
MDS GHS THATTAHALLI
Authored by JAGANMAY M S
Social Studies
10th Grade
Used 5+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
1 min • 1 pt
ಬ್ರಿಟಿಷರ ಭೂಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು". ಎಂದು ಹೇಳಿದವರು ಯಾರು?
ಕಾರನ್ ವಾಲೀಸ್
ಚಾರ್ಲ್ಸ್ ಮೆಟ್ ಕಾಫ್
ಚಾರ್ಲ್ಸ್ ವುಡ್
ಮೆಕಾಲೆ
2.
MULTIPLE CHOICE QUESTION
1 min • 1 pt
ಖಾಯಂ ಜಮೀನುದಾರಿ ಪದ್ದತಿಯನ್ನು ಜಾರಿಗೆ ತಂದವನು ಯಾರು?
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಲಾರ್ಡ್ ಕಾರನ್ ವಾಲೀಸ್
3.
MULTIPLE CHOICE QUESTION
1 min • 1 pt
ರೈತವಾರಿ ಪದ್ದತಿಯನ್ನು ಮೊದಲು ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಮಾಡಿದವನು
ಧಾಮಸ್ ಮನ್ರೋ
ಅಲೆಗ್ಜಾಂಡರ್ ರೀಡ್
ವಾರನ್ ಹೇಸ್ಟಿಂಗ್ಸ್
ಆರ್.ಎಂ.ಬರ್ಡ್
4.
MULTIPLE CHOICE QUESTION
1 min • 1 pt
ರೈತವಾರಿ ಪದ್ದತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು
ಅಲೆಗ್ಜಾಂಡರ್ ರೀಡ್
ಮೆಕಾಲೆ
ಥಾಮಸ್ ಮನ್ರೋ
ಮೆಟ್ ಕಾಫ್
5.
MULTIPLE CHOICE QUESTION
1 min • 1 pt
ರೈತವಾರಿ ಪದ್ದತಿಯಲ್ಲಿ ಭೂಕಂದಾಯದ ಪ್ರಮಾಣ ___ ರಷ್ಟಿತ್ತು
ಶೇ. 30
ಶೇ. 100
ಶೇ. 50
ಶೇ. 20
6.
MULTIPLE CHOICE QUESTION
1 min • 1 pt
ಬ್ರಿಟಿಷರ ಭೂಕಂದಾಯ ನೀತಿಯಿಂದಾಗಿ ಈ ಕೆಳಕಂಡ ಪ್ರಮುಖ ಪರಿಣಾಮವೆಂದರೆ
ಜಮೀನುದಾರಿ ವರ್ಗ ಸೃಷ್ಟಿಯಾಯಿತು.
ಕೃಷಿ ಕ್ಷೇತ್ರ ವಾಣಿಜ್ಯೀಕರಣಗೊಂಡಿತು
ಹಣದ ಲೇವಾದೇವಿ ವ್ಯವಹಾರಗಾರರು ಬಲಿಷ್ಠರಾದರು
ಮೇಲಿನ ಎಲ್ಲವೂ
7.
MULTIPLE CHOICE QUESTION
1 min • 1 pt
ಆಧುನಿಕ ಭಾರತದ ಶಿಕ್ಷಣಕ್ಕೆ ತಳಹದಿಯಾದ ವರದಿ
ಚಾರ್ಲ್ಸ್ ವುಡ್ಡನ ವರದಿ
ಮೆಕಾಲೆ ವರದಿ
ನಂಜುಂಡಪ್ಪ ವರದಿ
ಮೆಟ್ ಕಾಫ್ ವರದಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?