1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

10th Grade

50 Qs

quiz-placeholder

Similar activities

"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್

"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್

10th Grade

51 Qs

3.ದ್ವಿತೀಯ ಭಾಷೆ : ಒಣ ಮರದ ಗಿಳಿ

3.ದ್ವಿತೀಯ ಭಾಷೆ : ಒಣ ಮರದ ಗಿಳಿ

10th Grade

50 Qs

kouravendranakonde

kouravendranakonde

10th Grade

50 Qs

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

10th Grade

50 Qs

ವೃಕ್ಷಸಾಕ್ಷಿ

ವೃಕ್ಷಸಾಕ್ಷಿ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-೧

10th Grade

50 Qs

3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು

3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 8K+ times

FREE Resource

50 questions

Show all answers

1.

MULTIPLE CHOICE QUESTION

30 sec • 1 pt

ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ಹೊನ್ನನ್ನು ಎಲ್ಲಿ ಅವಿತಿಟ್ಟರು ?
ಉದ್ಯಾನವನದೊಳಗಿನ ಆಲದ ಮರದ ಕೆಳಗೆ
ಉದ್ಯಾನವನದಲ್ಲಿದ್ದ ಆಲದ ಮರದ ಮೇಲೆ
ಉದ್ಯಾನವನದೊಳಗಿನ ಆಲದ ಮರದ ಪೊಟರೆಯೊಳಗೆ
ಉದ್ಯಾನದೊಳಗಿನ ಕಲ್ಲು ಪೊಟರೆಯೊಳಗೆ

2.

MULTIPLE CHOICE QUESTION

30 sec • 1 pt

ಧರ್ಮಬುದ್ಧಿಯನ್ನು ವಂಚಿಸಿದವರು
ಧರ್ಮಾಧಿಕರಣರು
ದುಷ್ಟಬುದ್ಧಿ
ಪ್ರೇಮವತಿ
ದ್ರುಪದ ರಾಜ

3.

MULTIPLE CHOICE QUESTION

30 sec • 1 pt

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ತೋರಿಸಿದನು ?
ಹೊನ್ನು ಹಂಚಿಕೊಂಡ ಆರೋಪ
ಹೊನ್ನು ಬಚ್ಚಿಟ್ಟ ಆರೋಪ
ಹೊನ್ನು ಕದ್ದ ಆರೋಪ
ಹೊನ್ನು ಇಟ್ಟ ವಿಚಾರವನ್ನು ಬೇರೆಯವರಿಗೆ ಹೇಳಿದ ಆರೋಪ

4.

MULTIPLE CHOICE QUESTION

30 sec • 1 pt

ಸುಳ್ಳು ತನ್ನ ಮೇಲೆ ಬರುವುದೆಂದು "ಹೊನ್ನನ್ನೆಲ್ಲ ನೀನೇ ಕೊಂಡೊಯ್ದೆ " ಎಂದು ಯಾರು ಯಾರಿಗೆ ಹೇಳಿದರು ?
ಧರ್ಮಬುದ್ಧಿ -ದುಷ್ಟಬುದ್ಧಿಗೆ
ಪ್ರೇಮಮತಿ - ಧರ್ಮಬುದ್ಧಿಗೆ
ದುಷ್ಟಬುದ್ಧಿ - ಧರ್ಮಬುದ್ಧಿಗೆ
ಧರ್ಮಾಧಿಕರಣರು - ದುಷ್ಟಬುದ್ದಿಗೆ

5.

MULTIPLE CHOICE QUESTION

30 sec • 1 pt

ದುಷ್ಟಬುದ್ಧಿಯು ಹೇಗೆ ಸುಳ್ಳನ್ನು ಹೇಳಿದನು ?
ಅತಿಯಾದ ಮೋಸದ ಮನಸ್ಸಿನಿಂದ
ಧನದ ದುರಾಸೆಯಿಂದ, ಮತಿಗೆಟ್ಟು
"ಕಳ್ಳನಿಗೆ ಸುಳ್ಳೆ ಬಲ" ಎನ್ನುವ ವಾಕ್ಯ ನೆನೆಯುತ್ತ
ಎಲ್ಲಾ ರೀತಿಯಿಂದಲೂ

6.

MULTIPLE CHOICE QUESTION

30 sec • 1 pt

ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೇಗೆ ಕಳ್ಳತನದ ಆರೋಪವನ್ನು ಹೊರಿಸಿದನು ?
ಹಾ ಹಾ ಕೆಟ್ಟೆನೆಂದು
ಬಾಯಿಯನ್ನು,ಹೊಟ್ಟೆಯನ್ನು ಬಡಿದುಕೊಳ್ಳುತ್ತ
ಬೊಬ್ಬೆ ಹಾಕಿ, ಸ್ನೇಹ ಕೆಡುವಂತೆ ನುಡಿದು
ಈ ಎಲ್ಲಾ ರೀತಿ ಮಾಡಿ

7.

MULTIPLE CHOICE QUESTION

30 sec • 1 pt

ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ತಮ್ಮ ನ್ಯಾಯವನ್ನು ಬಗೆಹರಿಸಿಕೊಳ್ಳಲು ಎಲ್ಲಿಗೆ ಬಂದರು ?
ಧರ್ಮಾಧಿಕರಣರ ಬಳಿಗೆ ಬಂದರು
ಪ್ರೇಮಮತಿಯ ಬಳಿಗೆ ಬಂದರು
ಮಧುರಾಪುರ ನಗರಕ್ಕೆ ಬಂದರು
ದುರ್ಗಸಿಂಹನ ಬಳಿಗೆ ಬಂದರು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?