಿಂಗ್
ಕಿಟೆಲ್
2.
MULTIPLE CHOICE QUESTION
30 sec • 1 pt
2.ಇವರನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಎಂದು ಕರೆಯಲಾಗುತ್ತದೆ.
ನರಹರಿ ತೀರ್ಥರು
ವ್ಯಾಸರಾಯರು
ಶ್ರೀಪಾದರಾಯರು
ವಾದಿರಾಜರು
3.
MULTIPLE CHOICE QUESTION
30 sec • 1 pt
3.ದಾಸ ಸಾಹಿತ್ಯದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ.
ವ್ಯಾಸರಾಯರು
ಶ್ರೀಪಾದರಾಜರು
ನರಹರಿತೀರ್ಥರು
ಮದ್ವಾಚಾರ್ಯರು
4.
MULTIPLE CHOICE QUESTION
30 sec • 1 pt
4.ಶ್ರೀಪಾದರಾಜರ ಜನ್ಮಸ್ಥಳ ಯಾವುದು?
ಗಬ್ಬೂರು
ಕಬ್ಬೂರು
ಕೋಳೂರು
ಅಬ್ಬೂರು
5.
MULTIPLE CHOICE QUESTION
30 sec • 1 pt
5.ವಿಜಯನಗರದ ಕೃಷ್ಣದೇವರಾಯನ ರಾಜಮರ್ಯಾದೆಗೆ ಪಾತ್ರರಾದ ದಾಸ ಶ್ರೇಷ್ಠರು.
ಕನಕದಾಸರು
ವಾದಿರಾಜರು
ವ್ಯಾಸರಾಯರು
ಪುರಂದರದಾಸರು
6.
MULTIPLE CHOICE QUESTION
30 sec • 1 pt
6.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ- ಈ ಕೀರ್ತನೆ ಸಾಲಿನ ರಚನಾಕಾರರು.
ವ್ಯಾಸತೀರ್ಥರು
ಶ್ರೀಪಾದರಾಜರು
ವಿಜಯದಾಸರು
ತ್ಯಾಗರಾಜರು
7.
MULTIPLE CHOICE QUESTION
30 sec • 1 pt
7.ಕೆಳಗಿನವುಗಳಲ್ಲಿ ಪುರಂದರದಾಸರಿಗೆ ಸಂಬಂಧಿಸಿದ ಶಾಸನ
ಕಮಲಾಪುರ ತಾಮ್ರಶಾಸನ
ಪುರಂದರಗಡ ತಾಮ್ರಶಾಸನ
ಯಜ್ಯುಶಾಸನ
ಮೇಲಿನ ಎಲ್ಲವೂ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?