2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

10th Grade

25 Qs

quiz-placeholder

Similar activities

ಭಾಗ್ಯ ಶಿಲ್ಪಿಗಳು ಭಾಗ 3

ಭಾಗ್ಯ ಶಿಲ್ಪಿಗಳು ಭಾಗ 3

10th Grade

25 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-115

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-115

10th Grade

30 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-133

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-133

10th Grade

27 Qs

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

ಕ.ರಾ.ದೈ.ಶಿಕ್ಷಣ."ಕ್ರಿಕೆಟ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

1st Grade - Professional Development

20 Qs

kannada test

kannada test

10th Grade

20 Qs

ದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

ದೈ.ಶಿ. "ಮಲ್ಲಕಂಬ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

1st Grade - Professional Development

20 Qs

WT- 5: 10th kannada

WT- 5: 10th kannada

10th Grade

20 Qs

ಹಕ್ಕಿ ಹಾರುತಿದೆ  ಭಾಗ -2

ಹಕ್ಕಿ ಹಾರುತಿದೆ ಭಾಗ -2

10th Grade

26 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ನಡುಗನ್ನಡ ಸಾಹಿತ್ಯ-1)

Assessment

Quiz

Other, Other

10th Grade

Medium

Created by

ಸಿರಿ ಕನ್ನಡ ನುಡಿ ಬಳಗ

Used 692+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

25 questions

Show all answers

1.

MULTIPLE CHOICE QUESTION

30 sec • 1 pt

ನಡುಗನ್ನಡ ಸಾಹಿತ್ಯವು ಆರಂಭವಾಗುವುದು
ವಚನ ಸಾಹಿತ್ಯದಿಂದ
ರಗಳೆ ಸಾಹಿತ್ಯದಿಂದ
ಷಟ್ಪದಿ ಸಾಹಿತ್ಯದಿಂದ
ದಾಸ ವಾಙ್ಮಯದಿಂದ

2.

MULTIPLE CHOICE QUESTION

30 sec • 1 pt

ಬಿ. ಎಚ್. ಶ್ರೀಧರರು ವಚನ ಸಾಹಿತ್ಯವನ್ನು ಕುರಿತು "ಇದು ಅಲ್ಪದಲ್ಲಿ ಕಲ್ಪವನ್ನು _______" ಎಂದು ಹೇಳಿದ್ದಾರೆ
ನಿರ್ಮಿಸಿದ ನುಡಿಮುತ್ತು
ಕೆತ್ತಿದ ಶಿಲ್ಪ
ಚಿಮ್ಮಿಸಿದ ಬಿಂದುಗಳು
ಹೊಮ್ಮಿಸಿದ ಸಿಂಧು

3.

MULTIPLE CHOICE QUESTION

30 sec • 1 pt

"ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು" ಎಂದು ಮೊದಲು ಉದ್ಘೋಷಿಸಿದವರು
ರಂ. ಶ್ರೀ ಮುಗಳಿ
ಸಿ.ಪಿ.ಕೆ.
ತಿಪ್ಪೇರುದ್ರಸ್ವಾಮಿ
ಎಂ. ಆರ್. ಶ್ರೀನಿವಾಸಮೂರ್ತಿ

4.

MULTIPLE CHOICE QUESTION

30 sec • 1 pt

ರಗಳೆಯ ಕವಿ' ಎಂದೇ ಹೆಸರಾದವನು
ರಾಘವಾಂಕ
ಕೆರೆಯ ಪದ್ಮರಸ
ಹರಿಹರ
ನೇಮಿಚಂದ್ರ

5.

MULTIPLE CHOICE QUESTION

30 sec • 1 pt

ರಳ, ಕುಳ, ಕ್ಷಳಗಳ ಭೇದ ತೊಡೆದು, ಭಾಷೆಯಲ್ಲಿ ಕ್ರಾಂತಿ ಮೂಡಿಸಿದವ
ಹರಿಹರ
ರಾಘವಾಂಕ
ಬಸವಣ್ಣ
ಕುಮಾರವ್ಯಾಸ

6.

MULTIPLE CHOICE QUESTION

30 sec • 1 pt

ಇದು ರಾಘವಾಂಕನ ಕೃತಿಯಲ್ಲ
ಹರಿಶ್ಚಂದ್ರ ಕಾವ್ಯ
ಪಂಪಾಶತಕ
ಸಿದ್ದರಾಮ ಪುರಾಣ
ಶರಭ ಚಾರಿತ್ರ

7.

MULTIPLE CHOICE QUESTION

30 sec • 1 pt

ಇದು ಭೀಮಕವಿಯ ರಚನೆಯಾಗಿದೆ
ಬಸವಪುರಾಣ
ಗಿರಿಜಾ ಕಲ್ಯಾಣ
ವೇಣು ಗೀತೆ
ಸಾನಂದ ಚರಿತ್ರೆ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?