Search Header Logo

10ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 03:ರಚನೆ:ನಟರಾಜ &ಭಾಗ್ವತ್

Authored by MAHABALESHWAR C

Social Studies

10th Grade

Used 152+ times

10ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 03:ರಚನೆ:ನಟರಾಜ &ಭಾಗ್ವತ್
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

Media Image

1809ರ ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದರು.

ನಿರಂತರ ಮೈತ್ರಿ ಒಪ್ಪಂದ

ಸಾಲ್ಬಾಯ್ ಒಪ್ಪಂದ

ಪೂಣಾ ಒಪ್ಪಂದ

ಲಾಹೋರ್ ಒಪ್ಪಂದ

2.

MULTIPLE CHOICE QUESTION

30 sec • 1 pt

ಸಿಖ್ ರು ಅವಮಾನಕರ ಲಾಹೋರ್ ಒಪ್ಪಂದಕ್ಕೆ 1846ರಲ್ಲಿ ಸಹಿ

ಹಾಕಿದ ಪರಿಣಾಮವಾಗಿ

ದತ್ತು ಮಕ್ಕಳಿಗೆ ಉತ್ತರಾಧಿಕಾರ ಹಕ್ಕಿಲ್ಲ ನೀತಿ ಜಾರಿಗೆ ಬಂತು

ಬ್ರಿಟಿಷ್ ರೆಸಿಡೆಂಟನು ಪಂಜಾಬಿನ ನಿಜವಾದ ಆಡಳಿತಗಾರನಾದನು. ಪಂಜಾಬ್ ಬ್ರಿಟಿಷ್ ಆಶ್ರಿತ ರಾಜ್ಯವಾಯಿತು.

ಸಹಾಯಕ ಸೈನ್ಯ ಪದ್ಧತಿ ಅಂತ್ಯವಾಯಿತು

ಸಿಖ್ ರು ಶೌರ್ಯ ಮೆರೆದರು

3.

MULTIPLE CHOICE QUESTION

30 sec • 1 pt

ಡಾಲ್‍ಹೌಸಿಯು ತನ್ನ ವಿಸ್ತರಣಾ ನೀತಿಯನ್ನು ಸಾಧಿಸಿದ್ದು

ಸಹಾಯಕ ಸೈನ್ಯ ಪದ್ಧತಿಯ ಮೂಲಕ

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ಮೂಲಕ

ಯುದ್ಧಗಳ ಮೂಲಕ

ಕೊಟ್ಟಿರುವ ಯಾವುದೂ ಅಲ್ಲ

4.

MULTIPLE CHOICE QUESTION

30 sec • 1 pt

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ಪ್ರಕಾರ ಕೆಳಗಿನ ಯಾವ ಪ್ರಕಾರದ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಳ್ಳಲಾಗುತ್ತಿತ್ತು?

ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ ,ಅಂತಹ ರಾಜ್ಯ

ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಮೊದಲನೇ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ

ಯಾವನೇ ಒಬ್ಬ ಭಾರತೀಯ ರಾಜನು ಮೃತನಾದ ಕೂಡಲೇ ಅವನ ರಾಜ್ಯ ಬ್ರಿಟಿಷರಿಗೆ

ಕೊಟ್ಟಿರುವ ಯಾವುದೂ ಅಲ್ಲ

5.

MULTIPLE CHOICE QUESTION

30 sec • 1 pt

Media Image

ಕೆಳಗಿನ ಯಾವುದು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯವಾಗಿದೆ?

ಸತಾರ, ಜೈಪುರ್

ಸಂಬಲ್‍ಪುರ್, ಉದಯಪುರ್

ಝಾನ್ಸಿ, ನಾಗಪುರ

ಕೊಟ್ಟಿರುವ ಎಲ್ಲವೂ

6.

MULTIPLE CHOICE QUESTION

30 sec • 1 pt

1857 ರ ಸಿಪಾಯಿ ದಂಗೆಯ ಸ್ಫೋಟವು ಇದರ ಪರಿಣಾಮ

ಸಹಾಯಕ ಸೈನ್ಯ ಪದ್ಧತಿ

ದತ್ತು ಮಕ್ಕಳಿಗೆ ಹಕ್ಕಿಲ್ಲ

ವೆಲ್ಲೆಸ್ಲಿಯ ರಾಜೀನಾಮೆ

ಕೊಟ್ಟಿರುವ ಯಾವುದೂ ಅಲ್ಲ

7.

MULTIPLE CHOICE QUESTION

30 sec • 1 pt

1848ರಲ್ಲಿ ಪಂಜಾಬಿನ ಮೇಲೆ ನೇರ ಬ್ರಿಟೀಷ್ ಆಳ್ವಿಕೆಯನ್ನು ಹೇರಲು ಹೊರಟಾಗ

ಚಟ್ಟಾರ್ ಸಿಂಗ್ ಅಟ್ಟಾರಿವಾಲ’ ಮತ್ತು ‘ಮೂಲರಾಜ್’ ನೇತೃತ್ವದಲ್ಲಿ ಪಂಜಾಬಿಗಳು ಪ್ರತಿಭಟಿಸಿದರು

ಪಂಜಾಬಿಗಳು ಸಹಕರಿಸಿದರು

ಪಂಜಾಬಿಗಳು ಒಪ್ಪಂದಕ್ಕೆ ಬಂದರು

ಕೊಟ್ಟಿರುವ ಯಾವುದೂ ಅಲ್ಲ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?