ಭಾಗ್ಯಶಿಲ್ಪಿ ಭಾಗ 1

ಭಾಗ್ಯಶಿಲ್ಪಿ ಭಾಗ 1

10th Grade

35 Qs

quiz-placeholder

Similar activities

ಹತ್ತನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ

ಹತ್ತನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ

10th Grade

40 Qs

ಕನ್ನಡದ ಪ್ರಥಮಗಳ ಕುರಿತು ರಸಪ್ರಶ್ನೆ ಸ್ಪರ್ಧೆ

ಕನ್ನಡದ ಪ್ರಥಮಗಳ ಕುರಿತು ರಸಪ್ರಶ್ನೆ ಸ್ಪರ್ಧೆ

10th Grade

33 Qs

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ

10th Grade

40 Qs

ಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ

ಕ್ವಿಜ್ ಸರಣಿ 76 : ಸಿರಿ ಕನ್ನಡ ನುಡಿ ಬಳಗ

8th Grade - Professional Development

40 Qs

bhagya shilpigalu

bhagya shilpigalu

10th Grade

38 Qs

ಭಾಗ್ಯಶಿಲ್ಪಿಗಳು

ಭಾಗ್ಯಶಿಲ್ಪಿಗಳು

10th Grade

31 Qs

ಹಲಗಲಿ ಬೇಡರು

ಹಲಗಲಿ ಬೇಡರು

10th Grade

34 Qs

ವಾರ್ಷಿಕ ಪರೀಕ್ಷೆಯ ಮಾದರಿಯ ಕನ್ನಡ ಪ್ರಶ್ನೆ ಪತ್ರಿಕೆ

ವಾರ್ಷಿಕ ಪರೀಕ್ಷೆಯ ಮಾದರಿಯ ಕನ್ನಡ ಪ್ರಶ್ನೆ ಪತ್ರಿಕೆ

10th Grade

40 Qs

ಭಾಗ್ಯಶಿಲ್ಪಿ ಭಾಗ 1

ಭಾಗ್ಯಶಿಲ್ಪಿ ಭಾಗ 1

Assessment

Quiz

Other

10th Grade

Hard

Created by

SHIVAIAH . S

Used 33+ times

FREE Resource

35 questions

Show all answers

1.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ್ ಒಡೆಯರ್ ರಾಜ ಸಂತತಿಯ ಎಷ್ಟನೇ ಅರಸರು?

24ನೇ ಅರಸ

23ನೇ ಅರಸ

42ನೇ ಅರಸ

20ನೇ ಅರಸ

2.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತು ವರ್ಷ ಬಾಲಕನಾಗಿದ್ದರಿಂದ ರೀಜೆಂಟ್ ಆಗಿ ಅಡಳಿತದಲ್ಲಿ ಕೆಲಸ ನಿರ್ವಹಿಸಿದವರು ಯಾರು?

ಮಹಾರಾಣಿ ವಾಣಿವಿಲಾಸ ರವರು

ಮಹಾರಾಣಿ ನಂಜಮ್ಮ ನವರು

ಮಹಾರಾಣಿ ಪ್ರತಿಮಾದೇವಿ

ಮಹಾರಾಣಿ ಪ್ರಭಾದೇವಿ

3.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ್ ಎಷ್ಟನೇ ತಾರೀಕಿನಂದು ಆಡಳಿತದ ಸುಪರ್ದಿ ವಹಿಸಿಕೊಂಡವರು?

1902 ಆಗಸ್ಟ್ 8

1892 ಜುಲೈ 8

1912 ಆಗಸ್ಟ್ 10

1908 ನವೆಂಬರ್ 8

4.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕೆ ಕಂಕಣಬದ್ಧರಾಗಿದ್ದರು?

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ

ರಾಜ್ಯದ ಸಾಮ್ರಾಜ್ಯ ವಿಸ್ತರಣೆಗೆ

ರಾಜ್ಯದ ಗಡಿ ನಿಯಂತ್ರಣಕ್ಕೆ

ರಾಜ್ಯದ ಜನರ ತೆರಿಗೆ ವಸೂಲಿಗೆ

5.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಕಾಲದಲ್ಲಿ ಮೊದಲಿಗೆ ದಿವಾನರಾಗಿದ್ದವರು ಯಾರು?

ಕೆ ಶೇಷಾದ್ರಿ ಅಯ್ಯರ್

ಸರ್ ಎಂ ವಿಶ್ವೇಶ್ವರಯ್ಯ

ಕೆ ರಂಗಚಾರ್ಲು

ದಿವಾನ್ ಪೂರ್ಣಯ್ಯ

6.

MULTIPLE CHOICE QUESTION

30 sec • 1 pt

ಮೈಸೂರು ಸಂಸ್ಥಾನಕ್ಕೆ 'ಮಾದರಿ ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಗಲು ಕಾರಣವೇನು?

ಕೃಷ್ಣರಾಜ ಒಡೆಯರ ಕಾಲದಲ್ಲಿ ಭರತಖಂಡದಲ್ಲಿ ಯಾವ ಸಂಸ್ಥಾನ ಕಾಣದ ಅಭಿವೃದ್ಧಿ ಕಂಡಿದ್ದರಿಂದ

ವಿಶಾಲವಾದ ಮೈಸೂರ್ ಸಾಮ್ರಾಜ್ಯ ಹೊಂದಿದ್ದರಿಂದ

ಬ್ರಿಟಿಷರನ್ನು ಮೈಸೂರಿನಿಂದ ಓಡಿಸಿದ್ದ ರಿಂದ

ಕೃಷ್ಣರಾಜ ಒಡೆಯರ ಕಾಲದಲ್ಲಿ ಹೆಚ್ಚಾಗಿ ಬೆಳೆ ಬೆಳೆದಿದ್ದರಿಂದ

7.

MULTIPLE CHOICE QUESTION

30 sec • 1 pt

ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಗೆ ಕಾರ್ಯ ನಿರ್ವಹಿಸಿದ್ದು ಯಾವುದು?

ನ್ಯಾಯ ವಿಧಾಯಕ ಸಭೆ

ಪ್ರಜಾಪ್ರತಿನಿಧಿ ಸಭೆ

ಮೈಸೂರು ಗ್ರಾಮ ನ್ಯಾಯಾಲಯ

ಮೈಸೂರು ಗ್ರಾಮ ಪಂಚಾಯಿತಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?