
1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 8K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
50 questions
Show all answers
1.
MULTIPLE CHOICE QUESTION
30 sec • 1 pt
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ಹೊನ್ನನ್ನು ಎಲ್ಲಿ ಅವಿತಿಟ್ಟರು ?
ಉದ್ಯಾನವನದೊಳಗಿನ ಆಲದ ಮರದ ಕೆಳಗೆ
ಉದ್ಯಾನವನದಲ್ಲಿದ್ದ ಆಲದ ಮರದ ಮೇಲೆ
ಉದ್ಯಾನವನದೊಳಗಿನ ಆಲದ ಮರದ ಪೊಟರೆಯೊಳಗೆ
ಉದ್ಯಾನದೊಳಗಿನ ಕಲ್ಲು ಪೊಟರೆಯೊಳಗೆ
2.
MULTIPLE CHOICE QUESTION
30 sec • 1 pt
ಧರ್ಮಬುದ್ಧಿಯನ್ನು ವಂಚಿಸಿದವರು
ಧರ್ಮಾಧಿಕರಣರು
ದುಷ್ಟಬುದ್ಧಿ
ಪ್ರೇಮವತಿ
ದ್ರುಪದ ರಾಜ
3.
MULTIPLE CHOICE QUESTION
30 sec • 1 pt
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ತೋರಿಸಿದನು ?
ಹೊನ್ನು ಹಂಚಿಕೊಂಡ ಆರೋಪ
ಹೊನ್ನು ಬಚ್ಚಿಟ್ಟ ಆರೋಪ
ಹೊನ್ನು ಕದ್ದ ಆರೋಪ
ಹೊನ್ನು ಇಟ್ಟ ವಿಚಾರವನ್ನು ಬೇರೆಯವರಿಗೆ ಹೇಳಿದ ಆರೋಪ
4.
MULTIPLE CHOICE QUESTION
30 sec • 1 pt
ಸುಳ್ಳು ತನ್ನ ಮೇಲೆ ಬರುವುದೆಂದು "ಹೊನ್ನನ್ನೆಲ್ಲ ನೀನೇ ಕೊಂಡೊಯ್ದೆ " ಎಂದು ಯಾರು ಯಾರಿಗೆ ಹೇಳಿದರು ?
ಧರ್ಮಬುದ್ಧಿ -ದುಷ್ಟಬುದ್ಧಿಗೆ
ಪ್ರೇಮಮತಿ - ಧರ್ಮಬುದ್ಧಿಗೆ
ದುಷ್ಟಬುದ್ಧಿ - ಧರ್ಮಬುದ್ಧಿಗೆ
ಧರ್ಮಾಧಿಕರಣರು - ದುಷ್ಟಬುದ್ದಿಗೆ
5.
MULTIPLE CHOICE QUESTION
30 sec • 1 pt
ದುಷ್ಟಬುದ್ಧಿಯು ಹೇಗೆ ಸುಳ್ಳನ್ನು ಹೇಳಿದನು ?
ಅತಿಯಾದ ಮೋಸದ ಮನಸ್ಸಿನಿಂದ
ಧನದ ದುರಾಸೆಯಿಂದ, ಮತಿಗೆಟ್ಟು
"ಕಳ್ಳನಿಗೆ ಸುಳ್ಳೆ ಬಲ" ಎನ್ನುವ ವಾಕ್ಯ ನೆನೆಯುತ್ತ
ಎಲ್ಲಾ ರೀತಿಯಿಂದಲೂ
6.
MULTIPLE CHOICE QUESTION
30 sec • 1 pt
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೇಗೆ ಕಳ್ಳತನದ ಆರೋಪವನ್ನು ಹೊರಿಸಿದನು ?
ಹಾ ಹಾ ಕೆಟ್ಟೆನೆಂದು
ಬಾಯಿಯನ್ನು,ಹೊಟ್ಟೆಯನ್ನು ಬಡಿದುಕೊಳ್ಳುತ್ತ
ಬೊಬ್ಬೆ ಹಾಕಿ, ಸ್ನೇಹ ಕೆಡುವಂತೆ ನುಡಿದು
ಈ ಎಲ್ಲಾ ರೀತಿ ಮಾಡಿ
7.
MULTIPLE CHOICE QUESTION
30 sec • 1 pt
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ತಮ್ಮ ನ್ಯಾಯವನ್ನು ಬಗೆಹರಿಸಿಕೊಳ್ಳಲು ಎಲ್ಲಿಗೆ ಬಂದರು ?
ಧರ್ಮಾಧಿಕರಣರ ಬಳಿಗೆ ಬಂದರು
ಪ್ರೇಮಮತಿಯ ಬಳಿಗೆ ಬಂದರು
ಮಧುರಾಪುರ ನಗರಕ್ಕೆ ಬಂದರು
ದುರ್ಗಸಿಂಹನ ಬಳಿಗೆ ಬಂದರು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?