
10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 04:ನಟರಾಜ &ಭಾಗ್ವತ್
Authored by MAHABALESHWAR C
Social Studies
10th Grade
Used 171+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಸೈದ್ಧಾಂತಿಕ ಹೋರಾಟವನ್ನು ಕಟ್ಟುವ ಹಿನ್ನೆಲೆಯಲ್ಲಿ ಗುಲಾಮಗಿರಿ ಶೇಟ್ಕಾರ್ಯಚಾ ಅಸೂದ್ ಎನ್ನುವ ಗ್ರಂಥ ರಚಿಸಿದವರು
ಜ್ಯೋತಿಬಾ ಫುಲೆ
ದಯಾನಂದ ಸರಸ್ವತಿ
ಮಹದೇವ
ರಾನಡೆ
ಸಯ್ಯದ ಅಹಮದ್ ಖಾನ್
2.
MULTIPLE CHOICE QUESTION
30 sec • 1 pt
ಶಾಲೆಗಳನ್ನು ಪ್ರಾರಂಭಿಸಿ ಶೂದ್ರರಿಗೆ & ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನೀಡಿದವರು
ಆತ್ಮಾರಾಂ ಪಾಂಡುರಂಗರು
ದಯಾನಂದ ಸರಸ್ವತಿ
ಜ್ಯೋತಿಭಾ ಫುಲೆ
ಎನ್ ಜಿ ಚಂದಾವರ್ಕರ್
3.
MULTIPLE CHOICE QUESTION
30 sec • 1 pt
ಇವರ ಪ್ರಯತ್ನದಿಂದ ಹೆಣ್ಣು ಮಕ್ಕಳಿಗೆ ವಸತಿ ನಿಲಯವನ್ನು ಸ್ಥಾಪಿಸಲಾಯಿತು
ಸಾವಿತ್ರಿ ಬಾಯಿ ಫುಲೆ
ದಯಾನಂದ ಸರಸ್ವತಿ
ಆತ್ಮಾರಾಂ ಪಾಂಡುರಂಗರು
ಸರ್ ಸಯ್ಯದ್ ಅಹಮದ್ ಖಾನ್
4.
MULTIPLE CHOICE QUESTION
30 sec • 1 pt
ಸಮಾನತೆಯ ಆಶಯದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಆಧುನಿಕ ಕಾಲಘಟ್ಟದ ಪ್ರಯತ್ನಗಳಲ್ಲಿ ಇವರ ಪ್ರಯತ್ನ ಮುಖ್ಯವಾದದ್ದು
ದಯಾನಂದ ಸರಸ್ವತಿ
ರಾಜಾರಾಂ ಮೋಹನ ರಾಯರು
ಫುಲೆ ದಂಪತಿಗಳು
ಸರ್ ಸಯ್ಯದ್ ಅಹಮದ್ ಖಾನ್
5.
MULTIPLE CHOICE QUESTION
30 sec • 1 pt
ಬಾಬಾ ಸಾಹೇಬ ಅಂಬೇಡ್ಕರರು ಇವರ ಆಶಯಗಳಿಂದ ಪ್ರೇರಣೆ ಪಡೆದರು
ಸ್ವಾಮಿ ವಿವೇಕಾನಂದ
ಅನಿಬೆಸೆಂಟರು
ಜ್ಯೋತಿಭಾ ಫುಲೆ
ಸರ್ ಸಯ್ಯದ್ ಅಹಮದ್
ಖಾನ್
6.
MULTIPLE CHOICE QUESTION
30 sec • 1 pt
ಯಾವ ವರ್ಷ ಆರಂಭಗೊಂಡ ಮಹಮದನ್ ಲಿಬರ್ಟಿ ಸೊಸೈಟಿಯು ಧಾರ್ಮಿಕ ,ಸಾಮಾಜಿಕ & ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಮಾಡತೊಡಗಿತು?
1853
1906
1873
1863
7.
MULTIPLE CHOICE QUESTION
30 sec • 1 pt
ಈ ಕೆಳಕಂಡ ಯಾವ ಸಮಾಜಸುಧಾರಕರ ಪ್ರಯತ್ನಗಳಿಂದ ಹೊಸ ವಿಚಾರಗಳ ಹುಡುಕಾಟದ ಪ್ರಯತ್ನವು ಆಲಿಘರ್ ಚಳುವಳಿಯಾಗಿ ರೂಪುಗೊಂಡಿತು?
ಸರ್ ಸಯ್ಯದ ಅಹಮದ್ ಖಾನ್
ದಯಾನಂದ ಸರಸ್ವತಿ
ರಾಜಾರಾಮ ಮೋಹನರಾಯ
ಎಚ್ ಎಸ್ ಆಲ್ಕಾಟ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?