Search Header Logo

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

Authored by ಸಿರಿ ಕನ್ನಡ ನುಡಿ ಬಳಗ

Other, Other

10th Grade

Used 3K+ times

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

50 questions

Show all answers

1.

MULTIPLE CHOICE QUESTION

30 sec • 1 pt

'ಕೆಮ್ಮನೆ ಮೀಸೆವೊತ್ತೆನೇ' ಪದ್ಯವನ್ನು ಬರೆದ ಕವಿ

ಲಕ್ಷ್ಮೀಶ
ಪಂಪ
ಕುಮಾರವ್ಯಾಸ
ರನ್ನ

2.

MULTIPLE CHOICE QUESTION

30 sec • 1 pt

ಪಂಪ ಕವಿಯ ಜನ್ಮಸ್ಥಳ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರ
ಗದಗ ಪ್ರಾಂತ್ಯದ ಕೋಳಿವಾಡ
ಬಾಗಲಕೋಟೆ ಜಿಲ್ಲೆಯ ಮುದುವೊಳಲು

3.

MULTIPLE CHOICE QUESTION

30 sec • 1 pt

ಕವಿ ಪಂಪನ ಕಾಲ

ಕ್ರಿ.ಶ.1550
ಕ್ರಿ.ಶ.902
ಕ್ರಿ.ಶ.1430
ಕ್ರಿ.ಶ.949

4.

MULTIPLE CHOICE QUESTION

30 sec • 1 pt

ಕವಿ ಪಂಪ ಬರೆದ ಕೃತಿಗಳು

ಜೈಮಿನಿ ಭಾರತ ಮತ್ತು ಪಂಚತಂತ್ರ
ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
ಕರ್ಣಾಟ ಭಾರತ ಕಥಾಮಂಜರಿ ಮತ್ತು ಐರಾವತ
ಅಜಿತ ತೀರ್ಥಂಕರ ಪುರಾಣ ಮತ್ತು ಸಾಹಸ ಭೀಮವಿಜಯ

5.

MULTIPLE CHOICE QUESTION

30 sec • 1 pt

ಕವಿ ಪಂಪನಿಗೆ ಇದ್ದ ಬಿರುದುಗಳು

ಉಪಮಾಲೋಲ, ಕರ್ಣಾಟ ಕವಿವಿನೂತನ ಚೈತ್ರ
ಸರಸ್ವತಿ ಮಣಿಹಾರ, ಕವಿತಾಗುಣಾರ್ಣವ, ಸಂಸಾರ ಸಾರೋದಯ
ರೂಪಕ ಸಾಮ್ರಾಜ್ಯದ ಚಕ್ರವರ್ತಿ
ಕವಿಚಕ್ರವರ್ತಿ

6.

MULTIPLE CHOICE QUESTION

30 sec • 1 pt

ಪಂಪಕವಿಗೆ ಆಶ್ರಯ ನೀಡಿದವರು

ಚಾಲುಕ್ಯರ ಅರಿಕೇಸರಿ
ಇಮ್ಮಡಿ ತೈಲಪ
ಚಾಲುಕ್ಯರ ಜಗದೇಕಮಲ್ಲ
ಇರಿವಬೆಡಂಗ

7.

MULTIPLE CHOICE QUESTION

30 sec • 1 pt

'ಕೆಮ್ಮನೆ ಮೀಸೆವೊತ್ತೇನೆ' ಪದ್ಯದ ಆಕರಗ್ರಂಥ

ವಡ್ಡಾರಾಧನೆ
ಸಾಹಸ ಭೀಮವಿಜಯ
ಕರ್ಣಾಟ ಭಾರತ ಕಥಾಮಂಜರಿ
ವಿಕ್ರಮಾರ್ಜುನ ವಿಜಯ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?