2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

10th Grade

23 Qs

quiz-placeholder

Similar activities

ಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

ಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

1st Grade - Professional Development

20 Qs

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

1st Grade - Professional Development

20 Qs

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

1st Grade - Professional Development

20 Qs

X - KANNADA

X - KANNADA

10th Grade

20 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-120

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-120

10th Grade

25 Qs

ಸಂದರ್ಭಗಳ ರಸ ಪ್ರಶ್ನೆ

ಸಂದರ್ಭಗಳ ರಸ ಪ್ರಶ್ನೆ

10th Grade

25 Qs

10th Standard Kannada-ಹಲಗಲಿ ಬೇಡರುhalagali bedaru

10th Standard Kannada-ಹಲಗಲಿ ಬೇಡರುhalagali bedaru

10th Grade

25 Qs

ಕ್ವಿಜ್ ಸರಣಿ : 78. ಸಿರಿಕನ್ನಡ ನುಡಿ ಬಳಗ

ಕ್ವಿಜ್ ಸರಣಿ : 78. ಸಿರಿಕನ್ನಡ ನುಡಿ ಬಳಗ

10th Grade - Professional Development

20 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

Assessment

Quiz

Other, Other

10th Grade

Practice Problem

Hard

Created by

ಸಿರಿ ಕನ್ನಡ ನುಡಿ ಬಳಗ

Used 719+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

23 questions

Show all answers

1.

MULTIPLE CHOICE QUESTION

30 sec • 1 pt

1.ದಾಸ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರು.

ಇ.ಪಿ.ರೈಸ್
ಬಿ.ಎಲ್.ರೈಸ್
ಹರ್ಮನ್ ಮೋಗ್ಲಿಂಗ್
ಕಿಟೆಲ್

2.

MULTIPLE CHOICE QUESTION

30 sec • 1 pt

2.ಇವರನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಎಂದು ಕರೆಯಲಾಗುತ್ತದೆ.

ನರಹರಿ ತೀರ್ಥರು
ವ್ಯಾಸರಾಯರು
ಶ್ರೀಪಾದರಾಯರು
ವಾದಿರಾಜರು

3.

MULTIPLE CHOICE QUESTION

30 sec • 1 pt

3.ದಾಸ ಸಾಹಿತ್ಯದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ.

ವ್ಯಾಸರಾಯರು
ಶ್ರೀಪಾದರಾಜರು
ನರಹರಿತೀರ್ಥರು
ಮದ್ವಾಚಾರ್ಯರು

4.

MULTIPLE CHOICE QUESTION

30 sec • 1 pt

4.ಶ್ರೀಪಾದರಾಜರ ಜನ್ಮಸ್ಥಳ ಯಾವುದು?

ಗಬ್ಬೂರು
ಕಬ್ಬೂರು
ಕೋಳೂರು
ಅಬ್ಬೂರು

5.

MULTIPLE CHOICE QUESTION

30 sec • 1 pt

5.ವಿಜಯನಗರದ ಕೃಷ್ಣದೇವರಾಯನ ರಾಜಮರ್ಯಾದೆಗೆ ಪಾತ್ರರಾದ ದಾಸ ಶ್ರೇಷ್ಠರು.

ಕನಕದಾಸರು
ವಾದಿರಾಜರು
ವ್ಯಾಸರಾಯರು
ಪುರಂದರದಾಸರು

6.

MULTIPLE CHOICE QUESTION

30 sec • 1 pt

6.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ- ಈ ಕೀರ್ತನೆ ಸಾಲಿನ ರಚನಾಕಾರರು.

ವ್ಯಾಸತೀರ್ಥರು
ಶ್ರೀಪಾದರಾಜರು
ವಿಜಯದಾಸರು
ತ್ಯಾಗರಾಜರು

7.

MULTIPLE CHOICE QUESTION

30 sec • 1 pt

7.ಕೆಳಗಿನವುಗಳಲ್ಲಿ ಪುರಂದರದಾಸರಿಗೆ ಸಂಬಂಧಿಸಿದ ಶಾಸನ

ಕಮಲಾಪುರ ತಾಮ್ರಶಾಸನ
ಪುರಂದರಗಡ ತಾಮ್ರಶಾಸನ
ಯಜ್ಯುಶಾಸನ
ಮೇಲಿನ ಎಲ್ಲವೂ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?