2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

10th Grade

25 Qs

quiz-placeholder

Similar activities

ಸಂಕಲ್ಪ ಗೀತೆ ರಸ ಪ್ರಶ್ನೆ

ಸಂಕಲ್ಪ ಗೀತೆ ರಸ ಪ್ರಶ್ನೆ

10th Grade

20 Qs

10ನೇ ತರಗತಿಯ ಪದ್ಯ ಪಾಠದ ಕವಿಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ

10ನೇ ತರಗತಿಯ ಪದ್ಯ ಪಾಠದ ಕವಿಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ

10th Grade

30 Qs

1.ಸಂಕಲ್ಪಗೀತೆ ಭಾಗ - 2

1.ಸಂಕಲ್ಪಗೀತೆ ಭಾಗ - 2

10th Grade

25 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-119

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-119

10th Grade

25 Qs

GRADE-X KANNADA QUIZ-25MARKS

GRADE-X KANNADA QUIZ-25MARKS

10th Grade

25 Qs

ಕರ್ನಾಟಕ ರಾಜ್ಯೋತ್ಸವ ವಿಶೇಷ

ಕರ್ನಾಟಕ ರಾಜ್ಯೋತ್ಸವ ವಿಶೇಷ

8th - 10th Grade

20 Qs

ಸಂಕಲ್ಪ ಗೀತೆ ಪದ್ಯ * ರಸಪ್ರಶ್ನೆ

ಸಂಕಲ್ಪ ಗೀತೆ ಪದ್ಯ * ರಸಪ್ರಶ್ನೆ

10th Grade

20 Qs

ಕನ್ನಡ ಕವಿಗಳ ಸ್ಥಳದ ರಸಪ್ರಶ್ನೆ.                              (

ಕನ್ನಡ ಕವಿಗಳ ಸ್ಥಳದ ರಸಪ್ರಶ್ನೆ. (

10th Grade

30 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 692+ times

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ನಡುಗನ್ನಡ ಸಾಹಿತ್ಯವು ಆರಂಭವಾಗುವುದು
ವಚನ ಸಾಹಿತ್ಯದಿಂದ
ರಗಳೆ ಸಾಹಿತ್ಯದಿಂದ
ಷಟ್ಪದಿ ಸಾಹಿತ್ಯದಿಂದ
ದಾಸ ವಾಙ್ಮಯದಿಂದ

2.

MULTIPLE CHOICE QUESTION

30 sec • 1 pt

ಬಿ. ಎಚ್. ಶ್ರೀಧರರು ವಚನ ಸಾಹಿತ್ಯವನ್ನು ಕುರಿತು "ಇದು ಅಲ್ಪದಲ್ಲಿ ಕಲ್ಪವನ್ನು _______" ಎಂದು ಹೇಳಿದ್ದಾರೆ
ನಿರ್ಮಿಸಿದ ನುಡಿಮುತ್ತು
ಕೆತ್ತಿದ ಶಿಲ್ಪ
ಚಿಮ್ಮಿಸಿದ ಬಿಂದುಗಳು
ಹೊಮ್ಮಿಸಿದ ಸಿಂಧು

3.

MULTIPLE CHOICE QUESTION

30 sec • 1 pt

"ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು" ಎಂದು ಮೊದಲು ಉದ್ಘೋಷಿಸಿದವರು
ರಂ. ಶ್ರೀ ಮುಗಳಿ
ಸಿ.ಪಿ.ಕೆ.
ತಿಪ್ಪೇರುದ್ರಸ್ವಾಮಿ
ಎಂ. ಆರ್. ಶ್ರೀನಿವಾಸಮೂರ್ತಿ

4.

MULTIPLE CHOICE QUESTION

30 sec • 1 pt

ರಗಳೆಯ ಕವಿ' ಎಂದೇ ಹೆಸರಾದವನು
ರಾಘವಾಂಕ
ಕೆರೆಯ ಪದ್ಮರಸ
ಹರಿಹರ
ನೇಮಿಚಂದ್ರ

5.

MULTIPLE CHOICE QUESTION

30 sec • 1 pt

ರಳ, ಕುಳ, ಕ್ಷಳಗಳ ಭೇದ ತೊಡೆದು, ಭಾಷೆಯಲ್ಲಿ ಕ್ರಾಂತಿ ಮೂಡಿಸಿದವ
ಹರಿಹರ
ರಾಘವಾಂಕ
ಬಸವಣ್ಣ
ಕುಮಾರವ್ಯಾಸ

6.

MULTIPLE CHOICE QUESTION

30 sec • 1 pt

ಇದು ರಾಘವಾಂಕನ ಕೃತಿಯಲ್ಲ
ಹರಿಶ್ಚಂದ್ರ ಕಾವ್ಯ
ಪಂಪಾಶತಕ
ಸಿದ್ದರಾಮ ಪುರಾಣ
ಶರಭ ಚಾರಿತ್ರ

7.

MULTIPLE CHOICE QUESTION

30 sec • 1 pt

ಇದು ಭೀಮಕವಿಯ ರಚನೆಯಾಗಿದೆ
ಬಸವಪುರಾಣ
ಗಿರಿಜಾ ಕಲ್ಯಾಣ
ವೇಣು ಗೀತೆ
ಸಾನಂದ ಚರಿತ್ರೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?