MDS  GHS THATTAHALLI

MDS GHS THATTAHALLI

10th Grade

10 Qs

quiz-placeholder

Similar activities

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat

10th Grade

10 Qs

MDS  GHS THATTAHALLI

MDS GHS THATTAHALLI

Assessment

Quiz

Social Studies

10th Grade

Medium

Created by

JAGANMAY M S

Used 5+ times

FREE Resource

10 questions

Show all answers

1.

MULTIPLE CHOICE QUESTION

1 min • 1 pt

ಬ್ರಿಟಿಷರ ಭೂಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು". ಎಂದು ಹೇಳಿದವರು ಯಾರು?

ಕಾರನ್ ವಾಲೀಸ್

ಚಾರ್ಲ್ಸ್ ಮೆಟ್ ಕಾಫ್

ಚಾರ್ಲ್ಸ್ ವುಡ್

ಮೆಕಾಲೆ

2.

MULTIPLE CHOICE QUESTION

1 min • 1 pt

ಖಾಯಂ ಜಮೀನುದಾರಿ ಪದ್ದತಿಯನ್ನು ಜಾರಿಗೆ ತಂದವನು ಯಾರು?

ಲಾರ್ಡ್ ವೆಲ್ಲೆಸ್ಲಿ

ಲಾರ್ಡ್ ಡಾಲ್ ಹೌಸಿ

ರಾಬರ್ಟ್ ಕ್ಲೈವ್

ಲಾರ್ಡ್ ಕಾರನ್ ವಾಲೀಸ್

3.

MULTIPLE CHOICE QUESTION

1 min • 1 pt

ರೈತವಾರಿ ಪದ್ದತಿಯನ್ನು ಮೊದಲು ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಮಾಡಿದವನು

ಧಾಮಸ್ ಮನ್ರೋ

ಅಲೆಗ್ಜಾಂಡರ್ ರೀಡ್

ವಾರನ್ ಹೇಸ್ಟಿಂಗ್ಸ್

ಆರ್.ಎಂ.ಬರ್ಡ್

4.

MULTIPLE CHOICE QUESTION

1 min • 1 pt

ರೈತವಾರಿ ಪದ್ದತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು

ಅಲೆಗ್ಜಾಂಡರ್ ರೀಡ್

ಮೆಕಾಲೆ

ಥಾಮಸ್ ಮನ್ರೋ

ಮೆಟ್ ಕಾಫ್

5.

MULTIPLE CHOICE QUESTION

1 min • 1 pt

ರೈತವಾರಿ ಪದ್ದತಿಯಲ್ಲಿ ಭೂಕಂದಾಯದ ಪ್ರಮಾಣ ___ ರಷ್ಟಿತ್ತು

ಶೇ. 30

ಶೇ. 100

ಶೇ. 50

ಶೇ. 20

6.

MULTIPLE CHOICE QUESTION

1 min • 1 pt

ಬ್ರಿಟಿಷರ ಭೂಕಂದಾಯ ನೀತಿಯಿಂದಾಗಿ ಈ ಕೆಳಕಂಡ ಪ್ರಮುಖ ಪರಿಣಾಮವೆಂದರೆ

ಜಮೀನುದಾರಿ ವರ್ಗ ಸೃಷ್ಟಿಯಾಯಿತು.

ಕೃಷಿ ಕ್ಷೇತ್ರ ವಾಣಿಜ್ಯೀಕರಣಗೊಂಡಿತು

ಹಣದ ಲೇವಾದೇವಿ ವ್ಯವಹಾರಗಾರರು ಬಲಿಷ್ಠರಾದರು

ಮೇಲಿನ ಎಲ್ಲವೂ

7.

MULTIPLE CHOICE QUESTION

1 min • 1 pt

ಆಧುನಿಕ ಭಾರತದ ಶಿಕ್ಷಣಕ್ಕೆ ತಳಹದಿಯಾದ ವರದಿ

ಚಾರ್ಲ್ಸ್ ವುಡ್ಡನ ವರದಿ

ಮೆಕಾಲೆ ವರದಿ

ನಂಜುಂಡಪ್ಪ ವರದಿ

ಮೆಟ್ ಕಾಫ್ ವರದಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?