ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಭಾಗ -1

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಭಾಗ -1

10th Grade

10 Qs

quiz-placeholder

Similar activities

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

10th Grade

10 Qs

ಸಮಾಜ ವಿಜ್ಞಾನ

ಸಮಾಜ ವಿಜ್ಞಾನ

10th Grade

10 Qs

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರತಿರೋಧಗಳು

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರತಿರೋಧಗಳು

10th Grade

9 Qs

ಭಾರತಕ್ಕೆ ಯುರೋಪಿನ್ನರ ಆಗಮನ

ಭಾರತಕ್ಕೆ ಯುರೋಪಿನ್ನರ ಆಗಮನ

10th Grade

11 Qs

ಬಹು ಆಯ್ಕೆ ಪ್ರಶ್ನೆಗಳು

ಬಹು ಆಯ್ಕೆ ಪ್ರಶ್ನೆಗಳು

10th Grade

15 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ -2

10th Grade

10 Qs

ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

8 Qs

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಭಾಗ -1

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಭಾಗ -1

Assessment

Quiz

History

10th Grade

Medium

Created by

Vinay Naik

Used 625+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

ಯಾವ ಒಪ್ಪಂದದ ಮೂಲಕವಾಗಿ ಮೊದಲನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡಿತು ?

ಮಂಗಳೂರು ಒಪ್ಪಂದ

ಮದ್ರಾಸ್ ಒಪ್ಪಂದ

ಮೈಸೂರು ಒಪ್ಪಂದ

ಶ್ರೀರಂಗಪಟ್ಟಣ ಒಪ್ಪಂದ

2.

MULTIPLE CHOICE QUESTION

30 sec • 1 pt

"ಮಂಗಳೂರು ಒಪ್ಪಂದದ " ಮೂಲಕವಾಗಿ ಈ ಯುದ್ದ ಕೊನೆಗೊಂಡಿತ್ತು ?

ಮೊದಲನೇ ಆಂಗ್ಲೋ ಮೈಸೂರು ಯುದ್ಧ

ಎರಡನೇ ಆಂಗ್ಲೋ ಮೈಸೂರು ಯುದ್ಧ

ಮೂರನೇ ಆಂಗ್ಲೋ ಮೈಸೂರು ಯುದ್ಧ

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ

3.

MULTIPLE CHOICE QUESTION

30 sec • 1 pt

ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ ಈ ಯುದ್ಧಕ್ಕೆ ನೇರ ಕಾರಣವಾಯಿತು ?

ಒಂದನೇ ಆಂಗ್ಲೋ ಮೈಸೂರು ಯುದ್ಧ

ಎರಡನೇ ಆಂಗ್ಲೋ ಮೈಸೂರು ಯುದ್ಧ

ಮೂರನೇ ಆಂಗ್ಲೋ ಮೈಸೂರು ಯುದ್ಧ

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ

4.

MULTIPLE CHOICE QUESTION

30 sec • 1 pt

ಶ್ರೀರಂಗಪಟ್ಟಣದ ಒಪ್ಪಂದದ ಮೂಲಕ ಯಾವ ಯುದ್ಧ ಕೊನೆಗೊಂಡಿತ್ತು ?

ಮೊದಲನೇ ಆಂಗ್ಲೋ ಮೈಸೂರು ಯುದ್ಧ

ಎರಡನೇ ಆಂಗ್ಲೋ ಮೈಸೂರು ಯುದ್ಧ

ಮೂರನೇ ಆಂಗ್ಲೋ ಮೈಸೂರು ಯುದ್ಧ

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ

5.

MULTIPLE CHOICE QUESTION

30 sec • 1 pt

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಭಾರತದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಆಗಿ ನೇಮಕಗೊಂಡವರು ಯಾರು ?

ರಾಬರ್ಟ್ ಕ್ಲೈವ್

ವಾರನ್ ಹೇಸ್ಟಿಂಗ್ಸ್

ಲಾರ್ಡ್ ಕಾರ್ನ್ವಾಲೀಸ್

ಲಾರ್ಡ್ ವೆಲ್ಲೆಸ್ಲಿ

6.

MULTIPLE CHOICE QUESTION

30 sec • 1 pt

ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವವನ್ನು ವಹಿಸಿಕೊಂಡವರು ಯಾರು ?

ಲಾರ್ಡ್ ಕಾರ್ನ್ವಾಲೀಸ್

ಲಾರ್ಡ್ ವೆಲ್ಲೆಸ್ಲಿ

ಲಾರ್ಡ್ ಡಾಲ್ ಹೌಸಿ

ಸರ್ ಆಯರ ಕೂಟ್

7.

MULTIPLE CHOICE QUESTION

30 sec • 1 pt

ರಾಣಿ ಚೆನ್ನಮ್ಮಳನ್ನು ಬೈಲಹೊಂಗಲದಿಂದ ಕುಸುಗಲ್ನ ಸೆರೆಮನೆಗೆ ಸ್ಥಳಾಂತರಿಸಲು ಕಾರಣವೇನು ?

ರಾಯಣ್ಣನ ಆಯಕಟ್ಟಿನ ಸ್ಥಳಗಳಲ್ಲಿ ಗುಪ್ತ ಸಭೆಗಳನ್ನು ನಡೆಸುತ್ತಿದ್ದನು

ರಾಯಣ್ಣನ ಕಚೇರಿಗಳನ್ನು ಲೂಟಿ ಮಾಡುತ್ತಿದ್ದರು

ರಾಯಣ್ಣನು ರಾಣಿ ಚನ್ನಮ್ಮಳ ಕುಮ್ಮಕ್ಕಿನಿಂದ ಸೈನಿಕ ಕಾರ್ಯಚರಣೆ ನಡೆಸುತ್ತಿದ್ದಾನೆ ಎಂದು ಬ್ರಿಟಿಷರು ಭಾವಿಸಿದ್ದರು

ರಾಯಣ್ಣನ ಸೈನಿಕರನ್ನು ಸಂಘಟಿಸುತ್ತಾ ಸ್ವಾತಂತ್ರ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡಿದ್ದನು

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?