
2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-103 (ದಾಸ ಸಾಹಿತ್ಯ-2)
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 587+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
27 questions
Show all answers
1.
MULTIPLE CHOICE QUESTION
30 sec • 1 pt
24. ಶ್ರೀಪಾದರಾಯರು,ಪುರಂದರದಾಸರು ಮತ್ತು ಕನಕದಾಸರನ್ನು ಹೀಗೆಂದು ಕರೆಯುವರು.
ವೈಷ್ಣವ ಕವಿ ತ್ರಿಮೂರ್ತಿಗಳು
ದಾಸ ಕವಿ ಶ್ರೇಷ್ಠರು
ಯತಿರಾಜ ತ್ರಯರು
ದಾಸ ಸಾಹಿತ್ಯದ ತ್ರಿರತ್ನಗಳು
2.
MULTIPLE CHOICE QUESTION
30 sec • 1 pt
25.ಕೆಳಗಿನ ಯಾವ ಕೀರ್ತನೆಯು ಜರ್ಮನ್ ಭಾಷೆಗೆ ಅನುವಾದವಾಗಿದೆ.
ಈಸಬೇಕು ಇದ್ದು ಜೈಸಬೇಕು
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ಮೇಲಿನ ಎಲ್ಲವೂ
3.
MULTIPLE CHOICE QUESTION
30 sec • 1 pt
26.ದಾಸ ಸಾಹಿತ್ಯದ ಪ್ರಥಮ ಲೇಖನ ಯಾವುದು?
ಕೀರ್ತನೆಗಳು ಮೋಕ್ಷದ ಮಾರ್ಗಗಳು
ಕರ್ನಾಟಕ ವೈಷ್ಣವ ದಾಸಾಸ
ಕರ್ನಾಟಕ ದಾಸ ಸಾಹಿತ್ಯ
ಕೀರ್ತನೆಗಳೇ ಹರಿಸೇವೆ
4.
MULTIPLE CHOICE QUESTION
30 sec • 1 pt
27.ದಾಸ ಸಾಹಿತ್ಯದ ಪ್ರಥಮ ಲೇಖನ ಯಾರು ಪ್ರಕಟಿಸಿದರು?
ಫರ್ಡಿನಾಂಡ್ ಕಿಟೆಲ್
ಹರ್ಮನ್ ಮೋಗ್ಲಿಂಗ್
ಬಿ.ಎಲ್.ರೈಸ್
ಆರ್.ನರಸಿಂಹಾಚಾರ್
5.
MULTIPLE CHOICE QUESTION
30 sec • 1 pt
28. ಕೀರ್ತನಕಾರರು ಈ ಸಿದ್ದಾಂತವನ್ನು ಅನುಸರಿಸುತ್ತಾರೆ.
ಅದ್ವೈತ
ದ್ವೈತ
ವಿಶಿಷ್ಟಾದ್ವೈತ
ಶಕ್ತಿ ವಿಶಿಷ್ಟಾದ್ವೈತ
6.
MULTIPLE CHOICE QUESTION
30 sec • 1 pt
29."ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ" - ಈ ಕೀರ್ತನೆಯ ರಚನಾಕಾರರು
ಪುರಂದರದಾಸರು
ವಿಜಯದಾಸರು
ಮೋಹನದಾಸರು
ಕನಕದಾಸರು
7.
MULTIPLE CHOICE QUESTION
30 sec • 1 pt
30.ಕನಕದಾಸರು ಜನಿಸಿದ ಕಾಲ;
1478
1488
1487
1479
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?