10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

10th Grade

10 Qs

quiz-placeholder

Similar activities

ಸಾಮಾಜಿಕ  ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

12 Qs

10ನೇ ಸವಿ ಸಿದ್ಧತೆ ರಸಪ್ರಶ್ನೆ :15:ರಚನೆ:ನಟರಾಜ್ &ಭಾಗ್ವತ್

10ನೇ ಸವಿ ಸಿದ್ಧತೆ ರಸಪ್ರಶ್ನೆ :15:ರಚನೆ:ನಟರಾಜ್ &ಭಾಗ್ವತ್

10th Grade

15 Qs

10ನೇ ಸವಿ:ಇತಿಹಾಸ:ಅಧ್ಯಾಯ:03(ಭಾಗ 03)-By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03(ಭಾಗ 03)-By Nataraj &Bhagwat

10th Grade

10 Qs

ಸಾಮಾಜಿಕ ಸ್ತರವಿನ್ಯಾಸ

ಸಾಮಾಜಿಕ ಸ್ತರವಿನ್ಯಾಸ

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 01:By Nataraj &Bhagwat

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 01:By Nataraj &Bhagwat

10th Grade

10 Qs

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ

ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ

10th Grade

10 Qs

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 04: ಇಂದ:ನಟರಾಜ&ಭಾಗ್ವತ್

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:09:ಭಾಗ 04: ಇಂದ:ನಟರಾಜ&ಭಾಗ್ವತ್

10th Grade

15 Qs

ಸಮಾಜ ವಿಜ್ಞಾನ

ಸಮಾಜ ವಿಜ್ಞಾನ

10th Grade

10 Qs

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 02:ನಟರಾಜ &ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 182+ times

FREE Resource

10 questions

Show all answers

1.

MULTIPLE CHOICE QUESTION

30 sec • 1 pt

ಯುವಬಂಗಾಳಿ ಚಳವಳಿ’. ಇದನ್ನು ಪ್ರಾರಂಭಿಸಿದವರು

ಹೆನ್ರಿ ವಿವಿಯನ್ ಡಿರೇಜಿಯೋ

ಸ್ವಾಮಿ ವಿವೇಕಾನಂದರು

ರಾಮಕೃಷ್ಣ ಪರಮಹಂಸರು

ಕೊಟ್ಟಿರುವ ಯಾರೂ ಅಲ್ಲ

2.

MULTIPLE CHOICE QUESTION

30 sec • 1 pt

ಯುರೋಪಿನ ಪುನರುಜ್ಜೀವನ ಚಳವಳಿಯ ಆಶಯಗಳಿಂದ ಪ್ರಭಾವಿತಗೊಂಡಿದ್ದ

ಇವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹವರ್ತಿಗಳಲ್ಲಿ ವೈಜ್ಞಾನಿಕ ಆಲೋಚನಾ ಕ್ರಮವನ್ನು ತುಂಬುವ ಪ್ರಯತ್ನವನ್ನು ಮಾಡಿದರು

ಸ್ವಾಮಿ ವಿವೇಕಾನಂದ

ಹೆನ್ರಿ ವಿವಿಯನ್ ಡಿರೇಜಿಯೊ

ಜ್ಯೋತಿಬಾ ಫುಲೆ

ಆತ್ಮಾರಾಂ ಫಾಂಡುರಂಗ

3.

MULTIPLE CHOICE QUESTION

30 sec • 1 pt

ಪ್ರಶ್ನಿಸುವ, ವೈಜ್ಞಾನಿಕ ದೃಷ್ಟಿಕೋನವನ್ನು ಮೈಗೂಡಿಸಿಕೊಳ್ಳಲು

ಬೇಕಾದ ಪ್ರೇರಣೆಯನ್ನು ಒದಗಿಸುವ ಪಠ್ಯಗಳನ್ನು ತಂದ ಇವರು ‘ಅಕಾಡೆಮಿಕ್ ಅಸೋಸಿಯೇಷನ್’ (1828) ಎನ್ನುವ ಚರ್ಚಾವೇದಿಕೆಯನ್ನು ಕಟ್ಟುವ ಮೂಲಕ ಹೊಸ ಸಂವೇದನೆಗಳನ್ನು ಹುಟ್ಟುಹಾಕಿದರು.

ಅನಿಬೆಸೆಂಟ್

ಹೆನ್ರಿ ವಿವಿಯನ್ ಡಿರೇಜಿಯೋ

ಸ್ವಾಮಿ ವಿವೇಕಾನಂದರು

ಕೊಟ್ಟಿರುವ ಯಾರೂ ಅಲ್ಲ

4.

MULTIPLE CHOICE QUESTION

30 sec • 1 pt

ಕೊಟ್ಟಿರುವುದರಲ್ಲಿ ಯುವ ಬಂಗಾಳಿ ಚಳುವಳಿಯ ಕಾರ್ಯವನ್ನು ಗುರುತಿಸಿ

ಯುವಬಂಗಾಳಿ ಚಳವಳಿಯು ಪ್ರಕೃತಿ, ಮಾನವೀಯತೆ, ದೇವರು ಮುಂತಾದ ವಿಷಯಗಳನ್ನು ಕುರಿತು ಚರ್ಚೆ ಮತ್ತು ಸಂವಾದಗಳನ್ನು ನಡೆಸಿತು.

ಮೂಢನಂಬಿಕೆಗಳಿಂದ ತುಂಬಿದ್ದ ಸಾಮಾಜಿಕ ಮೌಢ್ಯಾಚಾರಗಳಲ್ಲೇ ಮುಳುಗಿದ್ದ ಸಮಾಜಕ್ಕೆ ಪರಿಹಾರವಿರುವುದು ಎಲ್ಲವನ್ನೂ ಎಲ್ಲರೂ ವೈಜ್ಞಾನಿಕವಾಗಿ

ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಮಾತ್ರ ಎಂದು ಡಿರೇಜಿಯೋ ಪ್ರಚುರಪಡಿಸುವ ಪ್ರಯತ್ನವನ್ನು ಮಾಡಿದರು.

ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದು ಜಾತಿಪ್ರೇರಿತ ಶೋಷಣೆಯ ವಿರೋಧಿಯಾಗಿದ್ದರು.

ಕೊಟ್ಟಿರುವ ಎಲ್ಲವೂ

5.

MULTIPLE CHOICE QUESTION

30 sec • 1 pt

ಹೆನ್ರಿ ವಿವಿಯನ್ ಡಿರೇಜಿಯೋ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಲು ಕಾರಣ

ಸಹೋದ್ಯೋಗಿಗಳ ಮತ್ತು ಅವರ ಬೆಂಬಲಿಗರ ಒತ್ತಡಕ್ಕೆ

ಬ್ರಿಟಿಷರ ಒತ್ತಡ

ತಾಯ್ನಾಡಿನ ಒಲವು

ಕೊಟ್ಟಿರುವ ಯಾವುದೂ ಅಲ್ಲ

6.

MULTIPLE CHOICE QUESTION

30 sec • 1 pt

ಕಾಥೇವಾಡದಲ್ಲಿ ಆರ್ಯಸಮಾಜವನ್ನು ಆರಂಭಿಸಿದವರು.

ರಾಜಾರಾಮ ಮೋಹನರಾಯರು

ದಯಾನಂದ ಸರಸ್ವತಿ

ರಾಮಕೃಷ್ಣ ಪರಮಹಂಸರು

ಅನಿಬೆಸೆಂಟರು

7.

MULTIPLE CHOICE QUESTION

30 sec • 1 pt

ದಯಾನಂದ ಸರಸ್ವತಿಯವರು ತಮ್ಮ ಆಲೋಚನಾ ಕ್ರಮವನ್ನು ಯಾವ ಗ್ರಂಥದಲ್ಲಿ ವ್ಯಕ್ತಪಡಿಸಿದ್ದಾರೆ

‘ಸತ್ಯಾರ್ಥ ಪ್ರಕಾಶ’

ಗುಲಾಮಗಿರಿ

ಸಂವಾದ ಕೌಮುದಿ

ಕೊಟ್ಟಿರುವ ಯಾವುದೂ ಅಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?