Search Header Logo

MDS GHS THATTAHALLI

Authored by JAGANMAY M S

Social Studies

10th Grade

Used 5+ times

MDS  GHS THATTAHALLI
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

1 min • 1 pt

ಬ್ರಿಟಿಷರ ಭೂಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು". ಎಂದು ಹೇಳಿದವರು ಯಾರು?

ಕಾರನ್ ವಾಲೀಸ್

ಚಾರ್ಲ್ಸ್ ಮೆಟ್ ಕಾಫ್

ಚಾರ್ಲ್ಸ್ ವುಡ್

ಮೆಕಾಲೆ

2.

MULTIPLE CHOICE QUESTION

1 min • 1 pt

ಖಾಯಂ ಜಮೀನುದಾರಿ ಪದ್ದತಿಯನ್ನು ಜಾರಿಗೆ ತಂದವನು ಯಾರು?

ಲಾರ್ಡ್ ವೆಲ್ಲೆಸ್ಲಿ

ಲಾರ್ಡ್ ಡಾಲ್ ಹೌಸಿ

ರಾಬರ್ಟ್ ಕ್ಲೈವ್

ಲಾರ್ಡ್ ಕಾರನ್ ವಾಲೀಸ್

3.

MULTIPLE CHOICE QUESTION

1 min • 1 pt

ರೈತವಾರಿ ಪದ್ದತಿಯನ್ನು ಮೊದಲು ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಮಾಡಿದವನು

ಧಾಮಸ್ ಮನ್ರೋ

ಅಲೆಗ್ಜಾಂಡರ್ ರೀಡ್

ವಾರನ್ ಹೇಸ್ಟಿಂಗ್ಸ್

ಆರ್.ಎಂ.ಬರ್ಡ್

4.

MULTIPLE CHOICE QUESTION

1 min • 1 pt

ರೈತವಾರಿ ಪದ್ದತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು

ಅಲೆಗ್ಜಾಂಡರ್ ರೀಡ್

ಮೆಕಾಲೆ

ಥಾಮಸ್ ಮನ್ರೋ

ಮೆಟ್ ಕಾಫ್

5.

MULTIPLE CHOICE QUESTION

1 min • 1 pt

ರೈತವಾರಿ ಪದ್ದತಿಯಲ್ಲಿ ಭೂಕಂದಾಯದ ಪ್ರಮಾಣ ___ ರಷ್ಟಿತ್ತು

ಶೇ. 30

ಶೇ. 100

ಶೇ. 50

ಶೇ. 20

6.

MULTIPLE CHOICE QUESTION

1 min • 1 pt

ಬ್ರಿಟಿಷರ ಭೂಕಂದಾಯ ನೀತಿಯಿಂದಾಗಿ ಈ ಕೆಳಕಂಡ ಪ್ರಮುಖ ಪರಿಣಾಮವೆಂದರೆ

ಜಮೀನುದಾರಿ ವರ್ಗ ಸೃಷ್ಟಿಯಾಯಿತು.

ಕೃಷಿ ಕ್ಷೇತ್ರ ವಾಣಿಜ್ಯೀಕರಣಗೊಂಡಿತು

ಹಣದ ಲೇವಾದೇವಿ ವ್ಯವಹಾರಗಾರರು ಬಲಿಷ್ಠರಾದರು

ಮೇಲಿನ ಎಲ್ಲವೂ

7.

MULTIPLE CHOICE QUESTION

1 min • 1 pt

ಆಧುನಿಕ ಭಾರತದ ಶಿಕ್ಷಣಕ್ಕೆ ತಳಹದಿಯಾದ ವರದಿ

ಚಾರ್ಲ್ಸ್ ವುಡ್ಡನ ವರದಿ

ಮೆಕಾಲೆ ವರದಿ

ನಂಜುಂಡಪ್ಪ ವರದಿ

ಮೆಟ್ ಕಾಫ್ ವರದಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?