10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10th Grade

10 Qs

quiz-placeholder

Similar activities

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

10th Grade

10 Qs

10ನೇ ಸವಿ:ರಾ.ಶಾ:ಅಧ್ಯಾಯ:01"ಭಾಗ:02:by Nataraj &Bhagwat

10ನೇ ಸವಿ:ರಾ.ಶಾ:ಅಧ್ಯಾಯ:01"ಭಾಗ:02:by Nataraj &Bhagwat

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

10th Grade

10 Qs

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

10ನೇ ಸವಿ:ರಾ.ಶಾ:ಅ:4:ಜಾಗತಿಕ ಸಮಸ್ಯೆಗಳು:ಭಾಗ್ವತ್ &ನಟರಾಜ್

10th Grade

15 Qs

MDS  GHS THATTAHALLI

MDS GHS THATTAHALLI

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:03;ಭಾಗ 01:By-Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03;ಭಾಗ 01:By-Nataraj &Bhagwat

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

Assessment

Quiz

Social Studies

10th Grade

Medium

Created by

MAHABALESHWAR C

Used 236+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

Media Image

ಬ್ರಿಟೀಷ್ ಭಾರತದಲ್ಲಿ ‘ಪೋಲೀಸ್ ಕಾಯ್ದೆ’ಯನ್ನು ಜಾರಿಗೊಳಿಸಲಾದ ವರ್ಷ.

1861ರಲ್ಲಿ

1866ರಲ್ಲಿ

1856ರಲ್ಲಿ

1858ರಲ್ಲಿ

2.

MULTIPLE CHOICE QUESTION

30 sec • 1 pt

ಬ್ರಿಟೀಷ್ ಭಾರತದಲ್ಲಿ ಈ ಕಾಯ್ದೆಯು ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು

1861 ರ ಪೋಲೀಸ್ ಕಾಯ್ದೆ

1902ರ ಪೋಲೀಸ್ ಕಮಿಷನ್ ಕಾಯ್ದೆ

1773ರ ರೆಗುಲೇಟಿಂಗ್ ಶಾಸನ

ಕೊಟ್ಟಿರುವ ಯಾವುದೂ ಅಲ್ಲ

3.

MULTIPLE CHOICE QUESTION

30 sec • 1 pt

ಈ ಶಿಫಾರಸ್ಸುಗಳ ಆಧಾರದ ಮೇಲೆ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಯಿತು.

ಮೆಕಾಲೆ ಸಮಿತಿ

ವುಡ್ ವರದಿ

ಪೀಲ್ ಸಮಿತಿ

ಕೊಟ್ಟಿರುವ ಯಾವುದೂ ಅಲ್ಲ

4.

MULTIPLE CHOICE QUESTION

30 sec • 1 pt

ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ ಕಾರ್ನವಾಲಿಸ್ 1793ರಲ್ಲಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದ ಹೊಸ ಕಂದಾಯ ಪದ್ಧತಿಯನ್ನು

ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು

ಮಹಲ್ವಾರಿ ಪದ್ಧತಿ ಎಂದು ಕರೆಯಲಾಯಿತು

ರೈತವಾರಿ ಪದ್ಧತಿ ಎಂದು ಕರೆಯಲಾಯಿತು

ಕೊಟ್ಟಿರುವ ಯಾವುದೂ ಅಲ್ಲ

5.

MULTIPLE CHOICE QUESTION

30 sec • 1 pt

Media Image

ಕೆಳಗೆ ಕೊಟ್ಟಿರುವ ಯಾವುದು ಜಮೀನ್ಧಾರಿ ಪದ್ಧತಿಯ ಲಕ್ಷಣ?

ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು. ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು.

ಭೂಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತು. ಏಕೆಂದರೆ ಸರಕಾರಕ್ಕೆ ಸಲ್ಲಿಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲು ಮಾಡಿದ ಹಣವನ್ನು ಅವನೇ ಇಟ್ಟುಕೊಳ್ಳಬಹುದಾಗಿತ್ತು.

ಬರಗಾಲ (ಅನಾವೃಷ್ಟಿ) ಅಥವಾ ವಿಪರೀತ ಮಳೆ ಅತಿವೃಷ್ಟಿಯ ಕಾರಣದಿಂದ ಕಂದಾಯವನ್ನು ವಸೂಲಿ ಮಾಡಲು ಸಾಧ್ಯವಾಗದೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತವನ್ನು ಸಲ್ಲಿಸಲಾಗದಿದ್ದರೆ, ಬ್ರಿಟಿಷ ಸರಕಾರವೂ ಭೂಮಿಯ

ಒಡೆತನವನ್ನು ಅವನಿಂದ ಕಸಿದುಕೊಳ್ಳುತ್ತಿತ್ತು.

ಕೊಟ್ಟಿರುವ ಎಲ್ಲವೂ ಸಂಬಂಧಿಸಿವೆ

6.

MULTIPLE CHOICE QUESTION

30 sec • 1 pt

ಕೊಟ್ಟಿರುವ ಯಾವುದು ಜಮೀನ್ಧಾರಿ ಪದ್ಧತಿಯ ದುಷ್ಪರಿಣಾಮ?

ಈ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನಃ ರೈತರಿಗಾಗಲಿಲ್ಲ.

ಬ್ರಿಟಿಷರು ತಮಗೆ ನೆರವಾಗುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರರನ್ನು ಸೃಷ್ಟಿ ಮಾಡಿದರು. ರೈತರು, ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು.

“ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು”.

ಕೊಟ್ಟಿರುವ ಎಲ್ಲವೂ ಜಮೀನ್ಧಾರಿ ಪದ್ಧತಿಯ ದುಷ್ಪರಿಣಾಮಗಳೇ ಆಗಿವೆ

7.

MULTIPLE CHOICE QUESTION

30 sec • 1 pt

ಬ್ರಿಟಿಷ್ ಭೂಕಂದಾಯ ನೀತಿಗಳಿಂದ “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು”.ಈ ಹೇಳಿಕೆ

ಲಾರ್ಡ್ ಕಾರ್ನವಾಲೀಸ್ ನದು

ಚಾರ್ಲ್ಸ ಮೆಟಕಾಫ್

ಮೆಕಾಲೆ

ಪೀಲ್

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?