ಅಧ್ಯಾಯ-5   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

10th Grade

20 Qs

quiz-placeholder

Similar activities

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಪರಿಸರ ಅಧ್ಯಯನ

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಪರಿಸರ ಅಧ್ಯಯನ

7th Grade - University

20 Qs

ಭಾರತದ ಕೈಗಾರಿಕೆಗಳು

ಭಾರತದ ಕೈಗಾರಿಕೆಗಳು

10th Grade

20 Qs

18. ಸಾಮಾಜಿಕ ಸಮಸ್ಯೆಗಳು

18. ಸಾಮಾಜಿಕ ಸಮಸ್ಯೆಗಳು

10th Grade

20 Qs

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

10th Grade

20 Qs

ಭಾರತದ ನೈಸರ್ಗಿಕ ವಿಪತ್ತುಗಳು

ಭಾರತದ ನೈಸರ್ಗಿಕ ವಿಪತ್ತುಗಳು

10th Grade

20 Qs

24. ಭಾರತದ ಭೂ ಸಂಪನ್ಮೂಲಗಳು

24. ಭಾರತದ ಭೂ ಸಂಪನ್ಮೂಲಗಳು

10th Grade

25 Qs

ಬ್ಯಾಂಕಿನ ವ್ಯವಹಾರಗಳು

ಬ್ಯಾಂಕಿನ ವ್ಯವಹಾರಗಳು

10th Grade

20 Qs

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

10th Grade

20 Qs

ಅಧ್ಯಾಯ-5   ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

Assessment

Quiz

Social Studies

10th Grade

Practice Problem

Medium

Created by

DEVARAJA C E devaraja

Used 40+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

20 questions

Show all answers

1.

MULTIPLE CHOICE QUESTION

30 sec • 1 pt

ಭಾರತೀಯ ಚರಿತ್ರೆಯಲ್ಲಿ 19ನೇ ಶತಮಾನವನ್ನು ಹೀಗೆಂದು ಕರೆಯಲಾಗಿದೆ.

ಸಮಾಜ ಸುಧಾರಣೆ ಮತ್ತು ಭಾರತೀಯ ನವೋದಯದ ಕಾಲ

ಸಮಾಜ ಬದಲಾವಣೆ ಮತ್ತು ಪ್ರಗತಿಯ ಕಾಲ

ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯ ಕಾಲ

ಧಾರ್ಮಿಕ ಮತ್ತು ರಾಜಕೀಯ ಬದಲಾವಣೆಯ ಕಾಲ

2.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರ" ಶುದ್ಧಿ ಚಳವಳಿಯನ್ನು "ಪ್ರಾರಂಭಿಸಿದರು ಕಾರಣವೇನೆಂದರೆ ?

ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು

ಸ್ತ್ರೀ ಪುರುಷರಲ್ಲಿ ಸಮಾನತೆಯನ್ನು ತರಲು

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು

ಭಾರತೀಯ ಸಮಾಜವನ್ನು ಪುನರುತ್ಥಾನ ಮಾಡಲು

3.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

ವೇದಗಳು ಜ್ಞಾನವನ್ನು ನೀಡುವಂತಹುದು

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

ವೇದಗಳು ಮಾತ್ರ ಸರ್ವಶ್ರೇಷ್ಠ

4.

MULTIPLE CHOICE QUESTION

30 sec • 1 pt

ಬಿಳಿಯನ ಮೇಲಿನ ಹೊರೆ ಸಿದ್ಧಾಂತ ಎಂದರೆ ?

ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುವುದು

ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು

ಭಾರತೀಯರನ್ನು ನಾಗರಿಕರನ್ನಾಗಿ ಮಾಡುವುದು

ಭಾರತೀಯರನ್ನು ಮೌಢ್ಯ ಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವುದು

5.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು

ವೇದಗಳು ಜ್ಞಾನವನ್ನು ನೀಡುವಂತಹುದು

ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು

ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ

ವೇದಗಳು ಮಾತ್ರ ಸರ್ವಶ್ರೇಷ್ಠ

6.

MULTIPLE CHOICE QUESTION

30 sec • 1 pt

ರಾಜಾರಾಮ್ ಮೋಹನ್ ರಾಯ್ "ಸಂವಾದ ಕೌಮುದಿ" ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಾರಂಭಿಸಿದರು ?

ಇಂಗ್ಲಿಷ್ ಭಾಷೆ

ಹಿಂದಿ ಭಾಷೆ

ಸಂಸ್ಕೃತ ಭಾಷೆ

ಬಂಗಾಳಿ ಭಾಷೆ

7.

MULTIPLE CHOICE QUESTION

30 sec • 1 pt

"ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು" ಎಂದು ಯಾವ ಸಮಾಜವೂ ಸಾರಿತು ?

ಬ್ರಹ್ಮ ಸಮಾಜ

ಆರ್ಯ ಸಮಾಜ

ಪ್ರಾರ್ಥನಾ ಸಮಾಜ

ಪೆರಿಯಾರ್ ಸಂಘಟನೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?