2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

10th Grade

25 Qs

quiz-placeholder

Similar activities

GRADE-X KANNADA QUIZ-25MARKS

GRADE-X KANNADA QUIZ-25MARKS

10th Grade

25 Qs

ಕನ್ನಡ ಕವಿಗಳ ಸ್ಥಳದ ರಸಪ್ರಶ್ನೆ.                              (

ಕನ್ನಡ ಕವಿಗಳ ಸ್ಥಳದ ರಸಪ್ರಶ್ನೆ. (

10th Grade

30 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

10th Grade

30 Qs

10ನೇ ತರಗತಿಯ ಪದ್ಯ ಪಾಠದ ಕವಿಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ

10ನೇ ತರಗತಿಯ ಪದ್ಯ ಪಾಠದ ಕವಿಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ

10th Grade

30 Qs

1.ಸಂಕಲ್ಪಗೀತೆ ಭಾಗ - 2

1.ಸಂಕಲ್ಪಗೀತೆ ಭಾಗ - 2

10th Grade

25 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-110

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-110

10th Grade

25 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-119

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-119

10th Grade

25 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-104 (ನಡುಗನ್ನಡ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-104 (ನಡುಗನ್ನಡ ಸಾಹಿತ್ಯ-2)

10th Grade

25 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 692+ times

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ನಡುಗನ್ನಡ ಸಾಹಿತ್ಯವು ಆರಂಭವಾಗುವುದು
ವಚನ ಸಾಹಿತ್ಯದಿಂದ
ರಗಳೆ ಸಾಹಿತ್ಯದಿಂದ
ಷಟ್ಪದಿ ಸಾಹಿತ್ಯದಿಂದ
ದಾಸ ವಾಙ್ಮಯದಿಂದ

2.

MULTIPLE CHOICE QUESTION

30 sec • 1 pt

ಬಿ. ಎಚ್. ಶ್ರೀಧರರು ವಚನ ಸಾಹಿತ್ಯವನ್ನು ಕುರಿತು "ಇದು ಅಲ್ಪದಲ್ಲಿ ಕಲ್ಪವನ್ನು _______" ಎಂದು ಹೇಳಿದ್ದಾರೆ
ನಿರ್ಮಿಸಿದ ನುಡಿಮುತ್ತು
ಕೆತ್ತಿದ ಶಿಲ್ಪ
ಚಿಮ್ಮಿಸಿದ ಬಿಂದುಗಳು
ಹೊಮ್ಮಿಸಿದ ಸಿಂಧು

3.

MULTIPLE CHOICE QUESTION

30 sec • 1 pt

"ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು" ಎಂದು ಮೊದಲು ಉದ್ಘೋಷಿಸಿದವರು
ರಂ. ಶ್ರೀ ಮುಗಳಿ
ಸಿ.ಪಿ.ಕೆ.
ತಿಪ್ಪೇರುದ್ರಸ್ವಾಮಿ
ಎಂ. ಆರ್. ಶ್ರೀನಿವಾಸಮೂರ್ತಿ

4.

MULTIPLE CHOICE QUESTION

30 sec • 1 pt

ರಗಳೆಯ ಕವಿ' ಎಂದೇ ಹೆಸರಾದವನು
ರಾಘವಾಂಕ
ಕೆರೆಯ ಪದ್ಮರಸ
ಹರಿಹರ
ನೇಮಿಚಂದ್ರ

5.

MULTIPLE CHOICE QUESTION

30 sec • 1 pt

ರಳ, ಕುಳ, ಕ್ಷಳಗಳ ಭೇದ ತೊಡೆದು, ಭಾಷೆಯಲ್ಲಿ ಕ್ರಾಂತಿ ಮೂಡಿಸಿದವ
ಹರಿಹರ
ರಾಘವಾಂಕ
ಬಸವಣ್ಣ
ಕುಮಾರವ್ಯಾಸ

6.

MULTIPLE CHOICE QUESTION

30 sec • 1 pt

ಇದು ರಾಘವಾಂಕನ ಕೃತಿಯಲ್ಲ
ಹರಿಶ್ಚಂದ್ರ ಕಾವ್ಯ
ಪಂಪಾಶತಕ
ಸಿದ್ದರಾಮ ಪುರಾಣ
ಶರಭ ಚಾರಿತ್ರ

7.

MULTIPLE CHOICE QUESTION

30 sec • 1 pt

ಇದು ಭೀಮಕವಿಯ ರಚನೆಯಾಗಿದೆ
ಬಸವಪುರಾಣ
ಗಿರಿಜಾ ಕಲ್ಯಾಣ
ವೇಣು ಗೀತೆ
ಸಾನಂದ ಚರಿತ್ರೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?