2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

10th Grade

27 Qs

quiz-placeholder

Similar activities

Timing : 2

Timing : 2

1st - 12th Grade

24 Qs

ಕ್ವಿಜ್ ಸರಣಿ : ಸಿರಿ ಕನ್ನಡ ನುಡಿ ಬಳಗ

ಕ್ವಿಜ್ ಸರಣಿ : ಸಿರಿ ಕನ್ನಡ ನುಡಿ ಬಳಗ

8th Grade - Professional Development

30 Qs

ಸಿರಿ ಕನ್ನಡ ನುಡಿ ಬಳಗ - ಕ್ವಿಜ್ ಸರಣಿ - 88

ಸಿರಿ ಕನ್ನಡ ನುಡಿ ಬಳಗ - ಕ್ವಿಜ್ ಸರಣಿ - 88

10th Grade

25 Qs

4th Period Math Int Quiz 2

4th Period Math Int Quiz 2

10th - 12th Grade

24 Qs

ಪ್ರಥಮ ಭಾಷೆ ಕನ್ನಡ

ಪ್ರಥಮ ಭಾಷೆ ಕನ್ನಡ

10th Grade

26 Qs

ವೃಕ್ಷಸಾಕ್ಷಿ

ವೃಕ್ಷಸಾಕ್ಷಿ

10th Grade

27 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-102 (ದಾಸ ಸಾಹಿತ್ಯ-1)

10th Grade

23 Qs

ಗದ್ಯಭಾಗದ 3/4 ವಾಕ್ಯಗಳ ರಸಪ್ರಶ್ನೆ

ಗದ್ಯಭಾಗದ 3/4 ವಾಕ್ಯಗಳ ರಸಪ್ರಶ್ನೆ

10th Grade

25 Qs

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

2.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-103 (ದಾಸ ಸಾಹಿತ್ಯ-2)

Assessment

Quiz

Other, Other

10th Grade

Hard

Created by

ಸಿರಿ ಕನ್ನಡ ನುಡಿ ಬಳಗ

Used 587+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

27 questions

Show all answers

1.

MULTIPLE CHOICE QUESTION

30 sec • 1 pt

24. ಶ್ರೀಪಾದರಾಯರು,ಪುರಂದರದಾಸರು ಮತ್ತು ಕನಕದಾಸರನ್ನು ಹೀಗೆಂದು ಕರೆಯುವರು.
ವೈಷ್ಣವ ಕವಿ ತ್ರಿಮೂರ್ತಿಗಳು
ದಾಸ ಕವಿ ಶ್ರೇಷ್ಠರು
ಯತಿರಾಜ ತ್ರಯರು
ದಾಸ ಸಾಹಿತ್ಯದ ತ್ರಿರತ್ನಗಳು

2.

MULTIPLE CHOICE QUESTION

30 sec • 1 pt

25.ಕೆಳಗಿನ ಯಾವ ಕೀರ್ತನೆಯು ಜರ್ಮನ್ ಭಾಷೆಗೆ ಅನುವಾದವಾಗಿದೆ.
ಈಸಬೇಕು ಇದ್ದು ಜೈಸಬೇಕು
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ಮೇಲಿನ ಎಲ್ಲವೂ

3.

MULTIPLE CHOICE QUESTION

30 sec • 1 pt

26.ದಾಸ ಸಾಹಿತ್ಯದ ಪ್ರಥಮ ಲೇಖನ ಯಾವುದು?
ಕೀರ್ತನೆಗಳು ಮೋಕ್ಷದ ಮಾರ್ಗಗಳು
ಕರ್ನಾಟಕ ವೈಷ್ಣವ ದಾಸಾಸ
ಕರ್ನಾಟಕ ದಾಸ ಸಾಹಿತ್ಯ
ಕೀರ್ತನೆಗಳೇ ಹರಿಸೇವೆ

4.

MULTIPLE CHOICE QUESTION

30 sec • 1 pt

27.ದಾಸ ಸಾಹಿತ್ಯದ ಪ್ರಥಮ ಲೇಖನ ಯಾರು ಪ್ರಕಟಿಸಿದರು?
ಫರ್ಡಿನಾಂಡ್ ಕಿಟೆಲ್
ಹರ್ಮನ್ ಮೋಗ್ಲಿಂಗ್
ಬಿ.ಎಲ್.ರೈಸ್
ಆರ್.ನರಸಿಂಹಾಚಾರ್

5.

MULTIPLE CHOICE QUESTION

30 sec • 1 pt

28. ಕೀರ್ತನಕಾರರು ಈ ಸಿದ್ದಾಂತವನ್ನು ಅನುಸರಿಸುತ್ತಾರೆ.
ಅದ್ವೈತ
ದ್ವೈತ
ವಿಶಿಷ್ಟಾದ್ವೈತ
ಶಕ್ತಿ ವಿಶಿಷ್ಟಾದ್ವೈತ

6.

MULTIPLE CHOICE QUESTION

30 sec • 1 pt

29."ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ" - ಈ ಕೀರ್ತನೆಯ ರಚನಾಕಾರರು
ಪುರಂದರದಾಸರು
ವಿಜಯದಾಸರು
ಮೋಹನದಾಸರು
ಕನಕದಾಸರು

7.

MULTIPLE CHOICE QUESTION

30 sec • 1 pt

30.ಕನಕದಾಸರು ಜನಿಸಿದ ಕಾಲ;
1478
1488
1487
1479

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?