10ನೇ ತರಗತಿ ಸಮಾಜ ವಿಜ್ಞಾನ  :ಇಂದ:ನಟರಾಜ&ಭಾಗ್ವತ್

10ನೇ ತರಗತಿ ಸಮಾಜ ವಿಜ್ಞಾನ :ಇಂದ:ನಟರಾಜ&ಭಾಗ್ವತ್

10th Grade

10 Qs

quiz-placeholder

Similar activities

ಸಾಮಾಜಿಕ ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

10 Qs

SS;10th:History:Unit:08(part-01)by-Nataraj and Bhagwat

SS;10th:History:Unit:08(part-01)by-Nataraj and Bhagwat

10th Grade

15 Qs

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

10th Grade

15 Qs

ದುಡಿಮೆ

ದುಡಿಮೆ

10th Grade

15 Qs

3(political) INDIA’S RELATIONSHIP WITH OTHER COUNTRIES

3(political) INDIA’S RELATIONSHIP WITH OTHER COUNTRIES

10th Grade

15 Qs

ಅಧ್ಯಾಯ:5 ರಾಜ್ಯಶಾಸ್ತ್ರ ಜಾಗತಿಕ ಸಂಸ್ಥೆಗಳು ಭಾಗ:2

ಅಧ್ಯಾಯ:5 ರಾಜ್ಯಶಾಸ್ತ್ರ ಜಾಗತಿಕ ಸಂಸ್ಥೆಗಳು ಭಾಗ:2

10th Grade

15 Qs

5th. ಪ. ಅ. ನಾನೆಷ್ಟು ತಿಳಿದಿರುವೆ?

5th. ಪ. ಅ. ನಾನೆಷ್ಟು ತಿಳಿದಿರುವೆ?

3rd - 12th Grade

15 Qs

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th Grade

15 Qs

10ನೇ ತರಗತಿ ಸಮಾಜ ವಿಜ್ಞಾನ  :ಇಂದ:ನಟರಾಜ&ಭಾಗ್ವತ್

10ನೇ ತರಗತಿ ಸಮಾಜ ವಿಜ್ಞಾನ :ಇಂದ:ನಟರಾಜ&ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 243+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

Media Image

ಲಾರ್ಡ ವೆಲ್ಲಸ್ಲಿ ತೀವ್ರ ಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣ.

ಎ)ಮರಾಠರ ವಿರುದ್ಧ ಯುದ್ದದಲ್ಲಿ ಸೋತು ತೀವ್ರ ಅವಮಾನ ಅನುಭವಿಸಿದನು.

ಬಿ) ಸಹಾಯಕ ಸೈನ್ಯ ಪದ್ಧತಿ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ.

ಸಿ) ಅವನ ಯುದ್ಧಪ್ರಿಯ ನೀತಿಯಿಂದ ಕಂಪೆನಿಗೆ ಸಾಲದಹೊರೆ ಹೆಚ್ಚಾಯಿತು

ಡಿ)ಸಹಾಯಕ ಸೈನ್ಯ ಪದ್ಧತಿಯಿಂದ ಭಾರತದಲ್ಲಿ ಸಿಪಾಯಿದಂಗೆ ಹೆಚ್ಚಾಯಿತು.

2.

MULTIPLE CHOICE QUESTION

30 sec • 1 pt

ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು

ಎ)ದಾದಾಬಾಯಿ ನವರೋಜಿ

ಬಿ)ಗೋಪಾಲಕ್ರಷ್ಣ ಗೋಖಲೆ

ಸಿ)ಎಂ.ಜಿ.ರಾನಡೆ

ಡಿ) ಡಬ್ಲ್ಯು.ಸಿ.ಬ್ಯಾನರ್ಜಿ

3.

MULTIPLE CHOICE QUESTION

30 sec • 1 pt

Media Image

1905ರಲ್ಲಿ ರಷ್ಯಾದಲ್ಲಿ ಝಾರ್ ದೊರೆಗಳ ವಿರುದ್ಧ ವ್ಯಾಪಕವಾದ ಪ್ರತಿರೋಧ ಉಂಟಾಯಿತು.ಏಕೆಂದರೆ

ಎ) ಜರ್ಮನಿ ರಷ್ಯಾವನ್ನು ಯುದ್ಧದಲ್ಲಿ ಸಂಪೂರ್ಣವಾಗಿ ಸೋಲಿಸಿತು

ಬಿ)ಜಪಾನಿನಂತಹ ಪುಟ್ಟರಾಷ್ಟ್ರ ಯುದ್ಧದಲ್ಲಿ ರಷ್ಯಾವನ್ನು ಸೋಲಿಸಿತು

ಸಿ) ಮೆನ್ಸವಿಕ್‍ರ ನೇತ್ರತ್ವದಲ್ಲಿ ರಷ್ಯಾದಲ್ಲಿ ಪೆಬ್ರವರಿ ಕ್ರಾಂತಿ ಜರುಗಿತು

ಡಿ) ರಷ್ಯಾವು ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸಂಕಷ್ಟಕ್ಕೆ ಒಳಗಾಯಿತು

4.

MULTIPLE CHOICE QUESTION

30 sec • 1 pt

ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು

ಎ)ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ

ಬಿ)ಎರಡನೇ ವಿಶ್ವ ಸಮರದ ಸಮಯದಲ್ಲಿ

ಸಿ)ಎರಡು ಧ್ರುವೀಕರಣ ಜಗತ್ತು ಸಮಯದಲ್ಲಿ

ಡಿ)ಭಾರತ ಚೀನಾಯುದ್ಧ ಸಮಯದಲ್ಲಿ

5.

MULTIPLE CHOICE QUESTION

30 sec • 1 pt

Media Image

ಕಾರ್ಮಿಕರ ಹಿತದೃಷ್ಟಿಯಿಂದ 1923ರ ಕಾರ್ಮಿಕರ ಕಾಯಿದೆ ಮಹತ್ವದಾಗಿದೆ.ಕಾರಣ

ಎ) ಕಾರ್ಮಿಕರಿಗೆ ನಿರ್ಧಿಷ್ಟ ವಿಧ್ಯಾರ್ಹತೆ ನಿಗದಿಪಡಿಸಲಾಯಿತು

ಬಿ) ಕಾರ್ಮಿಕರಿಗೆ ಉಚಿತ ಸಾಲಸೌಲಭ್ಯ ನೀಡಿತು

ಸಿ) ಕಾರ್ಮಿಕರ ಮುಷ್ಕರವನ್ನು ಬಲವಂತವಾಗಿ ಹತ್ತಿಕ್ಕಿತು.

ಡಿ) ಕಾರ್ಮಿಕರ ಸಂಘಟನೆಗಳಿಗೆ ಶಾಸನಾತ್ಮಕ ಮನ್ನಣೆ

ದೊರೆಯಿತು.

6.

MULTIPLE CHOICE QUESTION

30 sec • 1 pt

ವಿಶ್ವವ್ಯಾಪಾರ ಸಂಘವು ವಿಶ್ವದ ತೃತೀಯ ಆರ್ಥಿಕ ಆಧಾರ ಸ್ತಂಭವಾದರೆ ಮೊದಲೆರಡು ಸ್ತಂಭಗಳು

ಎ) ಅಂತರಾಷ್ಟ್ರೀಯ ಕಾರ್ಮಿಕ ಸಂಘ ಮತ್ತು ಐ.ಎಮ್.ಎಪ್

ಬಿ) ಎಪ್.ಎ.ಒ ಮತ್ತು ವಿಶ್ವ ಆರೋಗ್ಯ ಸಂಸ್ಥೆ

ಸಿ) ಐ.ಎಮ್.ಎಪ್ ಮತು ಐ.ಬಿ.ಆರ್.ಡಿ

ಡಿ) ಯುನೆಸ್ಕೋ ಮತ್ತು ಯುನಿಸೆಪ್

7.

MULTIPLE CHOICE QUESTION

30 sec • 1 pt

Media Image

ಭಾರತವು ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತಮ ಅನುಕೂಲ ಹೊಂದಿದೆ.ಇದಕ್ಕೆ ಕಾರಣವಾದ ಪ್ರಧಾನ ಅಂಶಗಳೆಂದರೆ

ಎ)ವೈವಿಧ್ಯಮಯ ವಾಯುಗುಣ ಮತ್ತು ಮಣ್ಣಿನ ಪ್ರಕಾರಗಳು

ಬಿ)ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ

ಸಿ)ಕೃಷಿ ಪ್ರಾಧ್ಯಾನತೆ ಮತ್ತು ರೈತರ ಮನೋಧೋರಣೆ

ಡಿ) ಸರ್ಕಾರದ ಪ್ರೋತ್ಸಾಹ ಮತ್ತು ಆಧುನಿಕ ತಂತ್ರಜ್ಞಾನ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?