ಭಾಗ್ಯಶಿಲ್ಪಿ ಭಾಗ 1

ಭಾಗ್ಯಶಿಲ್ಪಿ ಭಾಗ 1

10th Grade

35 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

10th Grade

30 Qs

ಅಲಂಕಾರ

ಅಲಂಕಾರ

8th - 10th Grade

30 Qs

ಹತ್ತನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ

ಹತ್ತನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ

10th Grade

40 Qs

ಎದೆಗೆ ಬಿದ್ದ ಅಕ್ಷರ--ಹಸುರು ರಸಪ್ರಶ್ನೆ ಕಾರ್ಯಕ್ರಮ

ಎದೆಗೆ ಬಿದ್ದ ಅಕ್ಷರ--ಹಸುರು ರಸಪ್ರಶ್ನೆ ಕಾರ್ಯಕ್ರಮ

10th Grade

30 Qs

ಭಾಗ್ಯಶಿಲ್ಪಿ ಭಾಗ 1

ಭಾಗ್ಯಶಿಲ್ಪಿ ಭಾಗ 1

Assessment

Quiz

Other

10th Grade

Hard

Created by

SHIVAIAH . S

Used 33+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

35 questions

Show all answers

1.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ್ ಒಡೆಯರ್ ರಾಜ ಸಂತತಿಯ ಎಷ್ಟನೇ ಅರಸರು?

24ನೇ ಅರಸ

23ನೇ ಅರಸ

42ನೇ ಅರಸ

20ನೇ ಅರಸ

2.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತು ವರ್ಷ ಬಾಲಕನಾಗಿದ್ದರಿಂದ ರೀಜೆಂಟ್ ಆಗಿ ಅಡಳಿತದಲ್ಲಿ ಕೆಲಸ ನಿರ್ವಹಿಸಿದವರು ಯಾರು?

ಮಹಾರಾಣಿ ವಾಣಿವಿಲಾಸ ರವರು

ಮಹಾರಾಣಿ ನಂಜಮ್ಮ ನವರು

ಮಹಾರಾಣಿ ಪ್ರತಿಮಾದೇವಿ

ಮಹಾರಾಣಿ ಪ್ರಭಾದೇವಿ

3.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ್ ಎಷ್ಟನೇ ತಾರೀಕಿನಂದು ಆಡಳಿತದ ಸುಪರ್ದಿ ವಹಿಸಿಕೊಂಡವರು?

1902 ಆಗಸ್ಟ್ 8

1892 ಜುಲೈ 8

1912 ಆಗಸ್ಟ್ 10

1908 ನವೆಂಬರ್ 8

4.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕೆ ಕಂಕಣಬದ್ಧರಾಗಿದ್ದರು?

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ

ರಾಜ್ಯದ ಸಾಮ್ರಾಜ್ಯ ವಿಸ್ತರಣೆಗೆ

ರಾಜ್ಯದ ಗಡಿ ನಿಯಂತ್ರಣಕ್ಕೆ

ರಾಜ್ಯದ ಜನರ ತೆರಿಗೆ ವಸೂಲಿಗೆ

5.

MULTIPLE CHOICE QUESTION

30 sec • 1 pt

ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಕಾಲದಲ್ಲಿ ಮೊದಲಿಗೆ ದಿವಾನರಾಗಿದ್ದವರು ಯಾರು?

ಕೆ ಶೇಷಾದ್ರಿ ಅಯ್ಯರ್

ಸರ್ ಎಂ ವಿಶ್ವೇಶ್ವರಯ್ಯ

ಕೆ ರಂಗಚಾರ್ಲು

ದಿವಾನ್ ಪೂರ್ಣಯ್ಯ

6.

MULTIPLE CHOICE QUESTION

30 sec • 1 pt

ಮೈಸೂರು ಸಂಸ್ಥಾನಕ್ಕೆ 'ಮಾದರಿ ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಗಲು ಕಾರಣವೇನು?

ಕೃಷ್ಣರಾಜ ಒಡೆಯರ ಕಾಲದಲ್ಲಿ ಭರತಖಂಡದಲ್ಲಿ ಯಾವ ಸಂಸ್ಥಾನ ಕಾಣದ ಅಭಿವೃದ್ಧಿ ಕಂಡಿದ್ದರಿಂದ

ವಿಶಾಲವಾದ ಮೈಸೂರ್ ಸಾಮ್ರಾಜ್ಯ ಹೊಂದಿದ್ದರಿಂದ

ಬ್ರಿಟಿಷರನ್ನು ಮೈಸೂರಿನಿಂದ ಓಡಿಸಿದ್ದ ರಿಂದ

ಕೃಷ್ಣರಾಜ ಒಡೆಯರ ಕಾಲದಲ್ಲಿ ಹೆಚ್ಚಾಗಿ ಬೆಳೆ ಬೆಳೆದಿದ್ದರಿಂದ

7.

MULTIPLE CHOICE QUESTION

30 sec • 1 pt

ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಗೆ ಕಾರ್ಯ ನಿರ್ವಹಿಸಿದ್ದು ಯಾವುದು?

ನ್ಯಾಯ ವಿಧಾಯಕ ಸಭೆ

ಪ್ರಜಾಪ್ರತಿನಿಧಿ ಸಭೆ

ಮೈಸೂರು ಗ್ರಾಮ ನ್ಯಾಯಾಲಯ

ಮೈಸೂರು ಗ್ರಾಮ ಪಂಚಾಯಿತಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?